Sunday, February 22, 2026

ಬ್ಯೂಟಿ ಟಿಪ್ಸ್

Health Tips: ಹಾರ್ಟ್ ಮೇಲೆ ಒತ್ತಡ ಜಾಸ್ತಿಯಾದ್ರೆ ಸ್ಟ್ರೋಕ್ ಪಕ್ಕ! : Dr Pavan Kumar

Health Tips: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ನಮ್ಮ ಜೀವನ ಶೈಲಿಯೂ ಉತ್ತಮವಾಗಿರಬೇಕು ಅಂತಾರೆ ವೈದ್ಯರು. https://youtu.be/N8UmeTegr6c ಡಾ.ಪವನ್ ಕುಮಾರ್ ಹೃದಯದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ನಮ್ಮ ಹೃದಯವನ್ನು ಚೆನ್ನಾಗಿ ಕಾಪಾಡಬೇಕು ಅಂದ್ರೆ, ನಾವು 5 ನಿಯಮಗಳನ್ನು ಪಾಲಿಸಬೇಕು. ಮೊದಲನೇಯದ್ದು ನಾವು ಬಿಪಿ, ಶುಗರ್, ತೂಕ ಹೆಚ್ಚಾಗಿರುವುದು. ಇವುಗಳನ್ನೆಲ್ಲ...

Health Tips: ರೆಡ್ ಮೀಟ್ ತುಂಬಾ ಡೇಂಜರ್, ಕಾರ್ಬೋಹೈಡ್ರೇಟ್ ನಿಂದ ಶುಗರ್ : Dr Pavan Kumar

Health Tips: ಮಾಂಸಾಹಾರದ ಸೇವನೆ ಅತೀಯಾದರೆ ನಮ್ಮ ಜೀವಕ್ಕೆ ಹಾನಿಯಾಗಬಹುದು ಅಂತಾ ಎಲ್ಲರಿಗೂ ತಿಳಿದಿದೆ. ಹಾಗಾಗಿ ವೈದ್ಯರು ರೆಡ್ ಮೀಟ್ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/-1agK42RVcQ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಯಾವುದೋ ಆಹಾರವಾಗಲಿ ಮಿತವಾಗಿರಬೇಕು. ದೇಹಕ್ಕೆ ಎಲ್ಲಾ ಅಂಶಗಳು ಬೇಕಾದ ಕಾರಣ, ಎಲ್ಲಾ ರೀತಿಯ ಆಹಾರವನ್ನು ನಾವು ಸಮತೋಲನವಾಗಿ ಸೇವಿಸಬೇಕು ಅಂತಾರೆ ವೈದ್ಯರು. ಸೊಪ್ಪು,...

Health Tips: ತೂಕ ಜಾಸ್ತಿ ಆದ್ರೆ Heart ಅ*ಟ್ಯಾಕ್, ಕೊಲೆಸ್ಟ್ರಾಲ್ ನಿಂದ Heart Problem : Dr Pavan Kumar

Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕೆ ಹಲವು ಕಾರಣಗಳಿದೆ. ಹಾಗಾದ್ರೆ ಹೃದಯದ ಆರೋಗ್ಯ ಹಾಳಾಗೋಕ್ಕೆ ಕಾರಣಗಳೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/fZHojPrXMgE ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ನಾವು ಜೀವಿಸುವ ರೀತಿಯೇ ಇದಕ್ಕೆ ಕಾರಣ ಅಂತಾರೆ ವೈದ್ಯರು. ಹೆಚ್ಚು ಎಣ್ಣೆ ಪದಾರ್ಥಗಳ ಸೇವನೆ, ಅಗತ್ಯಕ್ಕಿಂತ ಹೆಚ್ಚು ಬೊಜ್ಜು, ಮದ್ಯಪಾನ,...

ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ. https://youtu.be/WIvawKO2Qdg ಬಂಗು ಕಲೆ ಬಂದಾಗ ನಾವು ಮನೆ ಮದ್ದು ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ಎಲ್ಲರ ಸ್ಕಿನ್ ಸೇಮ್ ಇರದ ಕಾರಣ, ಕೆಲವರ ಸ್ಕಿನ್ ಮೇಲೆ ಕೆಲವು ರೀತಿಯ ಪರಿಣಾಮ ಬೀರುತ್ತದೆ....

ಯ್ಯೂಟೂಬರ್‌ಗೆ ಜಾಸ್ತಿ ರೆಸ್ಪೆಕ್ಟ್‌, ಡೆವೆಲಪ್ಡ್‌ ಲೈಫ್‌ಗೆ ಚೀನಾ ಬೆಸ್ಟ್‌ | Saahil Podcast

Podcast: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸ ಮತ್ತು ಚೀನಾ ದೇಶದ ಬಗ್ಗೆ ಮಾತನಾಡಿದ್ದಾರೆ. https://youtu.be/ojfkeTNQgHI ಈಗಾಗಲೇ ಚೀನಾದಲ್ಲಿ ನೆಲೆಸಿರುವ ಸಾಹಿಲ್, ಬೇರೆ ಯಾರಾದ್ರೂ ಚೀನಾ ದೇಶಕ್ಕೆ ಹೋಗಿ,...

