Friday, July 11, 2025

ಆರೋಗ್ಯ

ಬಹುರಾಷ್ಟ್ರೀಯ ಕಂಪನಿಗಳಿಗೆ ಸೆಡ್ಡು ಹೊಡೆದ ಜೀನಿ ದಿಲೀಪ್ – ಸೆರಿ ಹಿಟ್ಟು ಬಿಡುಗಡೆ

ತುಮಕೂರು : ನಮ್ಮ ತಾತಾ ಮುತ್ತಾತರ ಕಾಲದಲ್ಲಿ ಈ ಬಿಪಿ, ಷುಗರ್, ಗ್ಯಾಸ್ಟ್ರಿಕ್‌ ಸಮಸ್ಯೆಗಳೆ ಇರಲಿಲ್ಲ. ಯಾಕಂದ್ರೆ ನಾವು ತಿನ್ನುವ ಆಹಾರವೇ ಔಷಧವಾಗಿತ್ತು. ಇದೀಗ ಬೇಸಾಯದಲ್ಲಿ ರಸಗೊಬ್ಬರ ಹಾಗೂ ಕೀಟ ನಾಶಕಗಳ ಬಳಕೆ ಆಹಾರವನ್ನೂ ವಿಷವಾಗುವಂತೆ ಮಾಡಿದೆ. ಈ ನಡುವೆ ಸಾಂಪ್ರದಾಯಕ ಪದ್ಧತಿಯಲ್ಲೆ ಸಿರಿಧಾನ್ಯಗಳು ಸೇರಿ 24 ಧಾನ್ಯಗಳನ್ನ ಮಣ್ಣಿನ ಮಡಿಕೆಯಲ್ಲಿ ಹುರಿದು ತಯಾರಿಸಿದ...

ಕೊರೋನಾಕ್ಕೆ ಸ್ಪುಟ್ನಿಕ್-V ಲಸಿಕೆ ಪಡೆದ್ರೆ ಏಡ್ಸ್..!

ಕೊರೋನಾ ಮಹಾಮಾರಿಗೆ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-v ಲಸಿಕೆ ಇದೀಗ ಭಾರೀ ಆತಂಕ ಮೂಡಿಸಿದೆ. ಲಸಿಕೆ ಪಡೆದ್ರೆ ಕೊರೋನಾದಿಂದ ಬಚಾವಾಗೋದಿರಲಿ, ಗುಣವೇ ಆಗದ ಮಾರಕ ಕಾಯಿಲೆ ಬಂದು ಜೀವಕ್ಕೇ ಕುತ್ತು ಬರೋದು ಗ್ಯಾರೆಂಟಿ. ಹೌದು, ಸ್ಪುಟ್ನಿಕ್-v ಲಸಿಕೆ ಪಡೆಯುವ ಪುರುಷರಲ್ಲಿ ಎಚ್‌ಐವಿ ಏಡ್ಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಅಂತ ದಕ್ಷಿಣ ಆಫ್ರಿಕಾ ಈ ಲಸಿಕೆಯ ಮೇಲೆ...

ಈರುಳ್ಳಿ ಬಗ್ಗೆ ಈ ವಿಚಾರವನ್ನ ನೀವು ತಿಳಿದುಕೊಳ್ಳಲೇಬೇಕು

ಈರುಳ್ಳಿ ಎಲ್ಲರ ಮನೆಯ ಅಚ್ಚುಮೆಚ್ಚಿನ ತರಕಾರಿ. ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ. ವಗ್ಗರಣೆ, ಸಾಂಬಾರು, ಪಲ್ಯ, ಹೀಗೆ ಎಲ್ಲಾ ಅಡುಗೆಗೂ ಈರುಳ್ಳಿ ಬೇಕೇಬೇಕು.  ಇವೆಲ್ಲಕ್ಕೂ ಈರುಳ್ಳಿ ಇಲ್ಲವೆಂದರೆ ನಡೆಯುವುದೇ ಇಲ್ಲ. ಗೃಹಿಣಿಯರು ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಕೈಗೆ ಈರುಳ್ಳಿ ಸಿಗದಿದ್ದದರೆ ಅಥವಾ ಈರುಳ್ಳಿ ಬುಟ್ಟಿ ಖಾಲಿಯಾಗಿದ್ದರೆ ಅಡುಗೆ ಮಾಡೋದೇ ಇಲ್ಲ. ಆದರೆ ಈ...

