ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಪಟ ಪಟ ಎಂದು ಮಾತನಾಡುತ್ತಾರೆ. ಇನ್ನು ಕೆಲವರು ಮೌನವಾಗಿರುತ್ತಾರೆ. ಇನ್ನು ಕೆಲವರು ಸಿಡುಕುತ್ತಾರೆ. ಮತ್ತೆ ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಹೀಗೆ ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಅಂಥ ಗುಣಗಳಲ್ಲಿ ನಾಯಕತ್ವದ ಗುಣ ಕೂಡ ಒಂದು. ಹಾಗಾದ್ರೆ ನಾಯಕತ್ವದ ಗುಣವುಳ್ಳ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ..
https://youtu.be/pwu8QOVArX8
ಮೊದಲನೇಯದಾಗಿ ಮೇಷ...
ನಮ್ಮ ಭಾರತ ದೇಶದಲ್ಲಿ ಚಿತ್ರ ವಿಚಿತ್ರ ದೇವಸ್ಥಾನಗಳಿದೆ. ಇಲ್ಲಿ ದೇವರುಗಳಿಗಷ್ಟೇ ಅಲ್ಲ, ಮಹಾಭಾರತ, ರಾಮಾಯಣ ಕಾಲದ ವಿಲನ್ಗಳಿಗೂ ದೇವಸ್ಥಾನಗಳಿದೆ. ರಾವಣ, ಹಿಡಿಂಬೆ, ಶಕುನಿ ಇವರಿಗೆಲ್ಲ ದೇವಸ್ಥಾನವನ್ನ ಕಟ್ಟಲಾಗಿದೆ. ಅದೇ ರೀತಿ ಭಾರತದ ಹಲವು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಅನ್ನ ಸಂತರ್ಪಣೆ, ಸಿಹಿ ಖಾದ್ಯ, ಖಾರಾ ಪದಾರ್ಥಗಳನ್ನು ಕೊಡಲಾಗುತ್ತದೆ. ಆದ್ರೆ ಕೇರಳದ ಒಂದು ದೇವಸ್ಥಾನದಲ್ಲಿ ಪ್ರಸಾದವಾಗಿ ಚಾಕೋಲೇಟನ್ನ...
ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ಪೌಷ್ಟಿಕಾಂಶ ಯುಕ್ತ ಆಹಾರ ಸೇವಿಸಬೇಕು. ಅಂಥ ಪೌಷ್ಟಿಕಾಂಶ ಯುಕ್ತ ಆಹಾರಗಳಲ್ಲಿ ಡ್ರೈಫ್ರೂಟ್ಸ್ ಕೂಡ ಒಂದು. ಆದ್ರೆ ಕೆಲವರು ಡ್ರೈಫ್ರೂಟ್ಸ್ನ್ನ ಡೈರೆಕ್ಟ್ ಆಗಿ ತಿನ್ನಲು ಇಚ್ಛಿಸುವುದಿಲ್ಲ. ಅಂಥವರಿಗೆ ಪ್ರೋಟಿನ್ ಪೌಡರ್ ಮಾಡಿ, ಅದನ್ನ ಹಾಲಿನಲ್ಲಿ ಹಾಕಿ ಕೊಡಬೇಕು. ಆಗ ಒಣ ಹಣ್ಣಿನ ಪೋಷಕಾಂಶದ ಜೊತೆಗೆ ಹಾಲು ಕೂಡ ದೇಹ...
ಸದ್ಯ ಎಲ್ಲರ ಫೇವರಿಟ್ ಧಾರಾವಾಹಿ ಅಂದ್ರೆ ಕನ್ನಡತಿ ಧಾರಾವಾಹಿ. ಇನ್ನು ಇತ್ತೀಚೆಗೆ ಧಾರಾವಾಹಿಯ ಹಿರೋಯಿನ್ಗಿಂತ ವಿಲನ್ನೇ ಎಲ್ಲರ ಕಣ್ಮನ ಸೆಳೆಯೋದು. ಅದರಂತೆ ಕನ್ನಡತಿ ಧಾರಾವಾಹಿಯಲ್ಲಿ ಬರುವ ಸಾನಿಯಾ ಪಾತ್ರಧಾರಿ ರಮೋಲಾ ಕೂಡ ಯಾವ ಹಿರೋಯಿನ್ಗೂ ಕಡಿಮೆ ಇಲ್ಲ. ಕನ್ನಡತಿಗೆ ಇರುವಷ್ಟೇ ಫ್ಯಾನ್ ಫಾಲೋವರ್ಸ್ ರಮೋಲಾಗೂ ಇದ್ದಾರೆ. ಇಂಥ ರಮೋಲಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ರೀಲ್ಸ್ಗಳನ್ನ...
