Tuesday, February 24, 2026

ಬ್ಯೂಟಿ ಟಿಪ್ಸ್

ವೆರೈಟಿ ವೇಫಲ್ಸ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಶಾಪ್ಗೆ ಬನ್ನಿ..

Food Adda: ವೇಫಲ್ಸ್ ಅನ್ನೋ ಮಾಡರ್ನ್ ತಿಂಡಿ ಇತ್ತೀಚೆಗೆ ಭಾರತಕ್ಕೆ ಲಗ್ಗೆ ಇಟ್ಟಿದ್ದರೂ ಕೂಡ, ಹಲವರು ಮನಸ್ಸು ಗೆಲ್ಲುವುದರಲ್ಲಿ ಸಕ್ಸಸ್ ಆಗಿದೆ. ಹಾಗಾಗಿಯೇ ವೇಫಲ್ಸ್ ಸೇಲ್ ಕೂಡ ಚೆನ್ನಾಗಿ ಆಗುತ್ತಿದೆ. ವಿದೇಶದ ತಿಂಡಿಯಾದ ವೇಫಲ್ಸ್‌ನಲ್ಲಿ ಹಲವು ವೆರೈಟಿ ಇದೆ. ಇಂದು ನಾವು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಟೇಸ್ಟಿ ವೇಫಲ್ಸ್ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ...

ಪಲಾವ್, ಅನ್ನಕ್ಕೆ ಮ್ಯಾಚ್ ಆಗುವಂಥ ಬೀಟ್ರೂಟ್ ಪಚಡಿ ರೆಸಿಪಿ

Recipe: ಸೌತೇಕಾಯಿ, ಈರುಳ್ಳಿ ಬಳಸಿ ಪಚಡಿ ತಯಾರಿಸಿರುತ್ತೀರಿ. ಆದರೆ ಬೀಟ್ರೂಟ್ ಪಚಡಿ ತಯಾರಿಸುವದು ಬಹು ಅಪರೂಪ. ಹಾಗಾಗಿ ನಾವಿಂದು ಬೀಟ್‌ರೂಟ್ ಪಚಡಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಕಪ್ ಕಾಯಿ ತುರಿ, ಅರ್ಧ ಸ್ಪೂನ್ ಸಾಸಿವೆ, ಜೀರಿಗೆ, ಚಿಕ್ಕ ತುಂಡು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಇವಿಷ್ಟನ್ನನು ಹಾಕಿ ರುಬ್ಬಿಕೊಳ್ಳಿ. ಈಗ ಒಂದು ಬೌಲ್‌ಗೆ...

ಲೋ ಬಿಪಿ ದೂರವಾಗಬೇಕು ಅಂದ್ರೆ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಇಂದಿನ ಕಾಲದಲ್ಲಿ ವಯಸ್ಸಾದವರಿಗೆ ಇರುವ ಸಮಸ್ಯೆ ಅಂದ್ರೆ ಲೋ ಬಿಪಿ. 40 ದಾಟುತ್ತಿದ್ದಂತೆ, ಬಿಪಿ ಸಮಸ್ಯೆ ಕಾಣಿಸಿಕೊಂಡು, ಜೀವನವೇ ಸಾಕು ಅನ್ನುವಷ್ಟು ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಇಂದು ವೈದ್ಯರಾದ ಕಿಶೋರ್ ಅವರು, ಲೋ ಬಿಪಿ ಬಂದಾಗ, ಯಾವ ಮನೆಮದ್ದು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ...

