Tuesday, October 22, 2024

Latest Posts

ವಿರೋಧ ಪಕ್ಷದ ಪ್ರತಿಭಟನೆ ವಿಚಾರವಾಗಿ ಡಾ. ಜಿ. ಪಮೇಶ್ವರ್ ತಿರುಗೇಟು

- Advertisement -

ರಾಜಕೀಯ:

ಐದು ಗ್ಯಾರಂಟಿ ಜಾರಿ ಮಾಡುವ ಕುರಿತು ಪ್ರತಿಭಟನೆ ಕೈಗೊಂಡಿರುವ ಬಿಜೆಪಿ ಪಕ್ಷ ಅಧಿವೇಶನ ನಡೆಯುವ ಸಮಯದಲ್ಲಿ ಇಂದು ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ನಾಯಕರಾದ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಸದನದ ಒಳಗೂ ಹೊರಗೂ ನಡೆಸುತ್ತಿರುವುದಕ್ಕೆ  ಗೃಹ ಸಚಿವ ಡಾ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.

ಈಗಾಗಲೆ ಜಾರಿ ಮಾಡಿರುವ ಗ್ಯಾರಂಟಿಗಳನ್ನು ಜನರು ಉಪಯೋಗಿಸಿಕೊಳ್ಳುತಿದ್ದಾರೆ. ಇನ್ನು ಉಳಿದ ಗ್ಯಾರಂಟಿಗಳನ್ನು ಆದಷ್ಟು ಬೇಗ ಜಾರಿಗೆ ತರಲಿದ್ದೇವೆ .

ಗ್ಯಾರಂಟಿಗಳನ್ನು  ಜಾರಿ ಮಾಡಿದಕ್ಕಾಗಿ ಈಗಾಗಲೆ ಶಕ್ತಿ ಯೋಜನೆಯಿಂದ ಮಹಿಳೆಯರು ಸಂತೃಪ್ತರಾಗಿದ್ದಾರೆ.ಇದನ್ನು ಬಿಜೆಪಿ ನಾಯಕರು ಸಹಿಸಿಕೊಳ್ಳುಆಗುತ್ತಿಲ್ಲ ಅದಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇಂದು ಡಾ ಜಿ ಪರಮೇಶ್ವರ ತಿರುಗೇಟು ನೀಡಿದ್ದಾರೆ.

ಐದು ಗ್ಯಾರಂಟಿ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟನೆ-ಯಾರ ನೇತೃತ್ವದಲ್ಲಿ ?

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

’ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ..

 

- Advertisement -

Latest Posts

Don't Miss