Sunday, June 14, 2026

Karnataka Tv

Spiritual: ಗರುಡ ಪುರಾಣದ ಪ್ರಕಾರ ಈ 3 ಕೆಲಸ ಮಾಡಿದ್ರೆ, ಜೀವನದಲ್ಲಿ ಯಶಸ್ಸು ಖಚಿತ

Spiritual: ಹಿಂದೂ ಧರ್ಮದಲ್ಲಿ ಜೀವನದಲ್ಲಿ ಕಹಿಯಾಗಿದ್ದರೂ ಸತ್ಯ ಹೇಳಿರುವ ಗ್ರಂಥ ಅಂದ್ರೆ ಅದು ಗರುಡ ಪುರಾಣ. ಇಂದು ನಾವು ಗರುಡ ಪುರಾಣದಲ್ಲಿ ಜೀವನದಲ್ಲಿ ಖುಷಿಯಾಗಿ, ಯಶಸ್ವಿಯಾಗಿ, ಗೌರವಯುತರಾಗಿ, ನೆಮ್ಮದಿಯಿಂದ ಇರಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ. ದಾನ ಮಾಡಿ: ದಾನ ಮಾಡುವುದು ಪುಣ್ಯದ ಕಾರ್ಯ. ಆದರೆ ದರಿದ್ರರಾಗುವಷ್ಟು ದಾನ ಮಾಡಬಾರದು ಅಂತಾರೆ ಹಿರಿಯರು....

Hubli: ಅಂಬೇಡ್ಕರ್ ಕ್ರೀಡಾಂಗಣ ಅತಿಕ್ರಮಣ ತೆರವುಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹ

Hubli News: ಹುಬ್ಬಳ್ಳಿಯ ಕೃಷ್ಣಾಪುರ ಪ್ರದೇಶದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಅತಿಕ್ರಮಣ ತೆರವುಗೊಳಿಸಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣಾಪುರ ಭಾಗದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕ್ರೀಡಾಂಗಣಕ್ಕಾಗಿ...

Dharwad: ಅತ್ಯುತ್ತಮ ಕರ್ತವ್ಯ ಪ್ರಜ್ಞೆ ತೋರಿದ ಹಿನ್ನೆಲೆ ಪೊಲೀಸ್ ಕಾನ್‌ಸ್ಟೇಬಲ್‌ಗೆ ಪ್ರಶಂಸನಾ ಪತ್ರ

Dharwad: ವಿವಿಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಅತ್ಯುತ್ತಮ ಕರ್ತವ್ಯ ಪ್ರಜ್ಞೆ ತೋರಿದ ಹಿನ್ನೆಲೆಯಲ್ಲಿ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಶಿವರಾಜ್ ಬಿಂಗಿ ಅವರಿಗೆ ಪೊಲೀಸ್ ಇಲಾಖೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯ ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್‌ಸ್ಟೇಬಲ್ ಶಿವರಾಜ್ ಬಿಂಗಿ ಅವರ...

Chanakya Neeti: ಚಾಣಕ್ಯರ ಈ ನಿಯಮ ಅನುಸರಿಸಿ, ಮಾನಸಿಕ ನೆಮ್ಮದಿ ಪಡೆಯಿರಿ.

Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದೀಗ ಮಾನಸಿಕ ನೆಮ್ಮದಿಗೆ ಸಂಬಂಧಿಸಿದಂತೆ ಚಾಣಕ್ಯರು ಹೇಳಿದ್ದೇನು ಎಂದು ತಿಳಿಯೋಣ ಬನ್ನಿ.. ವಾಸ್ತವದಲ್ಲಿ ಬದುಕಿ: ಚಾಣಕ್ಯರು ಹೇಳುವ ಪ್ರಕಾರ, ಮನುಷ್ಯ...

Chanakya Neeti: ಈ 5 ಖರ್ಚುಗಳನ್ನು ಕಡಿಮೆ ಮಾಡಿ ಅಂತಾರೆ ಚಾಣಕ್ಯರು

Chanakya Neeti: ಮನುಷ್ಯ ದುಡಿಯೋದೇ ಖರ್ಚು ಮಾಡೋಕ್ಕೆ. ಹಾಗಂತ ಸುಮ್ಮ ಸುಮ್ಮನೆ ಅವಶ್ಯಕತೆ ಇಲ್ಲದಕ್ಕೆಲ್ಲಾ ಖರ್ಚು ಮಾಡೋದಲ್ಲ. ಬದಲಾಗಿ, ದಿನಸಿ, ಮನೆ ಬಾಡಿಗೆ, ವಸ್ತ್ರ ಇತ್ಯಾದಿ ಅವಶ್ಯಕ ವಸ್ತುಗಳಿಗೆ ಮಾತ್ರ ಖರ್ಚು ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಹಲವರು ಇದಕ್ಕೆ ಬಿಟ್ಟು, ಬೇಡದ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಕೈಗೆ ಟ್ರಾಲಿ ಹಿಡಿದರೆ, ಸಿಕ್ಕ ಸಿಕ್ಕಿದ್ದನ್ನೆಲ್ಲಾ...