Ganesh Festival Special: ಕಡ್ಲೆ ಪಂಚಕಜ್ಜಾಯ ರೆಸಿಪಿ

Festival Recipe: ಇನ್ನೆರಡು ದಿನಗಳಲ್ಲಿ ಗಣೇಶ ಚತುರ್ಥಿ ಬರಲಿದೆ. ಈ ದಿನ ಹಿಂದೂಗಳು ತರಹೇವಾರಿ ತಿಂಡಿಗಳನ್ನನು ಮಾಡಿ, ಗಣೇಶನಿಗೆ ನೈವೇದ್ಯ ಮಾಡುತ್ತಾರೆ. ಅದರಲ್ಲಿ ಮುಖ್ಯವಾದ ನೈವೇದ್ಯ ಅಂದರೆ, ಕಡ್ಲೆ ಪಂಚಕಜ್ಜಾಯ. ಹಾಗಾಗಿ ಇಂದು ನಾವು ಕಡ್ಲೆ ಪಂಚಕಜ್ಜಾಯ ರೆಸಿಪಿಯನ್ನು ಹೇಳಲಿದ್ದೇವೆ. ಒಂದು ಕಪ್ ಕಪ್ಪು ಕಡಲೆಯನ್ನು ಚೆನ್ನಾಗಿ ತೊಳೆದು, ಘಮ ಬರುವವರೆಗೂ ಹುರಿಯಿರಿ. ಕಡ್ಲೆ ತಣ್ಣಗಾದ...

Ganesh Festival Special: ಗಣೇಶ ಚತುರ್ಥಿಗೆ ಮಾಡಬಹುದಾದ ಕೊಬ್ಬರಿ ಮೋದಕ

Festival Recipe: ಇನ್ನೆರಡು ದಿನಗಳಲ್ಲಿ ಗೌರಿ ಗಣೇಶ ಹಬ್ಬ ಬರುತ್ತಿದೆ. ಈ ದಿನ ಹಿಂದೂಗಳು ಗಣೇಶನಿಗಾಗಿ ರುಚಿ ರುಚಿ ನೈವೇದ್ಯ ತಯಾರಿಸುತ್ತಾರೆ. ಹಾಗಾಗಿ ನಾವಿಂದು ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಪ್ರಸಿದ್ಧ ಸಿಹಿ ತಿಂಡಿಯಾದ ಕೊಬ್ಬರಿ ಮೋದಕ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲಿಗೆ ಮೋದಕಕ್ಕೆ ಹಿಟ್ಟು ತಯಾರಿಸಿಕೊಳ್ಳಿ. ಒಂದು ಬೌಲ್ ಚಿರೋಟಿ ರವೆ, ಮೈದಾ ಹಿಟ್ಟು,...

Ganesh Festival Special: ಗಣೇಶನಿಗೆ ಪ್ರಿಯವಾದ ಕಡಲೆ ಉಸುಳಿ ರೆಸಿಪಿ

Recipe: ಕೆಲ ದಿನಗಳಲ್ಲೇ ಗಣೇಶ ಚತುರ್ಥಿ ಹಬ್ಬ ಬರಲಿದೆ. ಗಣೇಶನಿಗಾಗಿ ಭಕ್ತರು ತರಹೇವಾರಿ ಭೋಜನಗಳನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಅದರಲ್ಲಿ ಗಣೇಶನಿಗೆ ಪ್ರಿಯವಾದ ಪದಾರ್ಥ ಅಂದರೆ, ಕಡಲೆ ಉಸುಳಿ. ಇಂದು ನಾವು ಕಡಲೆ ಉಸುಳಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಕಪ್ ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಅದನ್ನು ಬೇಯಿಸಿ. ಕಡಲೆಕಾಳು...

ಇಲ್ಲಿ ಪೂಜೆ ಮತ್ತು ಗೃಹಾಲಂಕಾರ ವಸ್ತುಗಳ ಬೆಲೆ ಕೇವಲ 50 ರೂಪಾಯಿಯಂದ ಶುರುವಾಗುತ್ತದೆ..

