Wednesday, September 24, 2025

Latest Posts

ಬೆಂಗಳೂರಿಗೆ ಮುರುಘಾ ಶ್ರೀ ಶಿಫ್ಟ್…!

- Advertisement -

Banglore News:

ಪೋಕ್ಸೋ ಕೇಸ್ ಸಂಬಂದಿಸಿ  ಮುರುಘ ಶ್ರೀ ಯವರನ್ನು  ನಿನ್ನೆ ಅರೆಸ್ಟ್  ಮಾಡಲಾಗಿತ್ತು. ತದ ನಂತರ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು  ಜಿಲ್ಲಾಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಅವರಿಗೆ  ಇಸಿಜಿ ಕೂಡಾ ಮಾಡಲಾಗಿತ್ತು. ಇದೀಗ  ಸ್ವಾಮೀಜಿಗಳ  ಆರೋಗ್ಯದಲ್ಲಿ  ತೀವ್ರ ಏರುಪೇರು  ಆದ ಕಾರಣ ಹೃದಯ ಸಂಬಂಧಿ  ಖಾಯಿಲೆ ಇರುವುದು ಖಚಿತ ಪಡಿಸಿದ ನಂತರ  ಬೆಂಗಳೂರಿಗೆ  ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ  ಜಯದೇವ ಆಸ್ಪತ್ರೆಯಲ್ಲಿ  ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎನ್ನಲಾಗುತ್ತಿದೆ.

ಅರೆಸ್ಟ್ ಬಳಿಕ ಮುರುಘಶ್ರೀ ಗೆ ಕಾಣಿಸಿಕೊಂಡ ಎದೆನೋವು

ಮುರುಘಾ ಮಠ ಶಿವಮೂರ್ತಿ ಶ್ರೀಗಳು ಅರೆಸ್ಟ್…!

ಬಸವರಾಜ್ ದಂಪತಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್

- Advertisement -

Latest Posts

Don't Miss