Sunday, July 6, 2025

ಬ್ಯೂಟಿ ಟಿಪ್ಸ್

ಬಿಸಿ ಆಹಾರದಲ್ಲಿ ನಿಂಬೆ ರಸವನ್ನು ಏಕೆ ಹಾಕಬಾರದು..?

Health: ಇತ್ತೀಚಿನ ದಿನಗಳಲ್ಲಿ ನಿಂಬೆ ರಸದ ಬಳಕೆ ತುಂಬಾ ಸಾಮಾನ್ಯವಾಗಿದೆ. ನಿಂಬೆ ರಸವನ್ನು ಚಾಟ್, ಪಾನೀಯಗಳು ಮತ್ತು ಸಲಾಡ್ಗಳಿಗೆ ವಿಶೇಷ ರುಚಿಯನ್ನು ನೀಡಲು ಸೇರಿಸುತ್ತಾರೆ. ನಾವು ಮನೆಯಲ್ಲಿ ಪ್ರತಿನಿತ್ಯ ನಿಂಬೆಯನ್ನು ಖಂಡಿತವಾಗಿ ಬಳಸುತ್ತೇವೆ. ನಿಂಬೆಹಣ್ಣಿನ ನೀರು, ಪಾನೀಯಗಳು, ಚಾನಾ ಮಸಾಲ, ಸಲಾಡ್ ಇತ್ಯಾದಿಗಳನ್ನು ನಿಂಬೆ ರಸವಿಲ್ಲದೆ ಮಾಡುವುದು ತುಂಬಾ ಕಷ್ಟ, ಆದರೆ ಬಿಸಿ ಆಹಾರದಲ್ಲಿ ನಿಂಬೆರಸವನ್ನು ಹಿಂಡುವುದರಿಂದ...

ಚಳಿಗಾಲದಲ್ಲಿ ಬೆಚ್ಚಗಿರಲು ಏನು ತಿನ್ನಬೇಕು..?

Health: ಚಳಿಗಾಲದಲ್ಲಿ ಬೆಚ್ಚಗಿನ ಬಟ್ಟೆಗಳು, ಹಾಯಾಗಿರುವ ಬಟ್ಟೆಗಳು ಪ್ರತಿಯೊಬ್ಬರ ಅತ್ತಿರನೂ ಇರುತ್ತದೆ . ಆದರೆ, ಅವರಗೆ ಏನು ತಿನ್ನಬೇಕು ಏನು ತಿನ್ನಬಾರದು ಎಂಬೋದು ತಿಳಿದಿರುವುದಿಲ್ಲ. ನಿಮ್ಮ ಶರೀರ ಪ್ರತಿಕೂಲ ಪರಿಣಾಮ ಬೀರದ ಬೆಚ್ಚಗಿನ, ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮವಾಗಿರುತ್ತದೆ. ಹೊರಗೆ ಹಣ ಖರ್ಚು ಮಾಡದೆ ಲಭ್ಯವಿರುವ ಆಹಾರದ ಪಟ್ಟಿಯ ಬಗ್ಗೆ ತಿಳಿದುಕೊಳ್ಳೋಣ. ಇವು ಚಳಿಗಾಲದಲ್ಲಿ ಆರೋಗ್ಯವಾಗಿರಲು...

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ತಲೆಕೂದಲು ಉದುರುವುದು, ತ್ವಚೆ ಒಣಗುವುದೆಲ್ಲ ಸಾಮಾನ್ಯ. ಹಾಗಾಗಿ ನಾವಿಂದು ಚಳಿಗಾಲದಲ್ಲಿ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1 ಮೊದಲನೇಯದಾಗಿ ಚಳಿಗಾಲವೆಂದು ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಹಲವರಿಗೆ ಚಳಿಗಾಲದಲ್ಲಿ  ಬಿಸಿ ಬಿಸಿ ನೀರಿನಿಂದ ಸ್ನಾನ...

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಮೊದಲ ಭಾಗದಲ್ಲಿ ನಮಗೆ ದಟ್ಟವಾದ, ಸುಂದರವಾದ ಕೂದಲು ಬೇಕೆಂದಲ್ಲಿ ನಾವು ಯಾವ 4 ತಪ್ಪು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಇನ್ನುಳಿದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ಐದನೇಯ ತಪ್ಪು, ಸ್ಟ್ರೇಟ್ನರ್, ಹೇರ್ ಡ್ರೈಯರನ್ನ ಹೆಚ್ಚು ಬಳಕೆ ಮಾಡೋದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳ ಬಳಿ, ಸ್ಟ್ರೇಟ್ನರ್ ಮತ್ತು...

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ...

ಚಳಿಗಾಲದಲ್ಲಿ ಕಿವಿ ನೋವಿಗೆ ಕಾರಣಗಳೇನು ಗೊತ್ತಾ..? ಕಾಳಜಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

Health tips: ಅಶುದ್ಧ ಕಿವಿಗಳು ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು. ಚಳಿಗಾಲದಲ್ಲಿ ಕಿವಿಯ ಆರೋಗ್ಯಕ್ಕೆ ಚಳಿಗಾಲದಲ್ಲಿ ಕಿವಿ ನೋವಿನ ಸಮಸ್ಯೆ ಸಾಮಾನ್ಯ. ಈ ನೋವು ಸಾಮಾನ್ಯವಾಗಿ ಕಿವಿಯಲ್ಲಿ ಮತ್ತು ಅದರ ಸುತ್ತಲೂ ತೀವ್ರವಾಗಿರುತ್ತದೆ. ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದು ಅಂತಿಮವಾಗಿ ಮೆದುಳಿಗೆ ಹರಡಬಹುದು. ಶೀತ ಹವಾಮಾನ ಮತ್ತು ಗಾಳಿಯಿಂದ ಕಿವಿ ನೋವು ಉಂಟಾಗುತ್ತದೆ...