Shopping Tips: ಹಬ್ಬ ಹರಿದಿನಗಳು ಶುರುವಾಗಿದೆ. ಇಂಥ ಸಮಯದಲ್ಲಿ ಹಿಂದೂಗಳು ಮೂರ್ತಿಗಳ ಹುಡುಕಾಟದಲ್ಲಿ ಇರುತ್ತಾರೆ. ಹಾಗಾಗಿ ಇಂದು ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಗೆ, ತಾಮ್ರ ಮತ್ತು ಹಿತ್ತಾಳೆಯ ಮೂರ್ತಿ, ಪೂಜಾ ಸಾಮಗ್ರಿಗಳು ಸಿಗುವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಚಿಕ್ಕಪೇಟೆಯಲ್ಲಿರುವ ಕಾಮಧೇನು ಆರ್ಟ್ಸ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ಮೂರ್ತಿಗಳು, ಸಾಮಗ್ರಿಗಳು ಸಿಗುತ್ತದೆ. ಜೊತೆಗೆ ಮದುವೆ...

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

Health Tips: ಮನುಷ್ಯನ ಮೂತ್ರದ ಬಣ್ಣ ನೋಡಿ, ಅವನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು. ವೈದ್ಯರಾದ ಡಾ.ಆಂಜೀನಪ್ಪ ಈ ಬಗ್ಗೆ ವಿವರಿಸಿದ್ದಾರೆ. ನಮ್ಮ ರಕ್ತವನ್ನು ಫಿಲ್ಟರ್ ಮಾಡಿ, ಕಸಗಳನ್ನು ಹೊರಗೆ ಹಾಕುವುದು ಕಿಡ್ನಿ ಕೆಲಸ. ಎರಡೂ ಕಿಡ್ನಿಗಳು ದಿನ 180 ಲೀಟರ್ ರಕ್ತವನ್ನು ಫಿಲ್ಟರ್‌ ಮಾಡುತ್ತದೆ. ಇನ್ನು ಮೂತ್ರದ ಬಣ್ಣ ತುಂಬಾ ಗಾಢವಾಗಿದ್ದರೆ, ಅವರು ಸರಿಯಾಗಿ...

ಅತೀ ಕಡಿಮೆ ಬೆಲೆಯಲ್ಲಿ ಆಕರ್ಷಕ ಆಭರಣಗಳು ಬಾಡಿಗೆಗೆ

Shopping Tips: ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಹೆಣ್ಣು ಮಕ್ಕಳು ಮೊದಲ ಆದ್ಯತೆ ಕೊಡೋದು ತಮ್ಮ ಅಲಂಕಾರಕ್ಕೆ. ಪ್ರತೀ ಹಬ್ಬಕ್ಕೂ, ಪ್ರತೀ ಸಲ ನಡೆಯುವ ಶುಭಕಾರ್ಯಕ್ಕೂ, ಅಥವಾ ಮದುವೆ-ಮುಂಜಿ ಸಮಾರಂಭಗಳಲ್ಲಿ ಸಾವಿರ ಸಾವಿರ ರೂಪಾಯಿ ಕೊಟ್ಟು, ಆಭರಣ ತೆಗೆದುಕೊಳ್ಳೋಕ್ಕೆ ಸಾಧ್ಯವಿಲ್ಲ. ಅದೇ ರೀತಿ ಹಾಕಿದ್ದೆ ಆಭರಣವನ್ನು ಹಾಕಲು, ಕೆಲ ಹೆಣ್ಣು ಮಕ್ಕಳ ಮನಸ್ಸು ಒಪ್ಪುವುದಿಲ್ಲ. ಅದಕ್ಕಾಗಿ ನಾವಿಂದು...

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ...
- Advertisement -spot_img

Latest News

Political News: ಶಿವಮೊಗ್ಗ ಕೇಸ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

Political News: ಶಿವಮೊಗ್ಗ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವಿನ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಶಿವಮೊಗ್ಗ ನಗರದ ಸಮೀಪದ ಊರುಗಡೂರಿನಲ್ಲಿ ಶಾಲಾ ವಿದ್ಯಾರ್ಥಿಯನ್ನು ಥಳಿಸಿ, ಹತ್ಯೆಗೈದಿರುವುದನ್ನು...
- Advertisement -spot_img