Sunday, October 5, 2025

ಬ್ಯೂಟಿ ಟಿಪ್ಸ್

ಶರವೇಗದ ಚಿನ್ನ ನೋಡಕಷ್ಟೇ ಚೆನ್ನ!

ಚಿನ್ನ ಪ್ರಿಯರಿಗೆ ಬಿಗ್‌ ಶಾಕಿಂಗ್‌ ನ್ಯೂಸ್‌ ಸಿಕ್ಕಿದೆ. ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ಸಾವಿರ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್‌ 29ರಂದು 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆ 11,689 ರೂ. ಇತ್ತು. ಒಂದೇ ದಿನಕ್ಕೆ 142 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, 11,831 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ...

Health Tips: ಹೃದಯಘಾತಕ್ಕೆ ಮೊಟ್ಟೆ ರಾಮ ಬಾಣ.!: ಮೊಟ್ಟೆ ಕುಡಿಬೇಕಾ? ತಿನ್ನಬೇಕಾ?

Health Tips: ಕೋಳಿ ಮೊಟ್ಟೆ ಸೇವನೆಯಿಂದ ನಮ್ಮ ದೇಹಕ್ಕೆ ಅತೀ ಹೆಚ್ಚು ಲಾಭವಿದೆ. ದಿನಕ್ಕೆ 1 ಎಗ್ ತಿಂದ್ರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ತತ್ತಿ ನೀಡಲಾಗುತ್ತದೆ. ಹಾಗಾದ್ರೆ ಪ್ರತಿದಿನ 1 ಮೊಟ್ಟೆ ತಿಂದ್ರೆ ಆರೋಗ್ಯಕ್ಕೇನು ಲಾಭ ಎಂದು ವೈದ್ಯರಾಗಿರುವ ಡಾ.ಆಂಜೀನಪ್ಪ ಅವರು ವಿವರಿಸಿದ್ದಾರೆ ನೋಡಿ. https://youtu.be/vHqFcAEoY_0 ಮೊಟ್ಟೆ ತಿನ್ನುವಾಗ ಪೂರ್ತಿಯಾಗಿ,...

Health Tips: ಮನೇಲಿರೋ ಧೂಳಿಂದಾನೆ ಅಲರ್ಜಿ ಆಗುತ್ತೆ ಎಚ್ಚರ!: Dr Bhavya Podcast

Health Tips: ಇತ್ತೀಚಿನ ದಿನಗಳಲ್ಲಿ ಧೂಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿದೆ. ಜೋರಾಗಿ ಉಸಿರಾಡುವುದು, ಸ್ವಲ್ಪ ನಡೆದರೆ ಸುಸ್ತಾಗುವುದು, ಪದೇ ಪದೇ ಕೆಮ್ಮು ಬರುವುದೆಲ್ಲ ಆದರೆ, ಅದು ಶ್ವಾಸಕೋಶದ ಸಮಸ್ಯೆ ಎಂದರ್ಥ. https://youtu.be/0DDIVfxFb0Y ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಶ್ವಾಸಕೋಷಶದ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ ಯುವ ಪೀಳಿಗೆಯವರಿಗೆ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಆಚೆಯಿಂದಲೇ ಬರಬೇಕು...

FITNESS & HEALTH ಎರಡೂ ಕಾಪಾಡಿಕೊಳ್ಳೋದು ಹೇಗೆ? | Anjaan Gym Trainer Podcast

Health Tips: ಫಿಟ್‌ನೆಸ್‌ ಕೋಚ್ ಆಗಿರುವ ಅಂಜನ್ ಅವರು, ಫಿಟ್‌ನೆಸ್ ಮತ್ತು ಆರೋಗ್ಯ ಎರಡನ್ನೂ ಹೇಗೆ ಕಾಪಾಡಿಕ``ಳ್ಳಬೇಕು ಅಂತಾ ವಿವರಿಸಿದ್ದಾರೆ. https://youtu.be/0OCJnEQ8zeU ಅವರು ಹೇಳುವ ಪ್ರಕಾರ, ನಾವು ದುಡಿಯುವ ದುಡ್ಡಿನಲ್ಲಿ ಕೆಲವು ಭಾಗಗಳನ್ನು ನಾವು ನಮ್ಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರಕ್ಕಾಗಿಯೇ ಮೀಸಲಿಡಬೇಕು. ಅದಕ್ಕಿಂತ ಉತ್ತಮ ಬಂಡವಾಳ ಬೇರಿಲ್ಲ ಎನ್ನುತ್ತಾರೆ ಅಂಜನ್. ಅಲ್ಲದೇ ಯಾವುದಾದರೂ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕ``ಳ್ಳಬೇಡಿ...

