Friday, February 20, 2026

ಬ್ಯೂಟಿ ಟಿಪ್ಸ್

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 2

ಮೊದಲ ಭಾಗದಲ್ಲಿ ನಾವು ಸಿ ಸೆಕ್ಷನ್ ಡಿಲೆವರಿಯಾದ ಮೇಲೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ, ಸಿ ಸೆಕ್ಷನ್ ಆದಮೇಲೆ ಏನು ಮಾಡಬಾರದು ಅಂತಾ ಹೇಳಲಿದ್ದೇವೆ. ಸಿ ಸೆಕ್ಷನ್ ಡಿಲೆವರಿ ಮುಗಿದ ಮೇಲೆ 2 ತಿಂಗಳು ಯಾವುದೇ ಕೆಲಸ ಮಾಡಬಾರದು. ಮತ್ತು ಚೆನ್ನಾಗಿ ರೆಸ್ಟ್ ಮಾಡಬೇಕು. ಒಂದು ವರ್ಷದ ತನಕ ಅತೀ...

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 1

ಓರ್ವ ಹೆಣ್ಣಿಗೆ ತಾಯಿಯಾಗುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಈ ಖುಷಿಯಲ್ಲಿರುವಾಗ, ಆರೋಗ್ಯಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಅನುಭವಿಸಬೇಕಾಗುತ್ತದೆ. ಅದರಲ್ಲಿ ಒಂದು ಸಿಸೆರಿನ್. ಹಾಗಂತ ಎಲ್ಲರಿಗೂ ಸಿಸೇರಿನ್ ಆಗಿಯೇ ಮಗುವಾಗುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಸಿ ಸೆಕ್ಷನ್ ಡೆಲಿವರಿನೇ ಆಗೋದು. ಅದಕ್ಕೆ ಹಲವು ಕಾರಣಗಳಿದೆ. ಹಾಗಾಗಿ ನಾವಿಂದು ಸಿ ಸೆಕ್ಷನ್ ಆದಮೇಲೆ ಹೆಣ್ಣು...

40 ವರ್ಷ ದಾಟಿದ ಬಳಿಕ ಮಹಿಳೆಯರು ಅನುಸರಿಸಬೇಕಾದ ಟಿಪ್ಸ್‌ಗಳಿವು..

ಹೆಣ್ಣು ಮಕ್ಕಳು ತಾಯಿಯಾಗುವ ಕಾರಣಕ್ಕೆ ಅವರು ಸಣ್ಣ ವಯಸ್ಸಿನಲ್ಲೇ ಏಜ್ ಆದವರ ಹಾಗೆ ಕಾಣುತ್ತಾರೆ. ಅಲ್ಲದೇ, ತಾಯಿಯಾದ ಬಳಿಕ, ಹಲವು ಜವಾಬ್ದಾರಿಗಳು ಹೆಗಲೇರುತ್ತದೆ. ಮನೆ ಕೆಲಸ, ಮಕ್ಕಳನ್ನು ನೋಡಿಕೊಳ್ಳೋದು, ಮನೆಯವರನ್ನ ನೋಡಿಕೊಳ್ಳುವುದು. ಇದೆಲ್ಲದರ ಬಗ್ಗೆ ನಿಮಗೆ ಸಮಯ ಕೊಡಲು ನಿಮ್ಮಿಂದಲೇ ಸಾಧ್ಯವಾಗೋದಿಲ್ಲಾ. ಆದ್ರೆ ನೀವು 40 ದಾಟಿದ ಮೇಲೂ ಆರೋಗ್ಯವಾಗಿರಬೇಕು ಅಂದ್ರೆ, ಸರಿಯಾದ ಸಮಯಕ್ಕೆ...

ಇವುಗಳನ್ನು ತಿಂದ ನಂತರ ನೀರು ಕುಡಿಯಲೇಬೇಡಿ.. ಕುಡಿದರೆ ತುಂಬಾ ಅಪಾಯ..!

Health tips: ಆರೋಗ್ಯವಾಗಿರಲು ಆರೋಗ್ಯಕರ ಆಹಾರದಂತೆಯೇ ನಮಗೆ ಒಳ್ಳೆಯ ನೀರು ಕೂಡ ಬೇಕು. ಆದರೆ ನಿಮಗೆ ಗೊತ್ತೇ..? ಕೆಲವು ಆಹಾರಗಳನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದು ನಿಮಗೆ ಹಾನಿ ಉಂಟು ಮಾಡುತ್ತದೆ. ಆರೋಗ್ಯವಾಗಿರಲು ಆರೋಗ್ಯಕರ ಆಹಾರದಂತೆಯೇ ನಮಗೆ ಒಳ್ಳೆಯ ನೀರು ಕೂಡ ಬೇಕು. ಆದರೆ ಅನೇಕರು ಒಳ್ಳೆಯ ನೀರು ಕುಡಿಯುವುದನ್ನು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ.. ಚಳಿಯಿಂದಾಗಿ ಕಡಿಮೆ...