ಮುಂಡಗೋಡಿನ ಇಬ್ಬರು ಕುಖ್ಯಾತ ರೌಡಿ ಶೀಟರ್‌ಗಳ ಬಂಧನ; ಬಳ್ಳಾರಿ ಕಾರಾಗೃಹಕ್ಕೆ ರವಾನೆ

Uttara Kannada News: ಮುಂಡಗೋಡ: ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಕುಖ್ಯಾತ ರೌಡಿ ಆಸಾಮಿಗಳ ವಿರುದ್ಧ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆಯಡಿ (Goonda Act) ಜಂಟಿ ಕಾನೂನು ಸಮರ ಸಾರಿದೆ. ಆರೋಪಿಗಳಾದ ಸಂಜು ಅರ್ಜುನ್ ನವಲೆ (24) ಮತ್ತು...

ಮಲಗುವ ಮುನ್ನ ಬಿಸಿ ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ನಾವು ಪ್ರತಿದಿನ ಮಲಗುವ ವೇಳೆ ಮಕ್ಕಳಿಗೆ ಬಿಸಿ ಹಾಲು ಕುಡಿಯಲು ನೀಡುತ್ತೇವೆ. ಆದರೆ ಬರೀ ಮಕ್ಕಳಿಗೆ ಮಾತ್ರವಲ್ಲದೇ, ಹಿರಿಯರು ಕೂಡ ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಕುಡಿಯುವುದು ಉತ್ತಮ. ಆದರೆ ಬರೀ ಹಾಲು ಕುಡಿಯುವ ಬದಲು, ಅದಕ್ಕೆ 1 ಸ್ಪೂನ್ ದೇಸಿ  ತುಪ್ಪ ಹಾಕಿ ಸೇವಿಸಿದರೆ, ಇನ್ನೂ ಉತ್ತಮ. ಹಾಗಾದ್ರೆ...

ವಿದುರ ನೀತಿ: ವಿದುರ ನೀತಿಯ ಪ್ರಕಾರ ಈ 6 ಅಭ್ಯಾಸಗಳು ನಿಮಗಿದ್ದರೆ, ಜೀವನದಲ್ಲಿ ಸಮಸ್ಯೆ ಖಚಿತ

Vidur Neeti: ನಾವು ಸರಿಯಾಗಿದ್ದರೆ, ನಮ್ಮ ಮಾತು ಸರಿಯಾಗಿರುತ್ತದೆ. ನಮ್ಮ ಮಾತು ಸರಿಯಾಗಿದ್ದರೆ, ನಮ್ಮ ಜೀವನ ಸರಿಯಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿಧುರ ನೀತಿಯಲ್ಲಿಯೂ ಕೂಡ, ವಿದುರ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹೇಳಿದ್ದಾನೆ. ನಾವು ಜೀವನದಲ್ಲಿ 6 ಅಭ್ಯಾಸಗಳನ್ನು ಬಿಡದಿದ್ದರೆ, ಸಮಸ್ಯೆ ಖಚಿತವಂತೆ. ಹಾಗಾದ್ರೆ ಯಾವುದು ಆ 6 ಅಭ್ಯಾಸಗಳು...

ದೀರ್ಘಾವಧಿ ಪ್ರಧಾನಿಯಾದ ನರೇಂದ್ರ ಮೋದಿ: ಸಂಭ್ರಮಿಸಿದ ಬಿಜೆಪಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

Political News: ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ 4,399 ದಿನಗಳಾಗಿದ್ದು, ದಾಖಲೆ ಬರೆದಿದ್ದಾರೆ. ಈ ಕಾರಣಕ್ಕೆ ಭಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದು, ಭಾರತದ ಪ್ರಜಾಪ್ರಭುತ್ವವನ್ನು ಹಾಳುಗೆಡವುವ ಮೂಲಕ ದೀರ್ಘಾವಧಿ ಪ್ರಧಾನಿಯಾಗಿ ಮುಂದುವರಿದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಬಗ್ಗೆ ಬಿಜೆಪಿ ಸಂಭ್ರಮಿಸುತ್ತಿರುವುದು ಪ್ರಜಾಪ್ರಭುತ್ವದ ವಿರುದ್ಧದ ಅತಿದೊಡ್ಡ...

Udupi News: ಕೃಷ್ಣಮಠದಲ್ಲಿ ಪಾರ್ಕಿಂಗ್ ಜಾಗದಲ್ಲಿ ಸೈಡ್ ನೀಡುವ ವಿಚಾರಕ್ಕೆ ಮಾರಾಮಾರಿ

Udupi: ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ಗಾಡಿ ಪಾರ್ಕ್‌ಗೆ ಸೈಡ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಾಮಾರಿ ನಡೆದಿದೆ. ಹೈದರಾಬಾದ್‌ ಮೂಲದ ಪ್ರವಾಸಿ ಮತ್ತು ಸ್ಥಳೀಯ ನಿವಾಸಿಯ ನಡುವೆ ಈ ಗಲಾಟೆ ನಡೆದಿದೆ. ಇಲ್ಲಿ ಉಡುಪಿ ನಿವಾಸಿ ಸುಪ್ರೀತ್ನದ್ದೇ ತಪ್ಪು ಎಂದು ಆರೋಪಿಸಲಾಗಿದೆ. ಹೈದರಾಬಾದ್‌ನಿಂದ ತಾನು ಮಕ್ಕಳ ಜತೆ ಉಡುಪಿ ಪ್ರವಾಸಕ್ಕಾಗಿ ಬಂದಿದ್ದೆ. ಆದರೆ...

About Me

32319 POSTS
0 COMMENTS
- Advertisement -spot_img

Latest News

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಬಾಲಕಿ: ಶಿಶು ಸಾ*ವು

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ...
- Advertisement -spot_img