Wednesday, December 24, 2025

ಬ್ಯೂಟಿ ಟಿಪ್ಸ್

ತಲೆನೋವನ್ನು ತಕ್ಷಣವೇ ಕಡಿಮೆ ಮಾಡಲು ಸಲಹೆಗಳು..!

ತಲೆನೋವು ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ. ಕೆಲವರಿಗೆ ತಲೆನೋವು ಹೆಚ್ಚಾಗಿ ಕಿರಿಕಿರಿ ಉಂಟುಮಾಡುತ್ತದೆ. ಕೆಲವೊಮ್ಮೆ ಈ ನೋವಿನೊಂದಿಗೆ ಜೀವನವು ತುಂಬಾ ನೀರಸವಾಗುತ್ತದೆ. ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಈ ಮೈಗ್ರೇನ್ ನೋವು ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಅಮೃತಾಂಜನ್ ಮತ್ತು ಜಂಡುಬಾಮ್‌ ಅನ್ನು ಬಳಸುವುದರಿಂದ, ನೀವು ತಾತ್ಕಾಲಿಕ ಪರಿಹಾರವನ್ನು ಪಡೆಯುತ್ತೀರಿ. ಕೆಲವರು ಕಚೇರಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ...

ಸಕ್ಕರೆ ರೋಗಿಗಳು ತೆಂಗಿನ ನೀರು ಕುಡಿದರೆ ಏನಾಗುತ್ತದೆ..?

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹ ರೋಗಿಗಳು ತಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ತಿನ್ನುವ ಪ್ರತಿಯೊಂದು ಆಹಾರ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೂ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಹಾರ ಮತ್ತು ಜೀವನಶೈಲಿಯಲ್ಲಿನ...

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ತಿನ್ನುವುದರಿಂದ ಆಗಲಿದೆ ಆರೋಗ್ಯಕರ ಲಾಭ..

ಪ್ರತೀ ತಾಯಿಯಾಗುವವಳಿಗೂ ತನ್ನ ಮಗು ಚೆಂದವಾಗಿರಬೇಕು, ಬುದ್ಧಿವಂತವಾಗಬೇಕು, ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿಯೇ ಅದಕ್ಕೆ ಬೇಕಾದ ಆಹಾರಗಳನ್ನು ಆಕೆ ಸೇವಿಸಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಬಟರ್ ಫ್ರೂಟ್ ತಿಂದ್ರೆ ಅದರಿಂದಾಗುವ ಆರೋಗ್ಯಕರ ಲಾಭವೇನು ಅಂತಾ ಹೇಳಲಿದ್ದೇವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ಫೈಬರ್, ಕ್ಯಾಲ್ಸಿಯಂ, ಸೇರಿ ಹಲವು ಪೋಷಕತತ್ವಗಳಿಂದ ಭರಪೂರವಾಗಿರುವಂಥ ಬಟರ್ ಫ್ರೂಟ್...

ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಎಲ್ಲರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಚುರುಕಾಗಿರಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ವಿವಿಧ ತರಹದ ತರಕಾರಿ, ಹಣ್ಣು, ಸೊಪ್ಪು, ಡ್ರೈಫ್ರೂಟ್ಸ್  ಎಲ್ಲವನ್ನೂ ತಿನ್ನಿಸುತ್ತಾರೆ. ಆದ್ರೆ ನೀವು ಇದೆಲ್ಲದರ ಜೊತೆ, ಜಾಯಿಕಾಯಿಯನ್ನ ತೆಯ್ದು ತಿನ್ನಿಸಿದರೆ, ಮಕ್ಕಳು ಚರುಕಾಗುತ್ತಾರಲ್ಲದೇ, ಉಚ್ಛಾರವೂ ಸ್ಪಷ್ಟವಾಗಿರುತ್ತದೆ. ಹಾಗಾದ್ರೆ ಜಾಯಿಕಾಯಿಯನ್ನ ಮಕ್ಕಳಿಗೆ ತಿನ್ನಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಪಪ್ಪಾಯಿ ಎಲೆಯ...

ಮಜ್ಜಿಗೆ ಕುಡಿಯುವುದರಿಂದ ಎಷ್ಟಲ್ಲಾ ಆರೋಗ್ಯಕರ ಲಾಭವಿದೆ..

ಮಜ್ಜಿಗೆ, ಮೊಸರು, ಹಾಲು, ಬೆಣ್ಣೆ, ತುಪ್ಪ ಈ ಆಹಾರಗಳೆಲ್ಲವೂ ದೇಹಕ್ಕೆ ಶಕ್ತಿ ಕೊಡುವಂಥದ್ದು. ಚಿಕ್ಕಂದಿನಲ್ಲೇ ಮಕ್ಕಳಿಗೆ ಇವನ್ನೆಲ್ಲ ತಿನ್ನಿಸಿದರೆ, ಮಕ್ಕಳು ದಷ್ಟಪುಷ್ಟವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. ದೊಡ್ಡವರು ಇದನ್ನೆಲ್ಲ ಸೇವಿಸಿದರೂ ಉತ್ತಮ. ಅದರಲ್ಲೂ ಮಜ್ಜಿಗೆ ಸೇವನೆಯಿಂದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ...

ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

ಪಪ್ಪಾಯಿ ಹಣ್ಣಿನ ಪ್ರಯೋಜನಗಳೇನು..? ಪಪ್ಪಾಯಿ ಸೇವನೆಯಿಂದ ನಮಗಾಗುವ ಲಾಭಗಳೇನು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಆದರೆ ಇಂದುನ ನಾವು ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಲಿದ್ದೇವೆ.. ಡೆಂಘ್ಯೂ, ಚಿಕನ್ ಗುನ್ಯಾ ಆದಾಗ, ಪಪ್ಪಾಯಿ ಹಣ್ಮಿನ ಎಲೆಯ ಜ್ಯೂಸ್ ಸೇವಿಸಲು ಹೇಳಲಾಗುತ್ತದೆ. ಯಾಕಂದ್ರೆ ಇವೆರಡೂ ರೋಗಗಳು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ....

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಉಪ್ಪು ಇಲ್ಲದ ಊಟಕ್ಕೆ, ಎಂಥ ಮಸಾಲೆ ಪದಾರ್ಥ ಹಾಕಿದರೂ ಕೂಡ ಅದು ರುಚಿಸುವುದಿಲ್ಲ. ಹಾಗಾಗಿ ಅಡುಗೆ ಮಾಡುವ ಉಪ್ಪಿಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಈ ರೀತಿ ಅಡುಗೆಗೆ ರುಚಿ ನೀಡುವ ಉಪ್ಪು, ನಮ್ಮ ಆರೋಗ್ಯವನ್ನ ಕೂಡ ಸುಧಾರಿಸಬಲ್ಲದು. ನಮ್ಮ ಆರೋಗ್ಯಕ್ಕೆ ಲಾಭ ತಂದುಕೊಡಬಲ್ಲದು. ಹಾಗಾಗಿ ನಾವಿಂದು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ...

ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?

ಡ್ರೈಫ್ರೂಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಅದರಲ್ಲೂ ಗೋಡಂಬಿ ದ್ರಾಕ್ಷಿ ಅಂದ್ರೆ ಇನ್ನೂ ಹೆಚ್ಚು ಪ್ರೀತಿ. ಪಾಯಸ, ಸಿಹಿ ತಿಂಡಿಗಳಲ್ಲಿ ಸಿಗುವ ಗೋಡಂಬಿಯನ್ನ ಹೆಕ್ಕಿ ತಿನ್ನುವವರೇ ಜಾಸ್ತಿ. ಹಾಗಾದ್ರೆ ಗೋಡಂಬಿ ತಿಂದ್ರೆ ಆರೋಗ್ಯಕ್ಕೆ ಲಾಭವೋ ನಷ್ಟವೋ..? ಗೋಡಂಬಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು..? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ.. ಮುಂಜಾನೆ ಖಾಲಿ ಹೊಟ್ಟೆಯಲ್ಲಿ...

ಇಸಬಗೋಲನ್ನು ಹೇಗೆ ಸೇವಿಸಬೇಕು..? ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು..?

ತುಂಬಾ ಜನರಿಗೆ ಇಸಬಗೋಲ ಅಂದ್ರೇನು..? ಇದನ್ನ ತಿಂತಾರಾ..? ಹಾಗಾದ್ರೆ ಹೇಗೆ ತಿನ್ನೋದು.. ಇದನ್ನ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಇಸಬಗೋಲ ಅಂದ್ರೇನು..? ಇದನ್ಯಾಕೆ ಸೇವಿಸಬೇಕು ಅಂತಾ ಹೇಳಲಿದ್ದೇವೆ.. ಇವು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟುಮಾಡುವ ಆಹಾರಗಳು ಇವುಗಳಿಂದ ದೂರವಿರುವುದು ಉತ್ತಮ..! ಸರಿಯಾಗಿ ಮಲ ವಿಸರ್ಜನೆಯಾಗದಿದ್ದಾಗ, ಬಿಸಿ ನೀರನ್ನು ಕುಡಿಯಬೇಕು. ಬಾಳೆಹಣ್ಣನ್ನು ತಿನ್ನಬೇಕು ಅನ್ನೋದು...

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?

ತಣ್ಣೀರು ಅಥವಾ ಬಿಸಿಯಾದ ನೀರಿಗಿಂತ, ಉಗುರು ಬೆಚ್ಚಗಿನ ನೀರಿನ ಸೇವನೆ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ನೀವು ಎಲ್ಲ ಸಮಯದಲ್ಲೂ ರೂಮ್ ಟೆಂಪರೆಚರ್‌ನಲ್ಲಿರುವ ನೀರು ಕುಡಿದರೂ ನಡೆಯುತ್ತದೆ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯಬೇಕು. ಹಾಗಾದ್ರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಆಗುವ ಆರೋಗ್ಯ ಲಾಭಗಳೇನು...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img