35 ಮತ್ತು 40ನೇ ವಯಸ್ಸಿನಲ್ಲಿ 20ರ ಹಾಗೆ ಕಾಣಲು ಬಯಸುವಿರಾ..? ಹಾಗಾದರೆ ಆಹಾರ ತಜ್ಞರು ಹೇಳುವ ಸಲಹೆಗಳು ಪಾಲಿಸಿ..!

ಕೆಲವರು ಚಿಕ್ಕವರಾದರೂ ದೊಡ್ಡವರಂತೆ ಕಾಣುತ್ತಾರೆ. ಇನ್ನು ಕೆಲವರು ಹೆಚ್ಚು ವಯಸ್ಸಾದವರು ಹೆಚ್ಚು ಕಿರಿಯರಾಗಿ ಕಾಣುತ್ತಾರೆ ಅಂಥವರನ್ನು ನೋಡಿ ಛೇ.. ಹೇಗೆ ಮೈಂಟೇನ್ ಮಾಡಿಕೊಳ್ಳುತ್ತಾರೆ ಎಂದು ಖಂಡಿತ ಅನ್ನಿಸುತ್ತದೆ. ಅದು ಗಂಡಾಗಿರಲಿ ಹೆಣ್ಣಿರಲಿ! ಬೆಳೆಯುತ್ತಿರುವ ವಯಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಚರ್ಮದ ಸುಕ್ಕುಗಳು, ಕೀಲು ನೋವು ಇತ್ಯಾದಿಗಳು ಕಾಡುತ್ತಲೇ ಇರುತ್ತವೆ. ಆದರೆ ವಯಸ್ಸಾದ ಚರ್ಮವನ್ನು ಕಡಿಮೆ...

ಒಣ ಹಣ್ಣುಗಳನ್ನು ದೀರ್ಘಕಾಲ ಸಂಗ್ರಹಿಸಿದರೆ, ಪೋಷಕಾಂಶಗಳು ಕಡಿಮೆಯಾಗುತ್ತವೆಯೆ..?

dry fruits: ಕೆಲವು ಆಹಾರಗಳು ಹೆಚ್ಚು ಕಾಲ ಇರುತ್ತದೆ.ಆದರೆ ಅವುಗಳನ್ನು ಸಂಗ್ರಹಿಸುವ ವಿಧಾನ ವಿಭಿನ್ನವಾಗಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳನ್ನು ಹೊರತುಪಡಿಸಿ, ಮಸಾಲೆಗಳು, ಕಾಳುಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಸಹ ಸಂಗ್ರಹಿಸಲಾಗುತ್ತದೆ. ಆದರೆ ಹಣ್ಣುಗಳನ್ನು ಘನೀಕರಿಸುವ ಮೂಲಕ ಸಂಗ್ರಹಿಸಬಹುದು ಎಂದು ನಿಮಗೆ ತಿಳಿದಿರಲಿಲ್ಲ. ಈಗ ನಾವು ಫ್ರೀಜ್ ಡ್ರೈಫ್ರೂಟ್ಸ್ ಬಗ್ಗೆ ಹೇಳಲಿದ್ದೇವೆ. ಅವುಗಳನ್ನು ಹೇಗೆ ಬಳಸಬೇಕೆಂದು...

ಮೊಟ್ಟೆಯ ಹಳದಿ ಲೋಳೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ..? ಆರೋಗ್ಯ ತಜ್ಞರು ಏನು ಹೇಳುತ್ತಾರೆ..?

Egg: ಪೋಷಕಾಂಶಗಳಿಗಾಗಿ ಕ್ಯಾರಾಫ್ ಅಡ್ರಸ್ ಎಂದರೆ ಅದು ಮೊಟ್ಟೆಗಳು, ಪ್ರತಿದಿನ ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು. NCBI ವರದಿಯ ಪ್ರಕಾರ, ಮೊಟ್ಟೆಯಲ್ಲಿರುವ ಪ್ರೋಟೀನ್ ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿದ್ದರೂ ಕೆಲವು ಅನುಮಾನಗಳು ಯಾವಾಗಲೂ ಕಾಡುತ್ತವೆ. ನೀವು ಬೆಳಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ...

