Wednesday, July 15, 2026

Karnataka Tv

ಈ ರಾಶಿಯವರು ಆಮೆಯ ಉಂಗುರವನ್ನು ಧರಿಸಲೇಬೇಡಿ..

ನಾವು ನಮ್ಮ ಜೀವನದಲ್ಲಿ ಉದ್ಧಾರವಾಗೋಕ್ಕೆ ಎಷ್ಟು ಕಷ್ಟ ಪಡ್ತೀವಿ. ಕೆಲವರು ಸ್ವಂತ ಬುದ್ಧಿಯಿಂದ ಉದ್ಧಾರವಾದ್ರೆ, ಇನ್ನು ಕೆಲವರು ದೇವರಲ್ಲಿ ಭಕ್ತಿ ಮಾಡಿ ಉದ್ಧಾರವಾಗುತ್ತಾರೆ. ಮತ್ತೆ ಕೆಲವರು ಅದೃಷ್ಟದಿಂದ ಉದ್ಧಾರವಾಗುತ್ತಾರೆ. ಮತ್ತೆ ಸ್ವಲ್ಪ ಜನ ಜ್ಯೋತಿಷ್ಯವನ್ನು ನಂಬಿ ಉದ್ಧಾರವಾಗ್ತಾರೆ. ಇಂಥ ಜ್ಯೋತಿಷ್ಯದಲ್ಲಿ ಉಂಗುರ ಹಾಕಿಕೊಳ್ಳುವುದರಿಂದಲೂ ಉದ್ಧಾರವಾಗುತ್ತಾರೆಂಬ ನಂಬಿಕೆ ಇದೆ. ಆದ್ರೆ ಕೆಲ ರಾಶಿಯವರು ಆಮೆ ಉಂಗುರ...

ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು.. ಯಾಕೆ ಗೊತ್ತಾ..?

ಮನುಷ್ಯನಿಗೆ ಊಟ-ನಿದ್ದೆ ಅನ್ನೋದು ಜೀವನದ ಪ್ರಮುಖ ಭಾಗವಾಗಿದೆ. ಜನ ದುಡಿಯೋದೇ ಊಟಕ್ಕಾಗಿ, ಜೀವನ ನಡೆಸುವುದಕ್ಕಾಗಿ. ಆದ್ರೆ ಆಯಾಯ ಕೆಲಸಗಳನ್ನು ಆಯಾಯ ಜಾಗಗಳಲ್ಲೇ ಮಾಡುವುದು ಉತ್ತಮ. ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು, ಡೈನಿಂಗ್ ಟೇಬಲ್ ಮೇಲೆ ಒರಗಿ ನಿದ್ದೆ ಮಾಡುವುದು ಇತ್ಯಾದಿ ಕೆಲಸಗಳೆಲ್ಲ ನಮ್ಮ ಜೀವನವನ್ನೇ ಉಲ್ಟಾ ಮಾಡಬಡುತ್ತದೆ. ಹಾಗಾಗಿ ಯಾವ ಕೆಲಸ ಎಲ್ಲಿ...

ಶಿವರಾತ್ರಿ ಪೂಜೆ, ಉಪವಾಸ, ಜಾಗರಣೆಯ ಮಹತ್ವ..

ಶಿವರಾತ್ರಿ ಹಬ್ಬ ಹತ್ತಿರದಲ್ಲೇ ಇದೆ. ಈ ಶಿವರಾತ್ರಿ ಹಬ್ಬದ ಮಹತ್ವವೇನು..? ಶಿವರಾತ್ರಿ ಹಬ್ಬಕ್ಕೆ ಯಾವ ಮಂತ್ರ ಹೇಳಬೇಕು..? ಶಿವರಾತ್ರಿಯಂದು ತನಗೆ ಗೊತ್ತಿಲ್ಲದೇ, ಓರ್ವ ಚಾಂಡಾಲ ಹೆಣ್ಣು ಉಪವಾಸ ಮಾಡಿದ್ದಕ್ಕೆ ಏನಾಯಿತು..? ಇದೆಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6MXujFIgL_0 ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ. ಬೇಸಿಗೆ...

