ಅನೇಕ ಜನರು ಬಾಯಿಯ ದುರ್ವಾಸನೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದಾಗಿ ನಮಲ್ಲಿ ನಾವೇ ದುಕ್ಕಕ್ಕೆ ಒಳಗಾಗುತ್ತಿರುತ್ತೇವೆ, ಒಟ್ಟಿನಲ್ಲಿ ಬಾಯಿಯ ದುರ್ವಾಸನೆ ಯಿಂದ ನಮ್ಮ ಪಕ್ಕದವರು ತೊಂದರೆಗೆ ಒಳಗಾಗುತ್ತಿರುತ್ತಾರೆ.. . ಒಟ್ಟಿನಲ್ಲಿ ನೈರ್ಮಲ್ಯದ ಕೊರತೆಯಿಂದ ಸರಿಯಾದ ಕಾಳಜಿ ತೆಗೆದುಕೊಳ್ಳದೇ ಇರುವುದರಿಂದ ಬಾಯಿ ದುರ್ವಾಸನೆ ಬರುತ್ತದೆ. ಕೆಲವರಲ್ಲಿ ದೀರ್ಘಕಾಲದ ಬಾಯಿಯ ಕಾಯಿಲೆಗಳಿಂದ ಕೂಡ ಕೆಟ್ಟ ವಾಸನೆ ಬರುತ್ತದೆ. ಬೆಳ್ಳುಳ್ಳಿ...
ಸಾಮಾನ್ಯವಾಗಿ ಎಲ್ಲರು ಮಾನಸಿಕ ಪ್ರಶಾಂತತೆಗಾಗಿ ಯೋಗಾಸನಗಳನ್ನು ಮಾಡುತ್ತಾರೆ. ಆದರೆ, ಕೆಲವು ರೀತಿಯ ಆಸನಗಳೊಂದಿಗೆ ಕೆಲವು ರೀತಿಯ ಪ್ರಯೋಜನಗಳಿವೆ. ಅನೇಕ ಜನರು ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.
ಬಹಳ ಮಂದಿ..ದೈಹಿಕ ಆರೋಗ್ಯಕ್ಕಾಗಿ ವ್ಯಾಯಾಮಗಳು ಮಾಡುತ್ತಾರೆ ಆದರೆ ಕೆಲವು ಯೋಗಾಸನಗಳಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ.ಅನೇಕ ಜನರು ಮಾನಸಿಕ ಪ್ರಶಾಂತತೆ ಇಲ್ಲದೆ...
ಹೆಚ್ಚಿನ ಆಹಾರ ಪ್ರಿಯರು ಮಧ್ಯಾಹ್ನದ ಊಟಕ್ಕಿಂತ ಹೆಚ್ಚಾಗಿ ತಮ್ಮ ನೆಚ್ಚಿನ ಆಹಾರಗಳೊಂದಿಗೆ ರಾತ್ರಿಯ ಭೋಜನವನ್ನು ಬಯಸುತ್ತಾರೆ. ಮಧ್ಯಾಹ್ನ ಕಛೇರಿಯಲ್ಲಿ ಅಥವಾ ಯಾವುದೋ ಕೆಲಸದ ಮೇಲೆ ಏನಾದರೂ ತಿಂದು ಊಟವನ್ನು ಮುಗಿಸುತ್ತೇವೆ. ನಾವು ರಾತ್ರಿಯಲ್ಲಿ ಮನೆಯ ಸಮೀಪದಲ್ಲಿಯೇ ಇರುವುದರಿಂದ, ನಾವು ನೆಚ್ಚಿನ ಪದಾರ್ಥಗಳೊಂದಿಗೆ ಸ್ವಲ್ಪ ಹೃತ್ಪೂರ್ವಕ ಊಟವನ್ನು ಮಾಡುತ್ತೇವೆ. ಆದರೆ ಆಹಾರ ತಜ್ಞರು ರಾತ್ರಿಯಲ್ಲಿ ಆಹಾರ...
ಜಂಕ್ ಫುಡ್ ಚಟಕ್ಕೆ ಬಿದ್ದವರು ಈಗ ಆರೋಗ್ಯಕ್ಕಾಗಿ ಡಯಟ್ ಹೆಸರಿನಲ್ಲಿ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅನೇಕ ಜನರು ಸರಿಯಾದ ಆಹಾರಕ್ರಮದ ಯೋಜನೆಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅನೇಕ ಜನರು ಡಯಟ್ ಮಾಡಿದರು ಫಲಿತಾಂಶ ಬರುತ್ತಿಲವೆಂದು ಆಯಾಸ ಪಡುತ್ತಿರುತ್ತಾರೆ .
ದಿನನಿತ್ಯ ಡಯಟ್ ಮಾಡುವುದರಿಂದ ಫಲಿತಾಂಶ ಸಿಗದೇ ಇರುವುದಕ್ಕೆ ನಮ್ಮ ಆಹಾರದ ಬಗ್ಗೆ ಸ್ಪಷ್ಟತೆ...
ಕಬ್ಬು ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬಿನಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಫೈಬರ್ ಮತ್ತು ಪ್ರೋಟೀನ್ ಅಂಶವಿಲ್ಲ. ಇದು 250 ಕ್ಯಾಲೋರಿಗಳನ್ನು ಮತ್ತು 30 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಈಗ ಕಬ್ಬಿನ ರಸವನ್ನು ಸೇವಿಸುವ 6 ಪ್ರಮುಖ...
