Saturday, February 28, 2026

ಬ್ಯೂಟಿ ಟಿಪ್ಸ್

ಯೋಗ ಮಾಡುವುದರಿಂದ ಥೈರಾಯ್ಡ್ ಸಮಸ್ಯೆ ದೂರ ಮಾಡಬಹುದು ಗೊತ್ತಾ..?

Health Tips: ಯೋಗ ಮಾಡುತ್ತಿದ್ದರೆ, ಯಾವ ರೋಗದ ಚಿಂತೆಯೂ ನಮಗಿರುವುದಿಲ್ಲ ಎಂಬುದು ಯೋಗ ಪಟುಗಳ ಮಾತು. ಹಾಗಾಗಿಯೇ ಭಾರತದ ವಿದ್ಯೆಯಾದ ಯೋಗವನ್ನು ಪ್ರಪಂಚದೆಲ್ಲೆಡೆ ಪಸರಿಸಲೆಂದೇ, ವಿಶ್ವ ಯೋಗ ದಿನಾಚರಣೆ ಮಾಡಲಾಗಿದೆ. ಏಕೆಂದರೆ, ಯೋಗ ಮಾಡಿಯೇ, ಔಷಧಿ ಇಲ್ಲದೇ, ಹಲವು ರೋಗಗಳನ್ನು ಹೋಗಲಾಡಿಸಬಹುದು. ಅದೇ ರೀತಿ ಥೈರಾಯ್ಡ್ ಇದ್ದವರು, ಯೋಗ ಮಾಡಿಯೇ ಆ ಸಮಸ್ಯೆಯನ್ನು ದೂರ...

ಮೊಡವೆ.. ಮುಖಕ್ಕೆ ಬೇಡದ ಒಡವೆ.. ಪಾರಾಗಲು ಇಲ್ಲಿದೆ ದಾರಿ..

Health Tips: ಯಾರಿಗೆ ತಾನು ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇರೋದಿಲ್ಲ ಹೇಳಿ. ಎಲ್ಲರಿಗೂ ತಮ್ಮ ಮುಖದಲ್ಲಿ ಒಂದು ಗುಳ್ಳೆಯೂ ಇರಬಾರದು. ತಮ್ಮ ಮುಖ ಕ್ಲೀನ್ ಆಗಿ ಇರಬೇಕು ಅಂತಾ ಆಸೆ ಇರುತ್ತದೆ. ಆದರೆ ಹಲವರು ಮೊಡವೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂಥವರಿಗಾಗಿ ವೈದ್ಯರು ಹೋಮ್ ರೆಮಿಡಿ ಹೇಳಿದ್ದಾರೆ. https://www.youtube.com/watch?v=1URk6P-0Q7Q ಕೊಂಚ ಮುಲ್ತಾನಿ ಮಿಟ್ಟಿ ಪುಡಿ, ಕೊಂಚ ನ್ಯಾಚುರಲ್...

ಹೆಂಗಸರಿಗಿಂತ ಗಂಡಸರು ಹೆಚ್ಚು ಗೊರಕೆ ಹೊಡೆಯಲು ಕಾರಣಗಳೇನು..?

Health Tips: ಗೊರಕೆ ಹೊಡೆಯುವುದು ನಮ್ಮ ದೇಹದಲ್ಲಾಗುವ ಸಾಮಾನ್ಯ ಕ್ರಿಯೆಗಳಲ್ಲಿ ಒಂದು. ಆದರೆ ಇದರಿಂದ ನಮ್ಮ ಪಕ್ಕದಲ್ಲಿ ಮಲಗಿದವರಿಗೆ ಕೆಲವೊಮ್ಮೆ ತೊಂದರೆಯುಂಟಾಗುತ್ತದೆ. ಭಾರತೀಯ ಮಹಿಳೆಯರು ಗೊರಕೆಯನ್ನು ನಾರ್ಮಲ್ ವಿಷಯ ಅಂತಲೇ ತೆಗೆದುಕೊಂಡು ಹೋಗುತ್ತಾರೆ. ಆದರೆ ವಿದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳು, ಪತಿಗೆ ಡಿವೋರ್ಸ್ ನೀಡಿರುವುದೇ ಈ ವಿಷಯಕ್ಕೆ. ಪತಿ ಗೊರಕೆ ಹೊಡೆಯುತ್ತಾನೆ. ನನ್ನ ರಾತ್ರಿ...

ಪುರುಷರಲ್ಲಿ ಹೇರ್ ಲಾಸ್ ಆಗಲು ಕಾರಣವೇನು..?

Health Tips: ನಾವು ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದೇವೆ. ಅದೇ ರೀತಿ ಇಂದು ಪುರುಷರ ಹೇರ್ ಲಾಸ್ ಆಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ZgfnmyZIm2Q&t=5s ವೈದ್ಯರಾದ ಡಾ.ದೀಪಿಕಾ ಈಗಾಗಲೇ ಸೌಂದರ್ಯ ಸಮಸ್ಯೆಗೆ ಹಲವು ಪರಿಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಪುರುಷರಲ್ಲಿ ಹೆಚ್ಚು ಹೇರ್ ಲಾಸ್ ಆಗಲು ಕಾರಣವೇನು ಅಂತಾ...

ಹಿಮ್ಮಡಿ ಒಡೆತದ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಹೀಗೆ ಮಾಡಿ..

