Monday, February 23, 2026

ಬ್ಯೂಟಿ ಟಿಪ್ಸ್

ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

Health tips: ಸಕ್ಕರೆ ಖಾಯಿಲೆ ಇರುವವರಿಗೆ ಕೆಲವು ಹಣ್ಣುಗಳನ್ನು ಸಹ ತಿನ್ನಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ, ಆ ಹಣ್ಣುಗಳ ಸೇವನೆಯಿಂದ ಶುಗರ್ ಹೆಚ್ಚುತ್ತದೆ. ಮಾವಿನ ಹಣ್ಣು, ಹಲಸಿನ ಹಣ್ಣು ಸೇವನೆ ಮಾಡಿದರೆ, ಸಕ್ಕರೆ ಖಾಯಿಲೆ ಹೆಚ್ಚುತ್ತದೆ. ಹಾಗಾದ್ರೆ ಸಕ್ಕರೆ ಖಾಯಿಲೆ ಇದ್ದವರು, ಯಾವ ಹಣ್ಣುಗಳ ಸೇವನೆ ಮಾಡಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನೇರಳೆ ಹಣ್ಣು....

ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂಥ ಆಹಾರ ಸೇವನೆ ಮಾಡಿ..

Health tips: ಮಳೆಗಾಲ ಅಂದರೆ, ಕೆಮ್ಮು, ನೆಗಡಿ, ಜ್ವರದ ಸೀಸನ್. ಈ ವೇಳೆಯಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಅನ್ನೋ ಕನ್ಫೂಶನ್ ಹೆಚ್ಚು. ಆದರೆ ಆಯುರ್ವೇದದ ಪ್ರಕಾರ, ನೀವು ಮಳೆಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡಿದರೆ, ನಿಮ್ಮ ಆರೋಗ್ಯವನ್ನ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಾವಿಂದು ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ನಾವೀಗ...

ರಾಮ್‌ ಬುಟನ್ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

Health tips: ಇತ್ತೀಚೆಗೆ ಆರೋಗ್ಯದ ಗುಣಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ಹಣ್ಣು ಅಂದ್ರೆ ರಾಮ್‌ಬುಟನ್ ಹಣ್ಣು. ಲಿಚಿಯಂತೆ ಕಾಣುವ ರಾಮ್‌ಬುಟನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂದು ನಾವು ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ರಾಮ್‌ಬುಟನ್ ಬೆಲೆ ಕೊಂಚ ಹೆಚ್ಚಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ಇದರ ಸೇವನೆ...

ಈ ಪದಾರ್ಥಗಳನ್ನು ನೀವು ಸೇರಿಸಿ ತಿಂದಲ್ಲಿ, ನಿಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ..

Health tips: ನೀವು ತೂಕ ಇಳಿಸಲು ಬಯಸುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಂಟ್ರೋಲ್ ಇರಬೇಕು. ಆದರೆ ಕೆಲವೊಮ್ಮೆ ಡಯಟ್ ಮಾಡುವವರೂ ಕೂಡ, ಚೀಟಿಂಗ್ ಡೇ ಎಂದು ಕೆಲ ಜಂಕ್ ಫುಡ್ ಸೇವನೆ ಮಾಡುತ್ತಾರೆ. ಇಂದು ನಾವು ಯಾವ ಕಾಂಬಿನೇಷನ್ ಫುಡ್ ತಿಂದರೆ, ದೇಹದ ತೂಕ ಹೆಚ್ಚುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.. ಚಹಾ ಮತ್ತು ಕುರುಕಲು...

ಶಾಲೆಗೆ ಹೋಗುವಾಗ ಮಕ್ಕಳಿಗೆ ಏನು ತಿಂಡಿ ಮಾಡಿಕೊಡಬಹುದು..?

Recipe: ಹಲವು ತಂದೆ ತಾಯಿಯರಿಗೆ ಮಕ್ಕಳು ಶಾಲೆಗೆ ಹೋಗುವಾಗ, ಏನು ಟಿಫನ್‌ ರೆಡಿ ಮಾಡಿಕೊಡಬೇಕು ಎಂಬುವುದೇ ದೊಡ್ಡ ಗೊಂದಲದ ವಿಷಯವಾಗಿರುತ್ತೆ. ಹಾಗಾಗಿ ಇಂದು ನಾವು ಆರೋಗ್ಯಕರವೂ, ರುಚಿಕರವೂ ಆದ ಟಿಫನ್ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ಶಾಲೆಗೆ ಹೋಗುವಾಗ ಮಕ್ಕಳಿಗೆ ಕಾಳುಗಳ ಉಸುಳಿ, ಎಲ್ಲ ಕಾಳು ನೆನೆಸಿ ಅರೆದು ಮಾಡಿದ ದೋಸೆ, ಲೈಟ್ ಆಗಿ ತವ್ವಾ...

Rain : ಮಳೆಗೆ ಒದ್ದೆಯಾಗಿ ಸೇವಿಸಬೇಡಿ ಟೀ…! ಪರ್ಯಾಯ ಮಾರ್ಗ ಇಲ್ಲಿವೆ ನೋಡಿ..!

