Tuesday, April 15, 2025

Latest Posts

ಗಾಯಕರ ಮೇಲೆ ಹಣ ಸುರಿದ ಬಿಜೆಪಿ ನಾಯಕರು…!

- Advertisement -

political News:

ಬೆಂಗಳೂರು: ಬಿಜೆಪಿ  ಪ್ರಚಾರಕ್ಕೆ ಕಸರತ್ತು ಒಂದೆಡೆ ನಡೆಯುತ್ತಿದ್ರೆ ಮತ್ತೊಂದು  ಕಡೆ ಇದೀಗ ತಂದೆ ಮಗನಿಂದ ಮುಸ್ಲಿಂ ಪಂಗಡದ ಓಲೈಕೆಗೆ ವಿಶೇಷ ಕರಾಮತ್ತು ನಡೆದಿದೆ. ಎಂ ಟಿ ಬಿ ನಾಗರಾಜ್ ಮುಸ್ಲಿಂ ಕವ್ವಾಲಿ ಕಾರ್ಯಕ್ರಮ ಆಯೋಜನೆ  ಮಾಡಿದ್ದು ತಡ ರಾತ್ರಿಯ ವರೆಗೂ  ನಡೆದ ಕಾರ್ಯಕ್ರಮದಲ್ಲಿ ಸಚಿವ  ಎಂ ಟಿ ಬಿ ನಾಗರಾಜ್  ಹಾಗು ಅವರ  ಮಗ  ಗಾಯಕರ  ಮೇಲೆ ಹಣ  ಸುರಿದು ಮುಸ್ಲಿಂ ಪಂಗಡದ ಮತವನ್ನು  ಓಲೈಸುವ ಸಲುವಾಗಿ ಈ ರೀತಿ ಮಾಡುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಜೊತೆಗೆ ಟೋಪಿ ಕೂಡಾ ಹಾಕಿಸಿಕೊಂಡು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸಾಗರ ಕ್ಷೇತ್ರದ ಮಾಜಿ ಶಾಸಕ ಎಲ್ ಟಿ ತಿಮ್ಮಪ್ಪ ಹೆಗಡೆ ವಿಧಿವಶ

ಜ. 21ರಿಂದ 29ರವರೆಗೆ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ : ಅಶ್ವತ್ಥನಾರಾಯಣ

ಜ. 21ರಿಂದ 29ರವರೆಗೆ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ : ಅಶ್ವತ್ಥನಾರಾಯಣ

- Advertisement -

Latest Posts

Don't Miss