Sunday, February 22, 2026

ಬ್ಯೂಟಿ ಟಿಪ್ಸ್

ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು..?

ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು ,ಬ್ಲೀಡಿಂಗ್ ಇರತ್ತೆ. ಮತ್ತೆ ಕೆಲವರಿಗೆ ಬ್ಲೀಡಿಂಗ್ ಇರೋದಿಲ್ಲಾ. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಕಡಿಮೆ ಬ್ಲೀಡಿಂಗ್‌...

ಮುಟ್ಟಿನ ಸಮಯದಲ್ಲಿ ಈ 5 ತಪ್ಪುಗಳನ್ನ ಎಂದಿಗೂ ಮಾಡಬೇಡಿ..

ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂಥದ್ದು ಅಂತಾ ಅವರಿಗಷ್ಟೇ ಗೊತ್ತಿರುತ್ತದೆ. ಆ ನೋವನ್ನ ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಯಾವ 5 ತಪ್ಪುಗಳನ್ನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಹಗಲು ನಿದ್ರಿಸುವುದು. ಆಯುರ್ವೇದದ ಪ್ರಕಾರ, ನೀವು...

ಯೋಗ ಮಾಡುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ..

ಯೋಗ ಮಾಡಿದ್ರೆ, ನಮ್ಮ ದೇಹದ ಮೈಕಟ್ಟು ಚೆನ್ನಾಗಿರತ್ತೆ. ನಮ್ಮ ಆರೋಗ್ಯ ಕೂಡ ಉತ್ತಮವಾಗಿರತ್ತೆ ಅನ್ನೋದು ಗೊತ್ತು. ಆದ್ರೆ ಯೋಗ ಮಾಡುವುದು ಗೊತ್ತಿಲ್ಲದೇ, ತಪ್ಪು ತಪ್ಪಾದ ವಿಧಾನದಲ್ಲಿ ಯೋಗ ಮಾಡಿದ್ರೆ, ನಮ್ಮ ಆರೋಗ್ಯಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ ಮಾಡುವಾಗ ಮಾಡಬಾರದ 5 ತಪ್ಪುಗಳು ಯಾವುದು ಎಂದು ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ವಾರ್ಮ್‌...

ಮುಟ್ಟಿನ ಸಮಯದಲ್ಲಿ ಹೆಚ್ಚು ಬ್ಲೀಡಿಂಗ್ ಆಗಲು ಕಾರಣ, ಮತ್ತು ಚಿಕಿತ್ಸೆ..

ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಮಕ್ಕಳಾಗುವುದಕ್ಕೂ ಮುನ್ನ ಹೆಚ್ಚು ಹೊಟ್ಟೆ ನೋವು, ಬ್ಲೀಡಿಂಗ್ ಇರತ್ತೆ. ಮಕ್ಕಳಾದ ಮೇಲೆ ಈ ಸಮಸ್ಯೆ ಕಡಿಮೆಯಾಗತ್ತೆ. ಹೀಗೆ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ಸಮಸ್ಯೆ...

ಥೈರಾಯ್ಡ್ ಸಮಸ್ಯೆ ಇದ್ದವರು 5 ಸೂಪರ್ ಫುಡ್ ಸೇವಿಸಿ..

ಥೈರಾಯ್ಡ್ ರೋಗ ಬಂದರೆ, ಅದರಿಂದ ಬೊಜ್ಜು ಬೆಳೆಯುತ್ತೆ. ಹೆಣ್ಣು ಮಕ್ಕಳಿಗೆ ಮುಟ್ಟಿನಲ್ಲಿ ಏರುಪೇರಾಗತ್‌ತೆ. ಪುರುಷರಿಗೂ ಪುರುಷತ್ವ ಸಮಸ್ಯೆ ಬರತ್ತೆ. ಮಕ್ಕಳಾಗುವ ಲಕ್ಷಣಗಳು ಕ್ಷಿಣಿಸುತ್ತ ಹೋಗತ್ತೆ. ಹಾಗಾಗಿ ಇದಕ್ಕೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು. ಇಂದು ನಾವು ಥೈರಾಯ್ಡ್ ಸಮಸ್ಯೆ ಇದ್ದವರು ಸೇವಿಸಬೇಕಾದ 5 ಸೂಪರ್ ಫುಡ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಮೊದಲನೇಯ ಆಹಾರ ಫ್ಲ್ಯಾಕ್ಸ್ ಸೀಡ್ಸ್....

ನುಗ್ಗೇಸೊಪ್ಪನ್ನ ಸೇವಿಸುವುದರಿಂದ ಆಗುವ ಆರೋಗ್ಯ ಲಾಭಗಳೇನು..?