ರಾಜ್ಯದಲ್ಲಿ ಕಪ್ಪು ಸೋಂಕಿನ ಸಂಖ್ಯೆ 3900..!

www.karnatakatv.net :ಬೆಂಗಳೂರು: ಮಹಾಮಾರಿ ಕೊರೊನಾ ದಿಂದ ಗುಣಮುಖರಾಗಿದ್ದ ಕೂಡಲೇ ಬ್ಲ್ಯಾಕ್ ಫಂಗಸ್ ಸೋಂಕಿಗೆ  ಜನರು ಬಲಿಯಾಗುತ್ತಿದ್ದಾರೆ. ಈ ಸೋಂಕಿಗೆ ರಾಜ್ಯದಲ್ಲಿ 3900 ಮಂದಿ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ. ಈ ಸೋಂಕು ಹೇಚ್ಚಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಕಾಣಿಸಿಕೊಳ್ಳುತ್ತದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್...

ಈ ದಿನದ ಪ್ರಮುಖ ಸುದ್ದಿಗಳು…!

1.ಕ್ವಾಡ್ ನಲ್ಲಿ ಪ್ರಧಾನಿ ಮೋದಿ...! ಸೆಪ್ಟಂಬರ್ 24 ರಂದು ಅಮೆರಿಕಾಧ್ಯಕ್ಷ ಜೋ ಬೈಡನ್ ಆಯೋಜಿಸಿರೋ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಭಾಗವಹಿಸಲಿದ್ದಾರೆ. ಸೆ. 25ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರೋ ವಿಶ್ವಸಂಸ್ಥೆ ಸಾಮಾನ್ಯಸಭೆಯ 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ 'ಸಾಮಾನ್ಯ ಚರ್ಚೆಯನ್ನುದ್ದೇಶಿಸಿ ಪ್ರಧಾನಿ ಮೋದಿ...

ಕೇರಳಾದಲ್ಲಿ ಮತ್ತೆ ನಿಫಾ ಹಾವಳಿ ಶುರು….!

www.karnatakatv.net : ಭಾರತಕ್ಕೆ ಮತ್ತೆ ನಿಫಾ ಮಹಾಮಾರಿ ಎಂಟ್ರಿಕೊಟ್ಟಿದೆ. ಎರಡು ವರ್ಷದ ಹಿಂದೆ ಕೇರಳಾದ ಕೋಯಿಕೋಡ್ ನಲ್ಲಿ  ಕಾಣಿಸಿಕೊಂಡ ನಿಫಾ ವೈರಸ್ ಈಗ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ನಿಫಾ ಲಕ್ಷಣಗಳೊಂದಿಗೆ ದಾಖಲಾಗಿದ್ದ 12 ವರ್ಷದ ಬಾಲಕ ನಿನ್ನೆ ಸಾವನ್ನಪ್ಪಿದ್ದಾನೆ. ಸೆಪ್ಟಂಬರ್  01ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್ಟಿಟಿಟ್ಯೂಟ್ ಆಫ್ ವೈರಾಲಜಿಗೆ...

ನಮ್ಮ ಆರೋಗ್ಯ ಕಾಪಾಡಲು ಸಿರಿಧಾನ್ಯಗಳೆಷ್ಟು ಸಹಕಾರಿ?

www.karnatakatv.net :ಬೆಂಗಳೂರು: ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ ನಾವ್ ನೋಡಿ ಎಲ್ಲಾ ಕಲಬರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಅನ್ನೋದು ಈಗಿನ ಜರೇಷನ್ ನವರ ಮಾತು. ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮ್ಗೆಲ್ಲಾ ಗೊತ್ತು....