ಚಳಿಗಾಲದಲ್ಲಿ ತುಳಸಿ ಮತ್ತು ಪುದೀನಾ ಚಹಾವನ್ನು ಕುಡಿಯುವುದರಿಂದ ಶೀತ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ..!

Health : ಅನೇಕ ಜನರು ನೈಸರ್ಗಿಕ ಮನೆಮದ್ದುಗಳನ್ನು ಬಳಸಲು ಹಿಂಜರಿಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಮನೆಮದ್ದುಗಳು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. ಮನೆಮದ್ದುಗಳು ಸಾಮಾನ್ಯವಾಗಿ ವೈರಲ್ ಜ್ವರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ತಜ್ಞರ ಪ್ರಕಾರ ತುಳಸಿ ಗಿಡ ಮನೆಮದ್ದುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಗಿಡದ ಎಲ್ಲಾ ಭಾಗಗಳು ಔಷಧೀಯ ಗುಣಗಳಿಂದ ಕೂಡಿದೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ಪ್ರಕೃತಿಯಲ್ಲಿ...

ಹೂಲಾ-ಹೂಪ್ಸ್ ನಿಂದ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಹಲವು ಪ್ರಯೋಜನಗಳಿವೆ..!

Health tips: ಹೂಲಾ ಹೂಪಿಂಗ್ ಮಕ್ಕಳಿಗೆ ಮಾತ್ರ ಎಂದು ನೀವು ಭಾವಿಸಿದರೆ. ಕಂಡಿತಾ ನಿಮ್ಮ ಭಾವನೆ ತಪ್ಪಾಗಿರುತ್ತದೆ ಈ ಹೂಲಾ ಹೂಪಿಂಗ್ ಒಂದು ಸರಳ ಸಾಧನವಾಗಿದೆ. ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸುವುದು ವ್ಯಾಯಾಮ ಮಾತ್ರವಲ್ಲ, ವಿನೋದವೂ ಆಗಿದೆ. ಆರೋಗ್ಯದ ಜೊತೆಗೆ ಸಂತೋಷವೂ ಬರುತ್ತದೆ. ವ್ಯಾಯಾಮದ ವಿಷಯಕ್ಕೆ ಬಂದರೆ, ದೈಹಿಕ ಚಟುವಟಿಕೆಯನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ...

ರಾತ್ರಿ ನೆನೆಸಿದ ಓಟ್ಸ್ ಅನ್ನು ತಿನ್ನುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ..?

Weight loss: ಇಂದಿನ ಆಧುನಿಕ ಯುಗದಲ್ಲಿ ಇಡ್ಲಿ, ದೋಸೆಗಿಂತ, ಕಾರ್ನ್‌ಫ್ಲೇಕ್ಸ್, ನೂಡಲ್ಸ್, ಪಾಸ್ತಾ, ಬ್ರೆಡ್ ಟೋಸ್ಟ್, ಓಟ್ಸ್‌ನಂತಹ ಕೆಲವು ಆಹಾರಗಳು ಇಂದಿನ ಉಪಹಾರದಲ್ಲಿ ಸ್ಥಾನ ಪಡೆದಿವೆ. ಇವುಗಳಲ್ಲಿ ಓಟ್ಸ್ ಅತ್ಯಂತ ಜನಪ್ರಿಯವಾಗಿದೆ. ಓಟ್ಸ್ ಮತ್ತು ಧಾನ್ಯಗಳ ಮಿಶ್ರಣ ಮತ್ತು ಮಸಾಲೆಯುಕ್ತ ಓಟ್ಸ್ ಜನ ಸಾಮಾನ್ಯವಾಗಿ ಸೇವಿಸುವ ಆಹಾರವಾಗಿದೆ. ಆದರೆ ರಾತ್ರೋರಾತ್ರಿ ನೆನೆಸಿದ ಓಟ್ಸ್ ನಲ್ಲೇ ಹೆಚ್ಚು ಪೌಷ್ಟಿಕಾಂಶವುಳ್ಳದ್ದು ಎಂಬುದು...

ನೀವು ಆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ…? ಆದರೆ, ಪಪ್ಪಾಯಿ ನೀರನ್ನು ಪ್ರಯತ್ನಿಸಿ..!

Health: ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಅದಕ್ಕಾಗಿಯೇ ಪಪ್ಪಾಯಿಯನ್ನು ಡೆಂಗ್ಯೂಗೆ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಅದಕ್ಕಾಗಿಯೇ ಪಪ್ಪಾಯಿಯನ್ನು ಡೆಂಗ್ಯೂಗೆ ಚಿಕಿತ್ಸೆ ಎಂದು ಪರಿಗಣಿಸಲಾಗುತ್ತದೆ. ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಡೆಂಗ್ಯೂ ಸಮಯದಲ್ಲಿ ಪ್ಲೇಟ್‌ಲೆಟ್‌ಗಳನ್ನು ವೇಗವಾಗಿ ಹೆಚ್ಚಿಸುತ್ತವೆ. ಅದಕ್ಕಾಗಿಯೇ ಅನೇಕರು ಪಪ್ಪಾಯಿ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img