Friday, July 11, 2025

Karnataka Tv

ವಿಕ್ರಾಂತ್​ ರೋಣ ಟೀಸರ್  ರಿಲೀಸ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬುಹು  ನಿರೀಕ್ಷಿತ ಸಿನಿಮಾ ‘ವಿಕ್ರಾಂತ್​ ರೋಣ’  ಯಾವಾಗ ರಿಲೀಸ್​ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷವೇ ವಿಕ್ರಾಂತ್​ ರೋಣನ ಆರ್ಭಟ ನಡೆಯಲಿದೆ ಎಂದು ಫ್ಯಾನ್ಸ್  ಅಂದುಕೊಂಡಿದ್ದರು. ಆದರೆ  ವಿಕ್ರಾಂತ್​ ರೋಣನ ದರ್ಶನ ಸಿಗುವುದು ಮುಂದಿನ ವರ್ಷ ಅಂತ ಖಿಚಿತವಾಗಿದೆ.  ಕಿಚ್ಚ ಸುದೀಪ್ ಮತ್ತು ಅನೂಪ್ ಬಂಡಾರಿ ಕಾಂಬಿನೇಷನ್‌ನಲ್ಲಿ...

ನಾಳೆಯಿಂದ ಮದ್ಯ ಮಾರಾಟ ನಿಷೇಧ..!

ಬೆಂಗಳೂರು: ರಾಜ್ಯಾದ್ಯಂತ ಡಿ. 8 ರಿಂದ 3 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಇದು ಮದ್ಯಪ್ರಿಯರಿಗೆ ಬೇಸರವನ್ನುಂಟು ಮಾಡಿದೆ.ಡಿ.10 ರಂದು ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿ. 8 ರಿಂದ 3 ದಿನಗಳ ಕಾಲ ವೈನ್ ಸ್ಟೋರ್ ಮತ್ತು ಬಾರ್ ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.ಮುಖ್ಯ ಚುನಾವಣಾಧಿಕಾರಿಗಳ ಈ...

ವಿಚ್ಛೇದನದ ಬಳಿಕ :ನಟಿ ಸಮಂತ ಒಂಟಿತನದ ಮಾತು..!

ಅಕ್ಟೋಬರ್ 2ರಂದು ಸಮಂತ ನಾನು ನಾಗಚೈತನ್ಯ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದರು. ಈ ಮೂಲಕ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ವಿಚ್ಛೇದನದ ಪಡೆದ ಬಳಿಕ ನಾನು ಕುಗ್ಗಿ ಹೋಗುತ್ತೇನೆ ಎಂದು ಭಾವಿಸಿದ್ದೆ ಆದರೆ ನನ್ನ ಮನಸ್ಸು ಇಷ್ಟು ಬಲವಾಗಿದೆ ಎಂದು ಊಹಿಸಿರಲಿಲ್ಲ , ನನ್ನ ಬಗ್ಗೆ ನನಗೆ ಹೆಮ್ಮೆ ಇದೆ. ಇನ್ನೂ...

ಬೇಸಿಗೆಯಲ್ಲಿ ಈ ಒಂದು ತರಕಾರಿಯನ್ನ ನೀವು ತಪ್ಪದೇ ತಿನ್ನಲೇಬೇಕು..

ಇನ್ನು ಕೆಲ ತಿಂಗಳಲ್ಲೇ ಬೇಸಿಗೆ ಶುರುವಾಗಲಿದೆ. ಬಿಸಿಲಿನ ಬೇಗೆ ತಡೆದುಕೊಳ್ಳೋಕ್ಕೆ ನಾವು ರೆಡಿಯಾಗ್ಬೇಕು. ಅಂದ್ರೆ ನಾವು ಈಗಿಂದಾನೆ ನಮ್ಮ ಆಹಾರದ ಲೀಸ್ಟ್ ರೆಡಿ ಮಾಡಬೇಕು. ಯಾವ ಆಹಾರಾನಾ ಬೇಸಿಗೆಯಲ್ಲಿ ತಿನ್ಬೇಕು. ಯಾವುದನ್ನ ಅವೈಡ್ ಮಾಡ್ಬೇಕು ಅನ್ನೋ ಬಗ್ಗೆ ನಮಗೆ ಗೊತ್ತಿರಬೇಕು. ಅದರಲ್ಲೂ ಒಂದು ತರಕಾರಿಯನ್ನ ನೀವು ಪ್ರತಿದಿನ ಸ್ವಲ್ಪನಾದ್ರೂ ತಿನ್ನಲೇಬೇಕು. ಯಾವುದು ಆ ತರಕಾರಿ...

