Tuesday, July 14, 2026

Karnataka Tv

ಈ ಮೂರು ಗುಣಗಳು ನಿಮ್ಮಲ್ಲಿದ್ರೆ ನೀವು ಈ ಪ್ರಪಂಚವನ್ನೇ ಗೆಲ್ಲುತ್ತೀರಿ..

ಮನುಷ್ಯನಲ್ಲಿರುವ ಕೆಲ ಗುಣಗಳು ಆತನ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಒಳ್ಳೆಯ ಗುಣ ಒಳ್ಳೆಯ ರೀತಿಯ ಬದಲಾವಣೆ ನೀಡಿದರೆ, ಕೆಟ್ಟ ಗುಣ ಕೆಟ್ಟ ರೀತಿಯ ಬದಲಾವಣೆ ತರುತ್ತದೆ. ದುರ್ಗುಣವಿದ್ದ ವ್ಯಕ್ತಿ ಜೀವನದಲ್ಲಿ ಎಂದೂ ಉದ್ಧಾರವಾಗುವುದಿಲ್ಲ. ಅಂತೆಯೇ ಸದ್ಗುಣವಿದ್ದ ವ್ಯಕ್ತಿ ಒಂದು ಉತ್ತಮ ಜೀವನ ನಡೆಸಬಲ್ಲ. ಹಾಗಾದ್ರೆ ಒಂದು ಉನ್ನತ, ಉತ್ತಮ ಜೀವನ ನಡೆಸಲು ನಮ್ಮಲ್ಲಿರಬೇಕಾದ ಮೂರು...

ನಿಮ್ಮ ಜೀವನದ ಬಗ್ಗೆ ವಿವರಿಸುತ್ತೆ ಅಂಗೈನಲ್ಲಿರುವ ಚಿಹ್ನೆಗಳು..

ಕೆಲವರು ಜ್ಯೋತಿಷ್ಯವನ್ನ ನಂಬುವುದಿಲ್ಲ. ಆದ್ರೆ ಎಲ್ಲ ಜ್ಯೋತಿಷ್ಯದ ಭವಿಷ್ಯವೂ ಸುಳ್ಳಾಗುವುದಿಲ್ಲ. ಎಷ್ಟೋ ವಿದ್ಯಾವಂತರು, ಶ್ರೀಮಂತರು, ರಾಜಕೀಯದವರೆಲ್ಲ ಜ್ಯೋತಿಷಿಗಳ ಬಳಿ ಕೇಳಿಯೇ ಉತ್ತಮ ಕಾರ್ಯಕ್ಕೆ ಕೈ ಹಾಕುತ್ತಾರೆ. ಅಂಥ ಜ್ಯೋತಿಷ್ಯದಲ್ಲಿ ಬರುವ ವಿಷಯವೇ ಅಂಗೈ ಭವಿಷ್ಯ. ಇಲ್ಲಿ ರೇಖೆಗಳು ನಮ್ಮ ಜೀವನ ಯಾವ ದಿಕ್ಕಿನತ್ತ ಸಾಗುತ್ತಿದೆ ಅಂತಾ ಹೇಳುತ್ತದೆ. ಹಾಗಾದ್ರೆ ಅಂಗೈನಲ್ಲಿ ಎಕ್ಸ್ ಚಿಹ್ನೆ ಇದ್ದರೆ...

ಇಂಥ ಫೋಟೋಗಳನ್ನು ಮನೆಯಲ್ಲಿರಿಸಬೇಡಿ..

ಮನೆಯಲ್ಲಿ ದೇವರ ಫೋಟೋ ಇಟ್ಟು ಪೂಜಿಸುವುದು ಸಾಮಾನ್ಯ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವುದು ಉತ್ತಮವಲ್ಲ. ಯಾವ ಫೋಟೋವನ್ನ ಮನೆಯಲ್ಲಿಡಬಾರದು..? ದೇವರ ಫೋಟೋ, ಮೂರ್ತಿ ಇಡುವಾಗ ಅನುಸರಿಸಬೇಕಾದ ನಿಯಮಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ದೇವರ ಕೋಣೆಯಲ್ಲಿ ದೇವರ ಫೋಟೋ ಮತ್ತು ಮೂರ್ತಿ ಚಿಕ್ಕದಾಗಿದ್ದಷ್ಟು ಉತ್ತಮ....