ಎರಡೇ ನಿಮಿಷದಲ್ಲಿ ನಿದ್ರೆ ಮಾಡೋದು ಹೇಗೆ..?

ಒಂದು ದಿನ ನಿದ್ರೆ ಮಾಡಿಲ್ಲ ಅಂದ್ರೆ, ಮಾರನೇ ದಿನ ಕಿರಿಕಿರಿ, ಆಲಸ್ಯದಿಂದ ಯಾವ ಕೆಲಸ ಮಾಡೋದಕ್ಕೂ ಮನಸಾಗೋದಿಲ್ಲ. ಏನನ್ನೋ ಕಳೆದುಕೊಂಡ ಅನುಭವವಾಗ್ತಿರುತ್ತೆ. ಇದು ನಮ್ಮೆಲ್ರಿಗೂ ಸಾಕಷ್ಟು ಬಾರಿ ಆಗಿರುತ್ತೆ. ಇನ್ನು ಅದೆಷ್ಟೋ ಜನ ತಿಂಗಳುಗಳ ಗಟ್ಟಲೆ ಸರಿಯಾದ ನಿದ್ರೆಯಿಲ್ಲದೆ ನಾನಾ ಆರೋಗ್ಯ ಸಮಸ್ಯೆ ಎದುರಿಸ್ತಿರ್ತಾರೆ. ಅಂತಹವಿಗಾಗಿ ಅಂತಾನೇ ಒಂದು ವಂಡರ್ಫುಲ್ ಟಿಪ್ಸ್ ಇಲ್ಲಿದೆ. ಬರೀ...

ನಟ ದೊಡ್ಡಣ್ಣ ಅಸ್ವಸ್ಥ- ಆಸ್ಪತ್ರೆಗೆ ದಾಖಲು

www.karnatakatv.net : ಬೆಂಗಳೂರು : ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರನೆ ಅಸ್ಪಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿರೊ ದೊಡ್ಡಣ್ಣ ಚಿಕಿತ್ಸೆ ಪಡೀತಿದ್ದಾರೆ. ಈ ಕುರಿತು ಮಾಹಿತಿ ನೀಡಿರೋ ಜಯದೇವ ಆಸ್ಪತ್ರೆ ವೈದ್ಯ ಮಂಜುನಾಥ್,  ದೊಡ್ಡಣ್ಣ ಅವರ ಹೃದಯದ ಬಡಿತ ಕಡಿಮೆ ಇತ್ತು. ಹೃದಯದ ಬಡಿತ...

ಅಕ್ಟೋಬರ್ ನಲ್ಲಿ 3ನೇ ಅಲೆ ಪಕ್ಕಾ…!

www.karnatakatv.net : ಬೆಂಗಳೂರು : ಅಕ್ಟೋಬರ್ ನಲ್ಲಿ  ಕೊರೋನಾ 3ನೇ ಅಲೆ ಹಾವಳಿ ಶುರುವಾಗಲಿದೆ ಹೀಗಾಗಿ ಜನರು ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದರಬೇಕು ಅಂತ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ದೇವಿ ಶೆಟ್ಟಿ ಕರೆ ನೀಡಿದ್ದಾರೆ. ಇನ್ನು ಮುಂದಿನ ತಿಂಗಳು ಗಣೇಶೋತ್ಸವ ಬರುತ್ತಿದ್ದು ಜನರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಇನ್ನು ಸಾರ್ವಜನಿಕವಾಗಿ ಗುಂಪುಗೂಡಿ ಆಚರಿಸೋ...
- Advertisement -spot_img

Latest News

News: ಅಗಾಧ ಸವಾಲುಗಳ ನಡುವೆ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!

News: ತಾಯಿಯ ಜೀವ ಆಪತ್ತಿನಲ್ಲಿದ್ದಾಗ ವೈದ್ಯರ ಕಾಳಜಿ ಮತ್ತು ಯೋಜಿತ ಚಿಕಿತ್ಸೆಯಿಂದ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿಯೊಬ್ಬರು...
- Advertisement -spot_img