Health Tips: ಮಹಿಳೆಯರಿಗೆ 30 ದಾಟಿದ ಬಳಿಕ, ನಿಧಾನವಾಗಿ ಮೈ ಕೈ ನೋವು ಶುರುವಾಗುತ್ತದೆ. ಸೊಂಟ, ಬೆನ್ನು, ಕೈ ಕಾಲು ನೋವಿನ ಜೊತೆಗೆ, ನಡೆದಾಡಲು ಕಷ್ಟ ಕೊಡುವಂಥ ಹಿಮ್ಮಡಿ ನೋವು ಇರುತ್ತದೆ. ಇಂಥ ಹಿಮ್ಮಡಿ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=0Gj-S5l8oOc ಕೊಂಚ ಪಚ್ಚಕರ್ಪೂರ, ಶುದ್ಧ ತುಪ್ಪ...

ಪದೇ ಪದೇ ಆಕಳಿಕೆ ಬರಲು ಕಾರಣವೇನು..?

Health Tips: ನಿದ್ರೆ ಬರುವ ಸಮಯದಲ್ಲಿ ಆಕಳಿಕೆ ಬರುವುದು ಸಹಜ. ಆದರೆ ನಿದ್ರಿಸಿ ಆದ ಬಳಿಕವೂ, ಪದೇ ಪದೇ ಆಕಳಿಕೆ ಬರುತ್ತದೆ. ಆದರೆ ನಿದ್ರೆ ಬರದ ಸಮಯದಲ್ಲಿ ಆಕಳಿಕೆ ಬಂದಾಗ, ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ ಅಂತಾ ನಾವು ಹೇಳುತ್ತೇವೆ. ಆದರೆ ಇದಕ್ಕೆ ಕಾರಣವೇ ಬೇರೆ ಇದೆ. ಹಾಗಾದ್ರೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ...

Remedy for rinkles ಇಲ್ಲಿದೆ ನೋಡಿ ಸೌಂದರ್ಯದ ಗುಟ್ಟು..

Health Tips: ಮುಖದಲ್ಲಿ ಒಂಚೂರು ಸುಕ್ಕು ಇರಬಾರದು. ಮುಖ ಸಾಫ್ಟ್ ಆಗಿರಬೇಕು, ಕ್ಲೀನ್ ಆಗಿರಬೇಕು. ನಾಲ್ಕು ಜನರ ಮಧ್ಯೆ ತಾನು ಎದ್ದು ಕಾಣಬೇಕು ಅಂತಾ ಯಾರಿಗೆ ತಾನೇ ಇಷ್ಟವಿರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ರಿಂಕಲ್ ಫ್ರೀ ತ್ವಚೆಯನ್ನು ಪಡೆಯೋದು ಹೇಗೆ ಅಂತಾ ಹೇಳಲಿದ್ದೇವೆ. https://www.youtube.com/watch?v=-PaRI-ZTRdY 2ರಿಂದ 3 ಸ್ಪೂನ್ ಅಕ್ಕಿಹಿಟ್ಟು, ಒಂದು ಕೋಳಿ ಮೊಟ್ಟೆ, ಕೊಂಚ ಶ್ರೀಗಂಧದ...

ಇತ್ತೀಚಿನ ದಿನಗಳಲ್ಲಿ Hair Loss ಹೆಚ್ಚಾಗಲು ಕಾರಣವೇನು..?

Health Tips: ನಾವು ಈಗಾಗಲೇ ನಿಮಗೆ ಕೂದಲು ಉದುರುವಿಕೆಗೆ ಏನು ಕಾರಣ, ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅಂತಾ ಹೇಳಿದ್ದೇವೆ. ಅದೇ ರೀತಿ, ವೈದ್ಯೆಯಾದ ಡಾ.ದೀಪಿಕಾ ಇಂದು ಕೂದಲು ಉದುರಲು ಮುಖ್ಯವಾದ ಕಾರಣವೇನು ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=WHOQzD1-eFY ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾದರೆ, ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ...

Monsoon Special: ಟೊಮೆಟೋ ರಸಂ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ತೊಗರಿ ಬೇಳೆ, 5 ಟೊಮೆಟೋ, 3 ಹಸಿಮೆಣಸು, ಕಾಳುಮೆಣಸು, ಕರಿಬೇವು, ಶುಂಠಿ, ಜೀರಿಗೆ, ಕೊತ್ತೊಂಬರಿ ಸೊಪ್ಪು, ಬೆಳ್ಳುಳ್ಳಿ, ರಸಂ ಪುಡಿ, ಅರಿಶಿನ, ಬೆಲ್ಲ, ಹಿಂಗು, ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಕುಕ್ಕರಲ್ಲಿ ಮೂರರಿಂದ ನಾಲ್ಕು...

Monsoon Special: ಕಡ್ಲೆಬೇಳೆ ವಡೆ (ಚಟ್ಟಂಬಡೆ) ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಕಡ್ಲೆಬೇಳೆ, 1 ಈರುಳ್ಳಿ, 2 ಸ್ಪೂನ್ ಅಕ್ಕಿಹಿಟ್ಟು, 2ರಿಂದ 3ಹಸಿಮೆಣಸು, ಸಣ್ಣ ತುಂಡು ಶುಂಠಿ, ಜೀರಿಗೆ, ಇಂಗು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ಚೆನ್ನಾಗಿ ತೊಳೆದು 2 ತಾಸು ನೆನೆಸಿಡಿ. ಬಳಿಕ ನೀರು ಬಸಿದು, ಎರಡು ಸ್ಪೂನ್ ನೆನೆಸಿದ ಕಡಲೆ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img