Sunday, September 8, 2024

ಆರೋಗ್ಯ

ದೇಹದ ಬೊಜ್ಜು ಕರಗಿಸಲು ನಡೆಯುತ್ತಿದೆ ನಾನಾ ಪ್ರಯತ್ನಗಳು

International news: ಈಗಿನ ವೇಗವಾಗಿ ಓಡುವ ಕಾಲದ ಮದ್ಯೆ ಜನರು ದುಡಿಬೇಕು, ಹಣ ಗಳಿಸಬೇಕು ಎನ್ನುವ ಹಂಬಲದಿಂದ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಮತ್ತು ತಿದಿರುವ ಆಹಾರ ಜೀರ್ಣವಾಗದೆ ಇರುವುದು ಸರಿಯಾಗಿ ನಿದ್ದೆ ಮಾಡದಿರುವುದು  ಇವೆಲ್ಲವು ದೇಹದ  ಬೊಜ್ಜು ಜಾಸ್ತಿ ಮಾಡಲು ಪ್ರಮುಖ ಕಾರಣಗಳಾಗಿವೆ. ಇಷ್ಟೆಲ್ಲವಾದ ನಂತರ ದೇಹ ಸಿಕ್ಕ ಸಿಕ್ಕ ಹಾಗೆ ಬೇಕಾಬಿಟ್ಟಿ ಬೆಳಿದಿರುತ್ತದೆ....

ಗ್ಲಾಕೋಮ ಅರಿವು ಕಾರ್ಯಕ್ರಮ-ಡಾ II ಭುಜಂಗ ಶೆಟ್ಟಿ

ಗ್ಲಾಕೋಮ ಅರಿವು ಕಾರ್ಯಕ್ರಮ ಪಂಚೇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯವಾದುದು. ಕಣ್ಣಿಗೆ ಅನೇಕ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲಿ ಗ್ಲಾಕೋಮ ಸಹ ಒಂದು. ಇದನ್ನು "ನಿಶ್ಯಬ್ಧ ದೃಷ್ಟಿಚೋರ ಸ್ಥಿತಿ" ಅಥವಾ "ಸೈಲೆಂಟ್ ಥೀಫ್ ಆಫ್ ಸೈಟ್" ಎನ್ನುತ್ತಾರೆ. ಈ ಸಮಸ್ಯೆ ಬರುವ ಮುನ್ನ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ. ನಿಧಾನವಾಗಿ ಅಂಧತ್ವ ಆವರಿಸುತ್ತದೆ. ಆದ್ದರಿಂದ ಸಾಮಾನ್ಯವಾಗಿ...

ನಿನ್ನ ತೊಂದರೆಗಳಿಗೆ ನೀನೆ ಪರಿಹಾರ ಹುಡುಕು ನೆಪ ಹೇಳಬೇಡ

moral story ಒಂದು ಬಲ್ಲಟಗಿ ಎನ್ನುವ ಗ್ರಾಮ ಅಲ್ಲಿ ದುರುಗಪ್ಪ ಎನ್ನುವನಿಗೆ ಒಬ್ಬನೆ ಒಬ್ಬ ಮಗನಿದ್ದ ಅವನ ಹೆಸರು ಮಾರುತಿ .ಈ ಮಾರುತಿ ಓದಿನಲ್ಲಿ ತುಂಬ ಮುಂದೆಇದ್ದ ಅವನನ್ನು ಇನ್ನ ಚೆನ್ನಾಗಿ ಓದಿಸಬೇಕು ಎಂದುಕೊಂಡು ರಾಯಚೂರು ಎನ್ನುವ ಪಟ್ಟಣಕ್ಕೆ ಬಂದು  ಅಲ್ಲಿ ಒಂದು ಕಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಾ ಮಗನನ್ನು ಓದಿಸಲು ತಯಾರಾದರು ಒಮ್ಮೆ ಮಾರುತಿಯ  ತಂದೆ...