ನುಗ್ಗೆಕಾಯಿ ಪುರುಷತ್ವ ಹೆಚ್ಚಿಸಲು ಸಹಾಯ ಮಾಡತ್ತೆ ಅಂತಾ ಎಲ್ಲರಿಗೂ ಗೊತ್ತು. ಅಲ್ಲದೇ, ನುಗ್ಗೆಕಾಯಿ ಸೇವನೆಯಿಂದ ಇನ್ನೂ ಹಲವು ಆರೋಗ್ಯ ಲಾಭಗಳಾಗತ್ತೆ. ಅದರ ಜೊತೆಗೆ ನುಗ್ಗೆಸೊಪ್ಪಿನ ಸೇವನೆಯಿಂದಲೂ, ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಹಾಗಾದ್ರೆ ನುಗ್ಗೆಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ನೀವು ನುಗ್ಗೆಸೊಪ್ಪಿನ ಪಲ್ಯ, ಸಾರು, ತಂಬಳಿ ಮಾಡಿ ಸೇವಿಸಬಹುದು. ನುಗ್ಗೆಸೊಪ್ಪಿನ ಆಹಾರವನ್ನು ನೀವು...

ಬೆಳಿಗ್ಗೆ ತಿಂಡಿ ಸರಿಯಾಗಿ ತಿನ್ನದಿದ್ದಲ್ಲಿ ಏನಾಗತ್ತೆ ಗೊತ್ತಾ..?

ನಾವು ನಿಮಗೆ ಹೆಲ್ತ್ ಟಿಪ್ಸ್ ಕೊಡುವಾಗ, ಬೆಳಗ್ಗಿನ ತಿಂಡಿ ಎಷ್ಟು ಮುಖ್ಯ ಅನ್ನೋದರ ಬಗ್ಗೆ ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಬೆಳಗ್ಗಿನ ತಿಂಡಿಯನ್ನ ಸ್ಕಿಪ್ ಮಾಡಿದ್ರೆ, ಅಥವಾ ಬೆಳಗ್ಗಿನ ತಿಂಡಿ ಸರಿಯಾಗಿ ತಿನ್ನದಿದ್ದರೆ, ಏನಾಗತ್ತೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಆರೋಗ್ಯದ ವಿಷಯಕ್ಕೆ ಬಂದ್ರೆ, ಮನುಷ್ಯನಿಗಿಂತ, ಪ್ರಾಣಿ ಪಕ್ಷಿಗಳೇ...

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಮ್ಮ ಆರೋಗ್ಯ ಚೆನ್ನಾಗಿದ್ರೆ, ಸೌಂದರ್ಯ ತನ್ನಿಂದ ತಾನೇ ಸರಿಯಾಗತ್ತೆ. ನಮ್ಮ ಹೊಟ್ಟೆ ಸರಿಯಾಗಿದ್ರೆ, ಕೂದಲ ಬುಡ ಗಟ್ಟಿಯಾಗಿರತ್ತೆ. ಮುಖದಲ್ಲಿ ಹೊಳಪು ಬರತ್ತೆ. ಹಾಗಾಗಿ ನಾವಿಂದು ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವುದರ ಮೂಲಕ, ಕೂದಲು ಉದುರುವುದನ್ನ ಹೇಗೆ ನಿಲ್ಲಿಸಬೇಕು ಅಂತಾ ಹೇಳಲಿದ್ದೇವೆ. ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿರಿಸಿದ...

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2

ನಾವು ಇದರ ಮೊದಲ ಭಾಗದಲ್ಲಿ ಆ್ಯಲೋವೆರಾ ಜೆಲ್‌ನಿಂದ ಆಗುವ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಬಗ್ಗೆ ಹೇಳಿದ್ದೆವು. ಇದರ ಮುಂದುವರಿದ ಭಾಗದಲ್ಲಿ ಈಗ ನಾವು ಇನ್ನಷ್ಟು ಆ್ಯಲೋವೆರಾದ ಉಪಯೋಗಗಳ ಬಗ್ಗೆ ಹೇಳಲಿದ್ದೇವೆ. ಗ್ಯಾಂಗ್ರಿನ್ ಆದಾಗ, ಹಲವು ವೈದ್ಯರು ಹೇಳುವ ಮಾತು ಅಂದ್ರೆ ಗ್ಯಾಂಗ್ರಿನ್ ಆದ ಭಾಗವನ್ನು ಕತ್ತರಿಸಬೇಕು ಎಂದು. ಆದ್ರೆ ಕೆಲ ವೈದ್ಯರು ಹೇಳುವ ಪ್ರಕಾರ,...

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

ನಮ್ಮ ಪೂರ್ವಜರು ನಮಗೆ ಹೇಳಿಕೊಟ್ಟ, ಆರೋಗ್ಯಕರ ಟಿಪ್ಸ್‌ಗಳಲ್ಲಿ ಹಲವು ವಸ್ತುಗಳ ಬಳಕೆ ಬಗ್ಗೆ ಹೇಳಿದ್ದಾರೆ. ಜೇನುತುಪ್ಪ, ತುಪ್ಪ, ಎಳನೀರು, ಬೆಣ್ಣೆ, ಮೊಸರು, ಹಸುವಿನ ಹಾಲು, ದಾಸವಾಳ, ವೀಳ್ಯದೆಲೆ, ಇವೆಲ್ಲವನ್ನೂ ಬಳಸಿ, ನಾವು ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ಇಂದು ನಾವು ಒಂದು ವಸ್ತುವನ್ನ ಬಳಸಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು....
- Advertisement -spot_img

Latest News

ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ. ಯುವ ಮೋರ್ಚಾ...
- Advertisement -spot_img