ಎಷ್ಟೇ ಪ್ರೀತಿ ಪಾತ್ರರಾಗಿದ್ರು ಅವರ ಬಳಿ ಇಂಥ ವಿಷಯವನ್ನ ಹೇಳಬೇಡಿ..

ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಪ್ರತಿದಿನ ಒಂದೊಂದು ವಿಷಯವನ್ನ ಹೇಳುತ್ತಿದ್ದೇವೆ. ಅಂತೆಯೇ ಇಂದು ನಾವು ನಮಗೆಷ್ಟೇ ಹತ್ತಿರದವರಾಗಿದ್ದರೂ, ಉತ್ತಮ ಗೆಳೆಯ- ಗೆಳತಿಯಾಗಿದ್ದರೂ, ಅವರ ಜೊತೆ ಯಾವ ವಿಷಯವನ್ನು ಹೇಳಿಕೊಳ್ಳಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ನಮ್ಮ ಮೊದಲ ಶತ್ರು ನಮ್ಮ ಸಂಬಂಧಿಕರಲ್ಲೇ...

ಹೊಸ್ತಿಲ ಬಳಿ ನಿಂತು ಇಂಥ ತಪ್ಪು ಮಾಡಬೇಡಿ..

ಮನೆಯ ಮುಖ್ಯದ್ವಾರ ಮತ್ತು, ಹೊಸ್ತಿಲು, ಮನೆಯ ಮುಖ್ಯ ಭಾಗವಾಗಿರುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ, ಮನೆಗೆ ಒಳ್ಳೆಯದು ಅಂತಾ ಹೇಳಲಾಗುತ್ತದೆ. ಹಾಗಾದರೆ ಹೊಸ್ತಿಲ ಬಳಿ, ಹೊಸ್ತಿಲ ಮೇಲೆ ಯಾವ ಕೆಲಸಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/-TwIjtv8GC4 ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/6P6EXEJFxR4 ಹೊಸ್ತಿಲು ಅನ್ನೋದು ಲಕ್ಷ್ಮೀದೇವಿಗೆ ಸಂಬಂಧಿಸಿದ ಜಾಗವಾಗಿದೆ....

ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಇದನ್ನು ತಿನ್ನಿಸಿ..

ಜೀವನದಲ್ಲಿ ಯಶಸ್ಸು ಗಳಿಸಲು ಎಲ್ಲ ರಾಶಿಗಳು ಒಂದೊಂದು ಮಾರ್ಗವಿದೆ, ಪರಿಹಾರವಿದೆ. ಅದರಂತೆ ನಾವಿಂದು, ಮಿಥುನ ರಾಶಿಯವರು ಯಶಸ್ಸು ಗಳಿಸಲು ಗೋವಿಗೆ ಏನು ತಿನ್ನಿಸಬೇಕು..? ಯಾವ ದೇವರ ಪೂಜೆ ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. https://youtu.be/Tb3b-Pa9rug ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/fOJ0l77j4NI ಮಿಥುನ ರಾಶಿಯವರು ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಲಕ್ಷ್ಮೀ...

ಸುವರ್ಣ ಸಂಭ್ರಮದಲ್ಲಿ ಅಣ್ಣಾವ್ರ ಎವರ್ ಗ್ರೀನ್ ಸಿನಿಮಾ ‘ಕಸ್ತೂರಿ ನಿವಾಸ’…!

ಕನ್ನಡ ಚಿತ್ರರಂಗದ ಮಹಾನ್ ಸಿನಿಮಾಗಳಲ್ಲಿ ಒಂದು ಕಸ್ತೂರಿ ನಿವಾಸ. 1971ರ ಜನವರಿ 29ರಂದು ಬೆಳ್ಳಿತೆರೆಯಲ್ಲಿ ಹೊಸ ದಾಖಲೆ ಬರೆದ ಈ ಸಿನಿಮಾ ತೆರೆಗೆ ಬಂದು ಇಂದಿಗೆ 50 ವರ್ಷ. ಡಾ.ರಾಜ್ ಕುಮಾರ್ ಅವರ ವೃತ್ತಿ ಬದುಕಿನ ಮಹತ್ವದ ಚಿತ್ರಗಳಲ್ಲೊಂದಾದ ಕಸ್ತೂರಿ ನಿವಾಸ. ಜಯಂತಿ, ಕೆ.ಎಸ್.ಅಶ್ವಥ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ ಈ ಸಿನಿಮಾಕ್ಕೆ ಸುವರ್ಣ...