GYM ನಲ್ಲಿ COUPLE WORKOUT ಒಳ್ಳೆದೋ ಕೆಟ್ಟದೋ?: Anjaan Gym Trainer

Health Tips: ಕರ್ನಾಟಕ ಟಿವಿ ಜತೆ ಮಾತನಾಡಿರುವ ಜಿಮ್ ಟ್ರೇನರ್ ಅಂಜನ್ ಅವರು, ಜನರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. https://youtu.be/3d4RqqglfHU ಹಳೆಯ ಕಾಲದಲ್ಲಿ ಜನ ರಾಶಿ ರಾಶಿ ಅನ್ನ- ಸಾಂಬಾರ್ ತಿಂತಿದ್ರು. ಆದರೂ ಅವರು ಚೆನ್ನಾಗಿಯೇ ಇದ್ದರು. ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗಿನ ಕಾಲದಲ್ಲಿ ನಾವು ಹೆಚ್ಚು ಊಟ ಮಾಡಬಾರದು ಅನ್ನೋದಕ್ಕೆ ಕಾರಣವೇನು..? ಅನ್ನೋ ಪ್ರಶ್ನೆಗೆ...

ಕೋಪವನ್ನು ಕಂಟ್ರೋಲ್ ಮಾಡಿ, ತಾಳ್ಮೆಯಿಂದಿರಲು ಈ ಟಿಪ್ಸ್ ಫಾಲೋ ಮಾಡಿ

Life Lesson: ಕೋಪ ಅನ್ನೋದು ನಮ್ಮ ನೆಮ್ಮದಿಯನ್ನು ಹಾಳು ಮಾಡಿ, ಸಂಬಂಧವನ್ನು ಹಾಳು ಮಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಕೆಟ್ಟ ಅಸ್ತ್ರ. ಕೋಪ ಅನ್ನೋದು ನಮ್ಮನ್ನೇ ಸುಡುವ, ನಮ್ಮಲ್ಲೇ ಇರುವ ಅಗ್ನಿ. ಹಾಗಾಗಿ ನಾವು ಎಷ್ಟು ಕೋಪ ಕಂಟ್ರೋಲ್ ಮಾಡಿ ಬದುಕುತ್ತೇವೋ, ಅಷ್ಟು ನಮಗೇ ಉತ್ತಮ. ಹಾಗಾದ್ರೆ ತಾಳ್ಮೆಯಿಂದಿರಲು ನಾವು ಏನು ಮಾಡಬೇಕು ಅಂತಾ...

Beauty Tips: ಡಾರ್ಕ್ ಸರ್ಕಲ್ ರಿಮೂವ್ ಮಾಡಲು ಈ ಮನೆಮದ್ದು ಬಳಸಿ

Beauty Tips: ನಿಮ್ಮ ಮುಖ ಎಷ್ಟೇ ಬೆಳ್ಳಗಿರಲಿ, ನಿಮ್ಮ ಕಣ್ಣಿನ ಸುತ್ತ ಕಪ್ಪು ಅಂದ್ರೆ ಡಾರ್ಕ್ ಸರ್ಕಲ್ ಇದ್ದರೆ, ನಿಮ್ಮ ಮುಖದ ಅಂದವೆಲ್ಲಾ ಹೋಗುತ್ತದೆ. ಹಾಗಾಗಿ ನೀವು ನಿಮ್ಮ ಕಣ್ಣಿನ ಸುತ್ತ ಕಪ್ಪನ್ನು ಹೋಗಲಾಡಿಸಬೇಕು. ಅದಕ್ಕೆ ಮನೆಯಲ್ಲೇ ಹೇಗೆ ಮದ್ದು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಆಲೂಗಡ್ಡೆಯನ್ನು ತುರಿದು, ಅದರ ರಸವನ್ನು ತೆಗೆದು,...