ಪ್ರತಿದಿನ ಹೇಳಬಹುದಾದ ಕೆಲ ಶ್ಲೋಕಗಳ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಈ ಶ್ಲೋಕಗಳನ್ನು ನೀವೂ ಹೇಳಿ. ನಿಮ್ಮ ಮಕ್ಕಳಿಗೂ ಹೇಳಿಕೊಡಿ. ಪ್ರತಿದಿನ ಸ್ನಾನ ಮಾಡಿದ ಬಳಿಕ ಮತ್ತು ಪ್ರತಿ ಸಂಜೆ ದೀಪ ಹಚ್ಚಿದ ಬಳಿಕ ಈ ಶ್ಲೋಕಗಳನ್ನು ಒಂದು ಬಾರಿ ಹೇಳಿದರೂ ಸಾಕು. ಆ ಶ್ಲೋಕಗಳು ಇಂತಿವೆ..
https://youtu.be/4zOQVAxJe3A
1.. ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೇ ದೇವ...
ಸದ್ಯ ಚಳಿಗಾಲ ಶುರುವಾಗಿದೆ. ಈ ಚಳಿಯಲ್ಲಿ ನೆಗಡಿ, ಕೆಮ್ಮು ಬರೋದು ಸಹಜ. ಆದ್ರೆ ನಾವು ಸೇವಿಸೋ ಕೆಲ ಆಹಾರಗಳು ನಮ್ಮ ದೇಹ ಸ್ಥಿತಿಯನ್ನ ಸಮತೋಲನದಲ್ಲಿಡುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ಚಳಿಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಈ ವೇಳೆ ನೀವು ಸಿರಿಧಾನ್ಯಗಳ ಸೇವನೆ ಮಾಡುವುದು ಉತ್ತಮ. ರಾಗಿ ದೋಸೆ, ಮುದ್ದೆ,...
ಮನೆಯ ಗಾರ್ಡನ್ನಲ್ಲಿ ಚೆಂದ ಚೆಂದದ ಗಿಡ ಮರಗಳಿದ್ದರೆ, ಮನೆಯ ಅಂದ ಇನ್ನೂ ಹೆಚ್ಚುತ್ತದೆ. ಮರ ಗಿಡಗಳಲ್ಲಿ ಎರಡು ವಿಧಗಳಿವೆ. ಒಂದು ಗಿಡ ಮನೆಯ ಅದೃಷ್ಟವನ್ನ ಹೆಚ್ಚಿಸಿದ್ರೆ, ಇನ್ನೊಂದು ರೀತಿಯ ಗಿಡ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುವಂತೆ ಮಾಡುತ್ತದೆ. ಯಾವುದು ಅಂಥ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಗಿಡ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/6qEbKfM2UQA
ಮೊದಲನೆಯದಾಗಿ, ಪಾಪಸ್...
ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಮತ್ತೆ ಕೆಲವರು ಯಾವಾಗಲೂ ಸಿಡುಕುತ್ತಲಿರುತ್ತಾರೆ. ಇನ್ನು ಕೆಲವರದ್ದು ಹೆಚ್ಚು ಮಾತನಾಡುವ ಗುಣ, ಕೆಲವರುು ಮೌನಿ.. ಹೀಗೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹೊಂದಿರುತ್ತಾರೆ. ಇದೇ ರೀತಿ, ಪ್ರಯಾಣ ಮಾಡಲು ಬಯಸುವ ರಾಶಿಯವರ ಬಗ್ಗೆ ಇವತ್ತು ನಾವು ಹೇಳಲಿದ್ದೇವೆ.
https://youtu.be/6qEbKfM2UQA
ಮೇಷ: ಮೇಷ ರಾಶಿಯವರು ಪ್ರಯಾಣ ಪ್ರಿಯರು. ಇವರಿಗೆ...
ನಾವು ಆರೋಗ್ಯಕರವಾಗಿರಬೇಕು. ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಮ್ಮ ಮೂಳೆ ಗಟ್ಟಿಮುಟ್ಟಾಗಿರಬೇಕು. ಹಾಗೆ ಮೂಳೆ ಗಟ್ಟಿಮುಟ್ಟಾಗಿರಬೇಕು ಅಂದ್ರೆ ನಾವು ಅದಕ್ಕೆ ತಕ್ಕನಾದ ಆಹಾರವನ್ನು ತಿನ್ನಬೇಕು. ಹಾಗಾದ್ರೆ ನಾವು ಮೂಳೆ ಗಟ್ಟಿಯಾಗಿರಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ..
https://youtu.be/1ddzds5EbcY
ಮೊದಲನೇಯದಾಗಿ ಮೊಸರು. ವಿಟಾಮಿನ್ ಮತ್ತು ಕ್ಯಾಲ್ಶಿಯಂ ಅಂಶವುಳ್ಳ ಮೊಸರನ್ನ ನಾವು ಪ್ರತಿದಿನ ಸೇವಿಸಬೇಕು. ಮೊಸರಿನ ಸೇವನೆಯಿಂದ ನಮ್ಮ ಮೂಳೆ...
ಹಾಸನ: ರಾಜ್ಯದ ಹಲವೆಡೆ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯಲ್ಲಿ ಸುರಿದ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ರಸ್ತೆ ಸಂಪರ್ಕ ಕಡಿತದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ.
ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತೋಟ, ಗದ್ದೆಗಳು ಜಲಾವೃತವಾಗಿವೆ. ರಸ್ತೆಯಲ್ಲಿ ನೀರು ರಭಸವಾಗಿ ಹರಿದ...