ಗಡಗಡ ಚಳಿ

special story ಚಳಿಗಾಲದಲ್ಲಿ ಯಾರು ಸಹ ಬೆಳಿಗ್ಗೆ ಬೇಗ ಏಳಲು ಬಯಸುವುದಿಲ್ಲ .ಆದರೆ ಚಾಸ್ತಿ ಚಳಿ ಇರುವ ಕಾರಣ ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಪರದಾಡುತಿದ್ದಾರೆ. ಪ್ರತಿದಿ ಬೆಳಿಗ್ಗೆ ಪೋಷಕರಿಗಂತೂ ಮಕ್ಕಳನ್ನು ಶಾಲೆಗೆ ಕಳೀಸುವುದೇ ಒಂದು ಯುದ್ದವಾಗುತ್ತದೆ. ದೊಡ್ಡವರಿಗೆ ಆಗುವುದಿಲ್ಲ ಅಂತಹದರಲ್ಲಿ ಪಾಪ ಮಕ್ಕಳು ಹೇಗೆ ತಾನೆ ಏಳಲು ಸಾಧ್ಯ ನೀವೇ ಹೇಳಿ .ಹಾಗಾಗಿ...

ಗರ್ಭಿಣಿಯರ ವಾಂತಿ ಸಮಸ್ಯೆಯನ್ನು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಪ್ರಯತ್ನಿಸಿ..!

Women health: ತಾಯ್ತನವು ಪ್ರತಿಯೊಬ್ಬ ಮಹಿಳೆಗೆ ದೇವರ ಕೊಡುಗೆಯಾಗಿದೆ. ತನ್ನ ಹೊಟ್ಟೆಯಲ್ಲಿ ಮಧುರವಾದ ಮಗು ಬೆಳೆಯುತ್ತಿದೆ ಎಂದು ತಿಳಿದಾಗ ತಾಯಿಯ ಸಂತೋಷಕ್ಕೆ ಮಿತಿಯಿರುವುದಿಲ್ಲ. ಆದರೆ ಆ ಸಂತೋಷದ ನಡುವೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ತಾಯಿಯಲ್ಲಿ ಕೆಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಸಂಭವಿಸುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ವಾಕರಿಕೆ, ವಾಂತಿ ಮತ್ತು ಆಯಾಸ ಸಾಮಾನ್ಯವಾಗಿ ಕಾಡುತ್ತದೆ....

ರೋಸ್ ವಾಟರ್ ನಿಂದ ಮುಖದ ಕಾಂತಿ ಹೊಳೆಯುತ್ತದೆ ಹೀಗೆ ಪ್ರಯತ್ನಿಸಿ..!

Beauty tips: ಮೊಡವೆಗಳು ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಬಾಧಿಸುವ ಸಾಮಾನ್ಯ ಚರ್ಮದ ಸಮಸ್ಯೆಯಾಗಿದೆ. ಸಣ್ಣ ಮೊಡವೆ ಅಥವಾ ಕಲೆಯು ಸುಂದರವಾಗಿ ಕಾಣುವ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಸೌಂದರ್ಯ ವರ್ಧಕಗಳನ್ನು ಬಳಸಲಾಗುತ್ತದೆ. ಇವು ಮೊಡವೆಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದರೆ ಅವುಗಳ ಅಂಗುಳಿನ ಕಲೆಗಳು ಹಾಗೆಯೇ...

ಚಳಿಗಾಲದಲ್ಲಿ ಚರ್ಮ ಒಣಗುತ್ತಿದೆಯೇ..? ನಿಮ್ಮ ಶರೀರದಲ್ಲಿ ನೀರಿನಾಂಶ ಹೀಗೆ ಹೆಚ್ಚಿಸಿ..!