Health Tips : ಮಳೆ ಮತ್ತು  ಟೀ ಗೆ ಅದೇನೋ ಅವಿನಾಭಾವ ಸಂಬಂಧ ಮಳೆ ಬಂದ ತಕ್ಷಣ  ಬಿಸಿ ಬಿಸಿ  ಟೀ ಕುಡಿಬೇಕು ಅನ್ಸುತ್ತೆ , ಮಳೆಯಲ್ಲಿ ಒದ್ದೆಯಾದ ಟೈಂನಲ್ಲಿ ಬಿಸಿ ಟೀ ಕುಡಿಯೋ ಅಭ್ಯಾಸ ಕೆಲವರಿಗೆ ಹೆಚ್ಚಾಗಿ ಇರುತ್ತೆ ಆದ್ರೆ ನಿಮಗೇನಾದ್ರು ಈ ಅಭ್ಯಾಸ ಇದ್ರೆ  ತಕ್ಷಣ ಬಿಟ್ಟು ಬಿಡಿ. ಯಾಕೆ ಗೊತ್ತಾ...

40 ವಯಸ್ಸಾದ ಬಳಿಕ ಗರ್ಭಿಣಿಯಾದರೆ, ಯಾವೆಲ್ಲ ಸಮಸ್ಯೆಗಳು ಬರುತ್ತದೆ..?

Health Tips: ಮದುವೆಯಾಗಿ ಮಕ್ಕಳಾಗುವುದಕ್ಕೆ ಸರಿಯಾದ ಸಮಯ ಅಂದ್ರೆ 25ರಿಂದ 30 ವರ್ಷ. 30 ವರ್ಷ ತುಂಬುವುದರೊಳಗೆ 2 ಮಕ್ಕಳಾಗಿಬಿಟ್ಟರೆ, ಮುಂದೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲವೆಂದು ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆಫೀಸು ಕೆಲಸಕ್ಕಾಗಿಯೋ, ಅಥವಾ ಕೇರಿಯರ್ ರೂಪಿಸಿಕೊಳ್ಳುವ ಭರದಲ್ಲೋ, 40 ವಯಸ್ಸಾದರೂ ತಾಯಿಯಾಗಲು ಹಿಂದೆ ಮುಂದೆ ಯೋಚಿಸುತ್ತಾರೆ....

ಮಗುವಾದ ಬಳಿಕ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಗರ್ಭಿಣಿಯಾಗುವುದು, ಡಿಲೆವರಿ, ಬಾಣಂತನ ಇವೆಲ್ಲ ಹೆಣ್ಣಿನ ಬಾಳಿನ ಒಂದು ಅತ್ಯುತ್ತಮ ಮತ್ತು ಸೂಕ್ಷ್ಮ ಸಂದರ್ಭ. ಈ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಸರಿಯಾದ ಆರೈಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇಡೀ ಜೀವನ ಅನಾರೋಗ್ಯದಿಂದ ನರಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಡಿಲೆವರಿ, ಬಾಣಂತನದ ವೇಳೆ ಸರಿಯಾಗಿ ಆರೋಗ್ಯ ಕಾಳಜಿ ಮಾಡಬೇಕು. ಇದಾದ ಬಳಿಕ ಶುರುವಾಗುವ ಸಮಸ್ಯೆ ಅಂದರೆ...

ಮೂಗುತಿ ಹಾಕುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health Tips: ಬಳೆ, ಕುಂಕುಮ, ತಾಳಿ, ಕಾಲುಂಗುರ, ಮತ್ತು ಮೂಗುತಿ ಇವಿಷ್ಟು ಮುತ್ತೈದೆಯ ಲಕ್ಷಣ. ಹಾಗಾಗಿ ಹಿಂದೂ ಧರ್ಮದಲ್ಲಿ ಯಾವಾಗ ಮೂಗುತಿ ಹಾಕದಿದ್ದರೂ, ಮದುವೆಯಾಗುವಾಗ ಮೂಗುತಿ ಹಾಕಲೇಬೇಕು ಎಂಬ ನಿಯಮವಿದೆ. ಹಾಗಾದರೆ ಮೂಗುತಿ ಯಾಕೆ ಹಾಕುತ್ತಾರೆ..? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಹಿಂದೂ ಧರ್ಮದಲ್ಲಿ ವಿವಾಹಿತೆ ಧರಿಸುವ ಆಭರಣ, ಆಕೆಯನ್ನು...

Tinospora : ಅಮೃತ ಬಳ್ಳಿಯ ಅಮೃತದಂತಹ ಗುಣದ ಬಗ್ಗೆ ನಿಮಗೆಷ್ಟು ಗೊತ್ತು..?!

Health Tips : ಅಮೃತ ಬಳ್ಳಿ ಅನಾದಿಕಾಲದಿಂದಲೂ ಬೆಳೆದು ಬಂದ ಮನೆಮದ್ದು. ನಾಟಿ ವೈದ್ಯರ ಮನೆ ಮದ್ದು ಕೂಡಾ ಹೌದು . ಈ ಅಮೃತ ಬಳ್ಳಿಯ ಪ್ರಯೋಜನ ಏನಾದ್ರು  ನಿಮಗೆ ಗೊತ್ತಾದ್ರೆ  ಖಂಡಿಹತವಾಗಿಯೂ ನೀವು ಈ  ಹಸುರು ಮದ್ದಿನ ಮೊರೆ ನಹೋಗುವುದಂತು ಗ್ಯಾರಂಟಿ. ಅಮೃತ ಬಳ್ಳಿಯ ರಸದ ವೈಜ್ಞಾನಿಕ ಹೆಸರು ಟಿನೊಸ್ಪೊರಾ ಕಾರ್ಡಿಪೋಲಿಯೇ ಎಂಬುವುದಾಗಿ ಕರೆಯುತ್ತಾರೆ. ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img