ರಾಜ್ಮಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಮುಂತಾದ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇವರು ರಾಜ್ಮಾವನ್ನು ಸೇವಿಸಬಾರದು.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ರಾಜ್ಮಾವನ್ನು ಸೇವಿಸಬೇಡಿ. ಇದು ಗ್ಯಾಸ್ , ಆ್ಯಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮವನ್ನು ಬೀರುತ್ತದೆ....
ಮೆದುಳಿನ ಆಹಾರಗಳು ಯಾವುವು? ಎಂದು ಯೋಚಿಸುತ್ತಿದ್ದೀರಾ? ಹೌದು, ಕೆಲವು ಆಹಾರಗಳು ಮೆದುಳನ್ನು ಆರೋಗ್ಯಕರವಾಗಿ ಮತ್ತು ಚುರುಕಾಗಿಡಲು ಸಹಾಯ ಮಾಡುತ್ತವೆ ಎಂಬುದು ನಿಜ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಮೆದುಳಿಗೆ ಇಂಧನವಾಗಿ, ಆಲೋಚನಾ ಶಕ್ತಿ ಹೆಚ್ಚುತ್ತದೆ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞರು. ಆ ಮೆದುಳಿನ ಆಹಾರಗಳು ಯಾವುವು ಎಂದು ನೋಡೋಣ..
ಬೆರ್ರಿ ಹಣ್ಣುಗಳು,...
ಆರೋಗ್ಯ ತಜ್ಞರ ಪ್ರಕಾರ, ನೋವು ನಿವಾರಕಗಳು ನೋವಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತವೆ. ಆದರೆ ಭವಿಷ್ಯದಲ್ಲಿ ಅವು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.ಓವರ್ ದಿ ಕೌಂಟರ್ ಔಷಧಿಗಳಲ್ಲಿ (OTC) ಕಂಡುಬರುವ ಔಷಧಿಗಳು
ಅನೇಕ ಜನರು ತಲೆನೋವು, ಹೊಟ್ಟೆ ನೋವು ಅಥವಾ ಇನ್ನಾವುದೇ ನೋವು ಕಾಣಿಸಿಕೊಂಡಾಗ ತಕ್ಷಣವೇ ಡಿಸ್ಪ್ರಿನ್, ಕಾಂಬಿಫ್ಲಾಮ್ ಅಥವಾ ಬ್ರೂಫೆನ್ ನಂತಹ ನೋವು...
ಕ್ಯಾಲ್ಸಿಯಂ ದೇಹದ ಪ್ರಮುಖ ಭಾಗವಾಗಿದೆ, ಇದು ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ. ಇದು ಮೂಳೆಗಳಿಂದ ಹಲ್ಲುಗಳವರೆಗೆ ಬಲಗೊಳ್ಳುತ್ತದೆ. ಜ್ಞಾಪಕಶಕ್ತಿಯನ್ನು ಗಟ್ಟಿಗೊಳಿಸುವಲ್ಲಿ ಇದು ಪ್ರಮುಖ ಕೊಡುಗೆಯನ್ನು ಹೊಂದಿದೆ. ವಯಸ್ಸಾದಂತೆ ದೇಹಕ್ಕೆ ಕ್ಯಾಲ್ಸಿಯಂ ಅಗತ್ಯವಿದೆ.
ದೇಹದ ಕ್ಯಾಲ್ಸಿಯಂ ಅಗತ್ಯವು ವಯಸ್ಸಿನೊಂದಿಗೆ ಬದಲಾಗುತ್ತದೆ. ದೈನಂದಿನ ಕ್ಯಾಲ್ಸಿಯಂ ಅಗತ್ಯವು ಮಗುವಿನಿಂದ ಚಿಕ್ಕ ವಯಸ್ಸಿನವರೆಗೆ ಬದಲಾಗುತ್ತದೆ. ಕ್ಯಾಲ್ಸಿಯಂ ನಮ್ಮ ಮೂಳೆಗಳು ಮತ್ತು ಉಗುರುಗಳನ್ನು ಬಲಪಡಿಸುತ್ತದೆ,...
ಮಖಾನಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕೆಲವರು ಇದನ್ನು ಒಣ ಹಣ್ಣು ಎಂದು ಪರಿಗಣಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ಅನೇಕರ ನೆಚ್ಚಿನ ತಿಂಡಿಯಾಗಿದೆ. ಜನರು ಇದನ್ನು ತುಪ್ಪದಲ್ಲಿ ಹುರಿದು, ಖೀರ್ ಮಾಡಿ ಮತ್ತು ಸಿಹಿತಿಂಡಿಗಳಲ್ಲಿ ಒಣ ಹಣ್ಣುಗಳಾಗಿ ತಿನ್ನುತ್ತಾರೆ. ಕೆಲವರು ಇದನ್ನು ತರಕಾರಿಗೆ ಸೇರಿಸಿ ತಿನ್ನುತ್ತಾರೆ. ಮಖಾನಾ ತಣ್ಣನೆಯ ರುಚಿಯನ್ನು ಹೊಂದಿರುತ್ತದೆ ಆದರೆ ಇದನ್ನು...
Political News: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಸರಿಯಾದ ಕ್ರಮ ಕೈಗ``ಳ್ಳುತ್ತಿಲ್ಲವೆಂದು ವಿರೋಧ...