ರಥಸಪ್ತಮಿಯ ವಿಶೇಷತೆಗಳೇನು..? ಈ ದಿನ ಯಾವ ದೇವರ ಪೂಜೆ ಮಾಡಲಾಗುತ್ತದೆ..

ಈ ಬಾರಿಯ ರಥಸಪ್ತಮಿ ಫೆಬ್ರವರಿ19ರಂದು ಬಂದಿದೆ. ಪ್ರತೀ ವರ್ಷ ಜನವರಿಯಲ್ಲಿ ಬರುವ ರಥಸಪ್ತಮಿ ಈ ವರ್ಷ ಕೊಂಚ ಲೇಟ್ ಆಗಿ ಬಂದಿದೆ. ಈ ದಿನ ಹಲವು ಕಡೆ ಜಾತ್ರೆ, ತೇರು ಇರುತ್ತದೆ. ಹಾಗಾದರೆ ರಥ ಸಪ್ತಮಿಯ ದಿನ ಯಾವ ದೇವರ ಪೂಜೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಸೂರ್ಯ, ಶಿವ, ಕೃಷ್ಣ, ಗಣಪನಿಗೆ ಏನು ಇಷ್ಟವಾಗುತ್ತದೆ ಗೊತ್ತೇ..?

ಒಂದೊಂದು ದೇವರಿಗೆ ಒಂದೊಂದು ಪ್ರಿಯವಾದ ವಸ್ತುವಿರುತ್ತದೆ. ಲಕ್ಷ್ಮೀಗೆ ಕೆಂಪು ಹೂವು, ಘಂಟೆನಾದ, ಗೂಡಾನ್ನ ಇಷ್ಟ. ವಿಷ್ಣುವಿಗೆ ತುಳಸಿ ಇರುವ ಪೂಜೆ ಇಷ್ಟ. ಅಂತೆಯೇ, ಹನುಮನಿಗೆ ಬಾಳೆಹಣ್ಣಿನ ನೈವೇದ್ಯ, ತುಳಸಿ ಮಾಲೆ, ವೀಳ್ಯದೆಲೆಯ ಮಾಲೆ ಅಂದ್ರೆ ಬಲು ಇಷ್ಟ. ಆದ್ರೆ  ನಾವಿಂದು ನಾಲ್ಕು ದೇವರುಗಳಿಗೆ, ಅಂದ್ರೆ ಶಿವ, ಕೃಷ್ಣ, ಸೂರ್ಯ ಮತ್ತು ಗಣಪನಿಗೆ ಏನಿಷ್ಟ ಅನ್ನೋ...

ಬ್ರಹ್ಮ ಕಮಲ ಹೂವಿನ ವಿಶೇಷತೆಗಳೇನು..?

ನಾವು ಹಲವಾರು ಹೂವಿನ ಬಗ್ಗೆ ಹೇಳಿದ್ದೇವೆ. ಪಾರಿಜಾತ ಅಂದ್ರೆ ಯಾರು..? ಈ ಹೂವು ಯಾಕೆ ರಾತ್ರಿ ಅರಳಿ, ಬೆಳಿಗ್ಗೆ ಬಾಡುತ್ತೆ ಅನ್ನೋ ಬಗ್ಗೆ ಹೇಳಿದ್ದೇವೆ. ಇದೇ ರೀತಿ ರಾತ್ರಿ ಅರಳಿ ಬೆಳಿಗ್ಗೆ ಬಾಡಿ ಹೋಗುವ ಇನ್ನೊಂದು ಹೂವಿನ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕೆಲ ಹೂವುಗಳು ಕೂಡ...

ಗುರುದ್ವಾರಕ್ಕೆ ಹೋಗುವಾಗ ಅನುಸರಿಸಬೇಕಾದ ನಿಯಮಗಳೇನು..?