ನಮ್ದ ಬಿಡಿ ಯಂಗ್ ಹೀರೋಗಳ ಕಥೆಯೇನು…? ಟಾಲಿವುಡ್ ವಿರುದ್ಧ ಗುಡುಗಿದ ದಾಸ ದರ್ಶನ್…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ರಾಬರ್ಟ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ, ತೆಲುಗು ಎರಡು ಭಾಷೆಯಲ್ಲಿ ತೆರೆಗಪ್ಪಳಿಸಲು ರೆಡಿಯಾಗಿದೆ. ಆದ್ರೆ ತೆಲುಗು ನೆಲದಲ್ಲಿ ರಾಬರ್ಟ್ ಸಿನಿಮಾಕ್ಕೆ ಅಡ್ಡಿ ಎದುರಾಗಿದೆ. ರಾಬರ್ಟ್ ಸಿನಿಮಾ ರಿಲೀಸ್ ದಿನವೇ ತೆಲುಗಿನ ಮೂರು ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಕನ್ನಡ ಸಿನಿಮಾ ರಾಬರ್ಟ್ ರಿಲೀಸ್ ಗೆ ತೆಲುಗು ಮಂದಿ...

ತೆಲುಗು ಚಿತ್ರರಂಗದ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್….? ಟಿಟೌನ್ ವಿರುದ್ಧ ಫಿಲ್ಮಂ ಛೇಂಬರ್ ಗೆ ದೂರು..!

ಕನ್ನಡ ಚಿತ್ರರಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆಲುಗು ಚಿತ್ರರಂಗದ ವಿರುದ್ಧ ಗುಡುಗಿದ್ದಾರೆ. ತೆಲುಗು ಮಂದಿಯ ಸೃಜನಪಕ್ಷಪಾತದ ವಿರುದ್ಧ ದಚ್ಚು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕರ್ನಾಟಕದಲ್ಲಿ ತೆಲುಗು ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲು ಯಾವುದೇ ನಿಯಮಗಳು, ತಕರಾರುಗಳಿಲ್ಲ. ಆದರೆ ಕನ್ನಡ ಸಿನಿಮಾಗಳು ತೆಲುಗು ನೆಲದಲ್ಲಿ ಬಿಡುಗಡೆ ಮಾಡಲು ಕೆಲವು ಅಲಿಖಿತ ನಿಯಮಗಳನ್ನು ವಿಧಿಸಲಾಗಿದೆ. ಇದು...

ಒಂದೇ ಮಂಟಪದಲ್ಲಿ ಎರಡು ಮದುವೆ ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

ಹಲವು ಕಡೆಯಲ್ಲಿ ಇಬ್ಬರು ಮಕ್ಕಳ ಮದುವೆ ಒಂದೇ ಮಂಟಪದಲ್ಲಿ ಮಾಡಲಾಗುತ್ತದೆ. ಆದ್ರೆ ಒಂದೇ ಮಂಟಪದಲ್ಲಿ ಅಣ್ಣ ತಂಗಿಯ ಮದುವೆ, ಅಕ್ಕ-ತಂಗಿಯ ಮದುವೆ, ಅಣ್ಣ-ತಮ್ಮನ ಮದುವೆ, ಅಕ್ಕ-ತಮ್ಮನ ಮದುವೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6P6EXEJFxR4 https://youtu.be/-TwIjtv8GC4 ಒಂದೇ ಮಂಟಪದಲ್ಲಿ ಇಬ್ಬರು ಮಕ್ಕಳ ಮದುವೆ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img