ಕೂಲ್ ವಿಂಟರ್ ನಲ್ಲಿ ಬಿಸಿಬಿಸಿ ಚಹಾ..! ಈ ಹೊಸ ಬಗೆಯ ಚಹಾದ ರುಚಿ ನೋಡದಿದ್ದರೆ ನೀವು ಮಿಸ್ ಮಾಡಿಕೊಳ್ಳುತ್ತೀರಿ..!

special winter tea: ಪ್ರತಿ ಬಾರಿ ಅದೇ ಚಹಾವನ್ನು ಕುಡಿಯುವುದರಿಂದ ಏನು ಪ್ರಯೋಜನ?ಎನ್ನುವವರು ಅನೇಕ ಜನರಿದ್ದಾರೆ. ಅವರ ನಾಲಿಗೆ ವಿವಿಧ ರುಚಿಗಳನ್ನು ಬಯಸುತ್ತದೆ. ಅಂತಹವರಿಗೆ.. ತಂಪಾದ ಚಳಿಗಾಲದಲ್ಲಿ ಬಿಸಿಯಾದ ಏನನ್ನಾದರೂ ಕುಡಿಯಬೇಕು ಎಂದು ಎಲ್ಲರು ಭಾವಿಸುತ್ತಾರೆ. ಅದಕ್ಕಾಗಿ ಚಹಾವನ್ನು ಎಲ್ಲರೂ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಕಚಗುಳಿ ಇಡುವ ಚಳಿಯಲ್ಲಿ ಒಂದೊಂದೇ ಬಿಸಿ ಬಿಸಿ ಟೀ ಹೀರುತ್ತಾ ಹೋದರೆ...

3 ನಿಮಿಷಗಳ ವ್ಯಾಯಾಮವು ಅಕಾಲಿಕ ಮರಣವನ್ನು ಕಡಿಮೆ ಮಾಡುತ್ತದೆ..!

Health: ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಿಯಮಿತವಾಗಿ ವ್ಯಾಯಾಮ ಮಾಡಲು ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅನೇಕರಿಗೆ ವ್ಯಾಯಾಮ ಮಾಡಲು ಸಮಯವಿರುವುದಿಲ್ಲ, ಆದರೆ ಇತ್ತೀಚಿನ ಸಂಶೋಧನೆಯು ವ್ಯಾಯಾಮದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನೀವು ಗಂಟೆಗಳ ಕಾಲ ವ್ಯಾಯಾಮ ಮಾಡುವ ಅಗತ್ಯವಿಲ್ಲ ಎಂದು ತೋರಿಸುತ್ತದೆ. ಸಾಧ್ಯವಾದಾಗಲೆಲ್ಲಾ ಒಂದರಿಂದ ಮೂರು...

ಪಿಸಿಓಡಿ ಸಮಸ್ಯೆ ಪರಿಹಾರಕ್ಕೆ ಸೇವಿಸಬೇಕಾದ ಆಹಾರಗಳಿವು..

ಇಂದಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಪಿಸಿಓಡಿ ಸಮಸ್ಯೆ ಕಂಡುಬರುತ್ತಿದೆ. ಜಂಕ್ ಫುಡ್ ಸೇವನೆ, ಬ್ಯುಸಿ ಲೈಫ್, ಸರಿಯಾಗಿ ಸಮಯಕ್ಕೆ, ಸರಿಯಾದ ಆಹಾರ ಸೇವನೆ ಇಲ್ಲದ ಕಾರಣ ಹೆಣ್ಣು ಮಕ್ಕಳಲ್ಲಿ ಪಿಸಿಓಡಿ ಸಮಸ್ಯೆ ಕಾಣಿಸುತ್ತಿದೆ. ಹಾಗಾದ್ರೆ ಪಿಸಿಓಡಿ ಸಮಸ್ಯೆ ಬರಬಾರದು ಎಂದಲ್ಲಿ ಎಂಥ ಆಹಾರವನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ.. ತಂದೆ-ತಾಯಿಯಾಗಲು ಬಯಸುವವರು ಈ ಆಹಾರಗಳನ್ನು...
- Advertisement -spot_img

Latest News

Political News: ಇಂತಹ ದಾಳಿಗಳು ಹಿಂದೂ ಸಮಾಜದ ಅಂತಃಸತ್ವವನ್ನು ತಗ್ಗಿಸಲು ಸಾಧ್ಯವೇ ಇಲ್ಲ: ಸಿ.ಟಿ.ರವಿ

Political News: ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದು, ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯದ ಸ್ಥಾಪನೆಗಾಗಿ, ಭಾರತದಲ್ಲಿ ಸನಾತನ ಧರ್ಮದ...
- Advertisement -spot_img