28 ವರ್ಷದ ಮೊಹಮ್ಮದ್ ಹಾಜರ್ ನ ಕೊಲೆ..?

ಚಿತ್ರದುರ್ಗ: ಸಾಲದ ಹಣ ವಾಪಸ್ ಕೊಡುವುದಾಗಿ ಕರೆ ಮಾಡಿ ಕರೆಸಿಕೊಂಡು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗದ ಬಾಲಕಿಯರ ಪದವಿಪೂರ್ವ ಕಾಲೇಜು ಬಳಿ 28 ವರ್ಷದ ಮಹಮ್ಮದ್ ಹಾಜರ್ ಎಂಬಾತನನ್ನು ಸಾಲ ತೆಗೆದುಕೊಂಡು ಹಣವನ್ನು ವಾಪಸ್ ಕೊಡುವುದಾಗಿ ಕರೆಸಿಕೊಂಡು ಮತ್ತೆ ಮಾಡಲಾಗಿದೆ ಎಂದು ಮುಬಾರಕ್, ಪ್ರದೀಪ್, ಬಾಬು, ಎಂಬುವವರನ್ನು ಆರೋಪಿಸಲಾಗಿದೆ. ಈ ಪ್ರಕರಣ...

ಆಟೋ ಚಾಲಕನ ಕೊಲೆ..!

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ ಶೆಟ್ಟಿ ಹಳ್ಳಿಯಲ್ಲಿ ಆಟೋ ಚಾಲಕನನ್ನು ಕೊಲೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಂಬಾರ ಹಳ್ಳಿಯ 25 ವರ್ಷದ ಗಜೇಂದ್ರ ತರಕಾರಿ ತೆಗೆದುಕೊಂಡು ಆಟೋದಲ್ಲಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿರುವಾಗ ದುಷ್ಕರ್ಮಿಗಳು ಆಟೋವನ್ನು ಅಡ್ಡ ಹಾಕಿ ಅಟ್ಟಾಡಿಸಿಕೊಂಡು ಕೊಲೆ ಮಾಡಿದ್ದಾರೆ. ಈ ಪ್ರಕರಣವನ್ನು ಶ್ರೀರಂಗಪಟ್ಟಣದ ಪೊಲೀಸರು...

ಪ್ರತಿದಿನ ಒಂದು ಕೆಂಪು ಬಾಳೆ ಹಣ್ಣು ತಿಂದ್ರೆ ಅದರ ಪರಿಣಾಮವೇನಾಗತ್ತೆ ಗೊತ್ತಾ..?

ಬಾಳೆಹಣ್ಣಿನಲ್ಲಿ ತುಂಬಾ ವಿಧಗಳಿವೆ. ಭಾರತದಲ್ಲೇ 10ರಿಂದ 15 ವೆರೈಟಿ ಬಾಳೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮೈಸೂರು ಬಾಳೆಹಣ್ಣು, ಕದಳಿ, ಬೂದಿ ಬಾಳೆ ಹಣ್ಣು, ಪಚ್ಚ ಬಾಳೆ ಹಣ್ಣು, ಚುಕ್ಕೆ ಬಾಳೆಹಣ್ಣು, ಮಿಟಬಾಳೆಹಣ್ಣು, ನೇಂದ್ರ ಬಾಳೆಹಣ್ಣು ಹೀಗೆ ಹಲವು ರೀತಿಯ ಬಾಳೆಹಣ್ಣುಗಳಿದೆ. ಆದ್ರೆ ಇವೆಲ್ಲದಕ್ಕಿಂತ ಅತ್ಯುತ್ತಮ ಗುಣವುಳ್ಳ ಬಾಳೆಹಣ್ಣು ಅಂದ್ರೆ ಕೆಂಪು ಸಿಪ್ಪೆಯ ಬಾಳೆಹಣ್ಣು. ಇಂದು ನಾವು...

ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವು.

ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವು ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಂಚೇನಹಳ್ಳಿ ವಿದ್ಯುತ್ ತಂತಿ ಬೇಲಿ ತಗುಲಿ ಕಾಡಾನೆ ಸಾವನ್ನಪ್ಪಿದೆ. ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಹಾಕಿದ್ದ ವಿದ್ಯುತ್ ತಂತಿ ಬೇಲಿ ತಗುಲಿ 30 ವರ್ಷದ ಗಂಡನೇ ಸಾವನ್ನಪ್ಪಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ....

ವಿದ್ಯುತ್ ಸ್ಪರ್ಶ ಯುವಕ ಸಾವು..!

ಮೈಸೂರು: ಮೈಸೂರಿನ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ನಾಮಫಲಕವನ್ನು ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶದಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ. 21 ವರ್ಷದ ಶ್ರೀನಿವಾಸ್ ಎಂಬುವವರು ಮೈಸೂರಿನ ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿ ನಾಮಫಲಕ ಬಿಚ್ಚುವ ವೇಳೆ ವಿದ್ಯುತ್ ಸ್ಪರ್ಶಿಸಿ ಅಸ್ವಸ್ಥಗೊಂಡಿದ್ದರು, ಹಾಗ ಸ್ನೇಹಿತರು ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ ಮೃತಪಟ್ಟಿದ್ದಾರೆ. https://www.youtube.com/watch?v=Y6DGCMQb81g https://www.youtube.com/watch?v=4a-ieVBaZ9M https://www.youtube.com/watch?v=wJc5jbWgmwM

ಪತ್ನಿಯ ಶಾಪಕ್ಕೆ ಗುರಿಯಾಗಿದ್ದ ಬ್ರಹ್ಮದೇವ: ಅಷ್ಟಕ್ಕೂ ಸಾವಿತ್ರಿ ಕೊಟ್ಟ ಶಾಪವೇನು..?

ಶಾಪ ಅನ್ನೋದು ದೇವಾನುದೇವತೆಗಳಿಗೂ ಬಿಟ್ಟಿಲ್ಲ. ಇಂದು ನಾವು ಬ್ರಹ್ಮನ ಪತ್ನಿಯಾಗಿದ್ದ ಸಾವಿತ್ರಿ ಬ್ರಹ್ಮನ ಮೇಲೆ ಏಕೆ ಕೋಪಗೊಂಡಳು..? ಬ್ರಹ್ಮ ಮಾಡಿದ ತಪ್ಪಾದರೂ ಏನು..? ಸಾವಿತ್ರಿ ಬ್ರಹ್ಮನಿಗೆ ಏನು ಶಾಪ ಕೊಟ್ಟಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/wJc5jbWgmwM ವಜ್ರನಾಶನೆಂಬ ರಾಕ್ಷಸ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ, ಬ್ರಹ್ಮನು ವಜ್ರನಾಶನೊಂದಿಗೆ ಹೋರಾಡಿ ಆತನನ್ನು ಸಂಹರಿಸಿದನು. ತದನಂತರ ಬ್ರಹ್ಮಾಂಡದ ಒಳಿತಿಗಾಗಿ ಬ್ರಹ್ಮ...

About Me

26741 POSTS
0 COMMENTS
- Advertisement -spot_img

Latest News

ಮಂಜುಳಾ ಅಲಿಯಾಸ್ ಶ್ರುತಿಗೆ ಚಾಕು ಇರಿತ – ಶ್ರುತಿ ಸ್ಥಿತಿ ಗಂಭೀರ! ಆಗಿದ್ದೇನು?

ಅಮೃತಧಾರೆ ಸೀರಿಯಲ್‌ ನಟಿ ಮಂಜುಳಾ ಅಲಿಯಾಸ್ ಶ್ರುತಿ ಕೌಟುಂಬಿಕ ಕಲಹಕ್ಕೆ ಸಿಲುಕಿ ನರಳಾಡಿದ್ದಾರೆ. ಶ್ರುತಿ ಪತಿ ಅಮರೀಶ್ ಪೆಪ್ಪರ್‌ ಸ್ಪ್ರೇ ಹೊಡೆದು, ಚಾಕುವಿನಿಂದ ಇರಿದಿದ್ದಾರೆ ಅನ್ನೋ...
- Advertisement -spot_img