Sandalwood: ಅಪ್ಪು ಹೋದಮೇಲೆ GYM ಟ್ರೈನರ್ ಗಳಿಗೆ ಕಷ್ಟ ಆಯ್ತು?: Anjaan Gym Trainer Podcast

Health Tips: ಜಿಮ್ ಅಂದ್ರೆ ಏನು..? ನಾವು ಎಷ್ಟು ಸಮಯ ಜಿಮ್ ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಜಿಮ್ ಟ್ರೇನರ್ ಅಂಜನ್ ವಿವರಿಸಿದ್ದಾರೆ. https://youtu.be/CYFMqnFjneU ಕೆಲವರು ತಾನು ಸಣ್ಣ ಆಗಬೇಕು ಅಥವಾ ಬಾಡಿ ಬೆಳೆಸಿಕ``ಳ್ಳಬೇಕು ಎನ್ನುವ ಕಾರಣಕ್ಕೆ, ಜಿಮ್‌ನಲ್ಲೇ ಅರ್ಧ ದಿನ ಕಳೆದುಬಿಡ್ತಾರೆ. 2ರಿಂದ 3 ತಾಸು ಕಂಟಿನ್ಯೂ ಜಿಮ್ ಮಾಡ್ತಾರೆ. ಆದರೆ ಇದು ತಪ್ಪು ಅಂತಾರೆ...

Health Tips: BLACK WATER ಕುಡಿಯೋದು ಎಷ್ಟು ಸಾಧ್ಯ? | Anjaan Gym Trainer

Health Tips: ಇತ್ತೀಚೆಗೆ ಶ್ರೀಮಂತರು ಬ್ಲಾಕ್ ವಾಟರ್ ಕುಡಿಯುವ ಟ್ರೆಂಡ್ ಶುರುವಾಗಿದೆ. ಹಾಗಾದ್ರೆ ಏನಿದು ಬ್ಲಾಕ್ ವಾಟರ್..? ಇದರ ಸೇವನೆಯಿಂದ ಆರೋಗ್ಯಕ್ಕೇನು ಲಾಭ..? ಜಿಮ್ ಟ್ರೇನರ್ ಅಂಜನ್ ಈ ಬಗ್ಗೆ ಏನು ಹೇಳ್ತಾರೆ..? https://youtu.be/-lWUuP8ZFuY ಶ್ರೀಮಂತರು ಬಳಸುವ ನೀರನ್ನು ಕ್ಲೀನ್ ಮಾಡುವ ಮಷಿನ್‌ಗೆ 4ರಿಂದ 5 ಲಕ್ಷ ರೂಪಾಯಿ ಇರುತ್ತದೆ. ಇದು ಸಾಮಾನ್ಯ ನೀರಿಗಿಂತ ಹೆಚ್ಚು ಕ್ಲೀನ್...

Health Tips: ಬೆಂಗಳೂರಲ್ಲಿ 24 ಗಂಟೆ ಜೀವನ 5-6 ಸಿಗರೇಟ್ ಸೇದಿದ್ದಕ್ಕೆ ಸಮ : Dr Bhavya Podcast

Health Tips: ಬೆಂಗಳೂರಿನಲ್ಲಿ ವಾಹನ ಓಡಾಟದ ಕಾರಣ, ಕಾರ್ಖಾನೆಗಳ ಹೊಗೆಗಳಿಂದ ವಾತಾವರಣ ಕಲ್ಮಶವಾಗಿರುವ ಕಾರಣ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.  ಹಾಗಾಗಿ ಡಾ.ಭವ್ಯಾ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬೆಂಗಳೂರು ಕಲುಶಿತ ವಾತಾವರಣದ ಪ್ರಭಾವ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/e9H6Lou6qfI ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದ ಯಾವ ಭಾಗ ಕಾರ್ಯನಿರ್ವಹಿಸದಿದ್ದರೂ, ನಾವು ಸರಿಯಾಗಿ ಉಸಿರಾಡುವ...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img