ನಮ್ಮ ದೇಶದಲ್ಲಿರುವ  ದೇವಸ್ಥಾನಕ್ಕೆ ಹೋಗುವಾಗ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಒಂದೊಂದು ದೇವಸ್ಥಾನದಲ್ಲೂ ಒಂದೊಂದು ನಿಯಮವನ್ನು ಅನುಸರಿಸಬೇಕು. ಕೆಲವು ದೇವಸ್ಥಾನಗಳಲ್ಲಿ ಹಿಂದೂಗಳಿಗಷ್ಟೇ ಪ್ರವೇಶವಿರುತ್ತದೆ. ತಿರುಪತಿಯಲ್ಲಿ ಹೆಣ್ಣು ಮಕ್ಕಳು ದುಪಟ್ಟಾ ಇರೋ ಚೂಡಿದಾರ ಅಥವಾ ಸೀರೆ ಉಡಬೇಕು. ಗಂಡು ಮಕ್ಕಳು ಪಂಚೆಯನ್ನೇ ಉಡಬೇಕು ಅಂತಾ ಇದೆ. ಇನ್ನು ಮಂತ್ರಾಲಯದಲ್ಲಿ ಪುರುಷರು ಷರ್ಟ ತೆಗೆದೇ ರಾಯರ ದರ್ಶನ ಮಾಡಬೇಕು....

ಸೂರ್ಯಾಸ್ತಕ್ಕಿಂತ ಸೂರ್ಯೋದಯದ ಬಳಿಕ ಮಾಡುವ ಪೂಜೆ ಶ್ರೇಷ್ಠ..

ಪೂಜೆಗೆ ಇಂಥದ್ದೇ ಸಮಯ ಅಂತಿಲ್ಲ. ದೇವರಿಗೆ ಪೂಜೆಗಿಂತ ಭಕ್ತಿ ಮುಖ್ಯ. ಆದ್ರೆ ಹಿರಿಯರ ಪ್ರಕಾರ ಸೂರ್ಯಾಸ್ತದ ನಂತರ ಮಾಡುವ ಪೂಜೆಗಿಂತ ಸೂರ್ಯೋದಯದ ಸಮಯದಲ್ಲಿ ನಡೆಯುವ ಪೂಜೆ ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಂಜೆಯ ನಂತರ ಕೆಲ ನಿಯಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ಅದೇನೆಂದರೆ, ಸಂಜೆ...

ತುಪ್ಪದ ದೀಪವನ್ನ ಯಾಕೆ ಬೆಳಗಲಾಗುತ್ತದೆ..? ಇದರಿಂದಾಗುವ ಪ್ರಯೋಜನಗಳೇನು..?

ಬಡವರು, ಮಧ್ಯಮವರ್ಗದವರು ಹಬ್ಬ ಹರಿದಿನಗಳಲ್ಲಿ, ಯಾವುದಾದರೂ ಶುಭಮುಹೂರ್ತದಲ್ಲಿ ಮಾತ್ರ, ತುಪ್ಪದ ದೀಪವನ್ನ ಹಚ್ಚುತ್ತಾರೆ. ಆದ್ರೆ ಕೆಲ ಸ್ಥಿತಿವಂತರ ಮನೆಯಲ್ಲಿ ಎಲ್ಲ ದಿನವೂ ತುಪ್ಪದ ದೀಪ ಹಚ್ಚುತ್ತಾರೆ. ಹಾಗಾದ್ರೆ ತುಪ್ಪದ ದೀಪ ಹಚ್ಚುವುದರ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ...

ನಿಮ್ಮ ಮನೆಯಲ್ಲಿ ಜೇಡರ ಬಲೆ ಇದ್ದರೆ, ತಕ್ಷಣವೇ ತೆಗೆದು ಹಾಕಬೇಕು.. ಯಾಕೆ ಗೊತ್ತಾ..?

ಮನೆಯನ್ನ ನಾವು ಎಷ್ಟು ಸ್ವಚ್ಛವಾಗಿಡುತ್ತೇವೋ, ಅಷ್ಟು ಉತ್ತಮ. ಮನೆ ಸ್ವಚ್ಛವಾಗಿದ್ದು, ಮನೆ ಜನರ ಮನಸ್ಸು ಉತ್ತಮವಾಗಿರುತ್ತದೆ. ಮಾನಸಿಕ ಸಂತೋಷ ಸಿಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಆದ್ರೆ ಮನೆ ಸ್ವಚ್ಛವಾಗಿಡೋದು ಅಂದ್ರೆ, ನೆಲದ ಮೇಲಿನ ಕಸವಷ್ಟೇ ತೆಗೆದು ಸ್ವಚ್ಛವಾಗಿಡುವುದಲ್ಲ. ಮನೆಯ ಮೂಲೆ ಮೂಲೆಯನ್ನ ಸ್ವಚ್ಛವಾಗಿಡುವುದು. ಮನೆಯಲ್ಲಿ ಜೇಡರ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img