Winter tips: ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಇರುವುದಿಲ್ಲ. ಇದು ಚರ್ಮವನ್ನು ಒಣಗಿಸುತ್ತದೆ. ಚಳಿಗಾಲದಲ್ಲಿ ಬಾಯಾರಿಕೆಯ ಕೊರತೆಯಿಂದ ನಾವು ನಿರ್ಜಲೀಕರಣದಿಂದ ಬಳಲುತ್ತೇವೆ. ಇದು ಆಯಾಸ, ಸ್ನಾಯು ಸೆಳೆತ, ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ಒಣ ಚರ್ಮದ ಜೊತೆಗೆ ಕಿರಿಕಿರಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ವೈದ್ಯರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯಲು ಸಲಹೆ ನೀಡುತ್ತಾರೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ...

ಪ್ರಯಾಣ ಮಾಡುವಾಗ ಹೊಟ್ಟೆ ಉಬ್ಬರುತ್ತಿದ್ದರೆ ಈ ಸಲಹೆಗಳನ್ನು ಪಾಲಿಸುವುದು ಉತ್ತಮ..!

Traveling tips: ಪ್ರಯಾಣದ ಸಮಯದಲ್ಲಿ ಯಾವುದಾದರೂ ಆಹಾರ ರುಚಿಕರವಾಗಿ ಅನಿಸಿದರೆ, ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ನಂತರ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಿಂದ ಬಳಲುತ್ತಾರೆ. ಈ ಪರಿಸ್ಥಿತಿಯಲ್ಲಿ ಕೆಲವು ಟಿಪ್ಸ್ ಅನುಸರಿಸುವ ಮೂಲಕ ಈ ಪರಿಸ್ಥಿತಿಯನ್ನು ನಿವಾರಿಸಬಹುದು. ಜೀರಿಗೆ ನೀರು: ಕ್ರಮೇಣ ಹೊಟ್ಟೆಯ ಸಮಸ್ಯೆ ಇರುವವರು ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ತೆಗೆದುಕೊಂಡು ಗ್ಯಾಸ್‌ನಲ್ಲಿ ಕುದಿಸಬೇಕು....

ಅಳುವುದರಿಂದ ಆಗುವ ಪ್ರಯೋಜನಗಳು ತಿಳಿದಿದೆಯೇ..?

Crying benfits: ನಮ್ಮ ಹಿರಿಯರು ನಗು ನಾಲ್ಕು ರೀತಿಯಲ್ಲಿ ಒಳ್ಳೆಯದು ಎನ್ನುತ್ತಾರೆ. ಆದರೆ ನಗುವುದು ಮಾತ್ರವಲ್ಲ ಅಳುವುದು ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು. ನಗು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೆ ಇರುವುದು ಒಂದು ರೋಗ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಆದರೆ ನಗುವುದು ಮಾತ್ರವಲ್ಲ ಅಳುವುದು ಕೂಡ ಹಲವಾರು ಆರೋಗ್ಯಕಾರಿ...

ಈ ಜ್ಯೂಸ್ ಕುಡಿದರೆ ಸ್ಲಿಮ್ ಬಾಡಿ ನಿಮ್ಮದಾಗುತ್ತೆ..!

Health tips: ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಆಪಲ್ ಜ್ಯೂಸ್ ಹೊಟ್ಟೆಯ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿ ಎಂದು ತೋರಿಸಲಾಗಿದೆ. ಸೇಬಿನಲ್ಲಿರುವ ಪಾಲಿಫಿನಾಲ್‌ಗಳು ಸೇಬುಗಳನ್ನು ದೀರ್ಘಕಾಲದವರೆಗೆ ಸೇವಿಸುವವರಲ್ಲಿ ಗಮನಾರ್ಹ ಫಲಿತಾಂಶಗಳನ್ನು ತೋರಿಸಿದೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬೊಜ್ಜಿನ ಸಮಸ್ಯೆ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ದೊಡ್ಡ ಹೊಟ್ಟೆ ಎಲ್ಲರಿಗೂ ನೋವುಂಟು ಮಾಡುತ್ತದೆ. ಬೊಜ್ಜು...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img