Health Tips: ಗರ್ಭಿಣಿಯರೇ ಎಚ್ಚರ! ಪ್ರೆಗ್ನೆನ್ಸಿ ಸಮಯದಲ್ಲಿ ಈ ಕ್ರೀಮ್‌ಗಳನ್ನು ಬಳಸಲೇಬೇಡಿ

Health Tips: ಮುಖದ ಸೌಂದರ್ಯ ಕಾಪಾಡುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ, ಕೆಲವು ಕ್ರೀಮ್‌ಗಳು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು. https://youtu.be/eV1wMFh2flM ಉದಾಹರಣೆಗೆ ಗರ್ಭಿಣಿಯರು ಕೆಲವು ಕ್ರೀಮ್‌ಗಳನ್ನು ಬಳಸುವಂತಿಲ್ಲ. ಹಾಗೆ ಬಳಸಿದ್ದಲ್ಲಿ, ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೀವು ವೈದ್ಯರ ಬಳಿ, ತ್ವಚೆಯ ಸಮಸ್ಯೆ ಹೇಳುವಾಗ, ನೀವು...

Health Tips: ಐಸ್ ಕ್ಯೂಬ್ ರಬ್ ಮಾಡ್ಕೊಂಡ್ರೆ ಸ್ಕಿನ್ ಬರ್ನ್ ಆಗುತ್ತೆ ಹುಷಾರ್!

Health Tips: ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ, ಮುಖ ಕ್ಲೀನ್ ಆಗುತ್ತದೆ. ಫ್ರೆಶ್ ಆಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಅದೇ ಐಸ್‌ ಕ್ಯೂಬ್‌ನಿಂದ ಮಾಡುವ ಮಸಾಜ್ ಅಗತ್ಯಕ್ಕಿಂತ ಹೆಚ್ಚಾದ್ರೂ ಅದರಿಂದಲೂ ತ್ವಚೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ವೈದ್ಯರು. https://youtu.be/6SlYWH_WoDc ಐಸ್‌ ಕ್ಯೂಬ್‌ನಿಂದ ಹೆಚ್ಚು ಮುಖಕ್ಕೆ ಮಸಾಜ್ ಮಾಡಿದ್ರೆ, ಸ್ಕಿನ್ ಬರ್ನ್ ಆಗತ್ತೆ ಅಂತಾರೆ ವೈದ್ಯರು. ಅಲ್ಲದೇ ನೀವು...

Health Tips: ಚರ್ಮದ ಕಾಯಿಲೆ ತಡೆಯಬೇಕೆ? ಈ ಆಹಾರಗಳಿಂದ ದೂರವಿರಿ!

Health Tips: ವಯಸ್ಸಿಗೆ ಬಂದಾಗ ನಮ್ಮ ಮುಖದ ಮೇಲೆ ಗುಳ್ಳೆಗಳಾಗೋದು, ಪಿಂಪಲ್ಸ್ ಆಗೋದು, ಕೂದಲು ಬರೋದು ಇದೆಲ್ಲ ಕಾಮನ್ ಆಗಿರುತ್ತದೆ. ಆದರೆ ಚರ್ಮದ ಖಾಯಿಲೆಯನ್ನು ಮಾತ್ರ ನಾವೆಂದಿಗೂ ಕಡೆಗಣಿಸಬಾರದು ಅಂತಾರೆ ವೈದ್ಯರು. https://youtu.be/0eUrQAV5XVI ಅದರಲ್ಲೂ ಸೋರಿಯಾಸಿಸ್ ಖಾಯಿಲೆ ಇದ್ದಾಗ, ತುರಿಕೆ ಹೆಚ್ಚಾಗಿ, ಚರ್ಮ ಹಾನಿಯಾಗುತ್ತದೆ. ಹಾಗಾಗಿ ಸೋರಿಯಾಸಿಸ್ ಖಾಯಿಲೆ ಬಂದಿದೆ ಎಂಬ ಅನುಮಾನ ಬಂದಾಗಲೇ, ವೈದ್ಯರ ಬಳಿ...

Health Tips: ಏನಿದು ಬೊಟೊಕ್ಸ್ ಚಿಕಿತ್ಸೆ? ಸೌಂದರ್ಯ ಹೆಚ್ಚಿಸಿಕೊಳ್ಳಲು ಇದು ಬೇಕೇ?

Health Tips: ಮುಖದ ಸೌಂದರ್ಯ ಹೆಚ್ಚಬೇಕು ಅಂತಾ ಪಡೆಯೋ ಚಿಕಿತ್ಸೆಯಲ್ಲಿ ಬೊಟೊಕ್ಸ್ ಚಿಕಿತ್ಸೆ ಕೂಡ 1. ಹಾಗಾಗಿ ವೈದ್ಯರು ಈ ಚಿಕಿತ್ಸೆ ಪಡಯುವ ರೀತಿ ಬಗ್ಗೆ ವಿವರಿಸಿದ್ದಾರೆ. https://youtu.be/YKEO27Zowc8 ಹಣೆಯ ಮೇಲೆ ಬರುವ ನೆರಿಗೆಗಳನ್ನು ತೆಗೆಯುವ ಚಿಕಿತ್ಸೆಗಳನ್ನು ಬೊಟೊಕ್ಸ್ ಚಿಕಿತ್ಸೆ ಎನ್ನಲಾಗುತ್ತದೆ. ಬೊಟೊಕ್ಸ್ ಚಿಕಿತ್ಸೆ ನೀಡುವಾಗ ನಾವು ಸರಿಯಾದ ಪ್ರಮಾಣದಲ್ಲಿ ನೀಡಿದಾಗ, ಹಣೆಯ ಮೇಲೆ ಅಗತ್ಯವಿರುವಷ್ಟು ಮಾತ್ರ...

Recipe: 1 ಪಾಟ್ ಸೋಯಾ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಸೋಯಾ ಚಂಕ್ಸ್, ಅಕ್ಕಿ, 1 ಕ್ಯಾರೇಟ್, ಬೀನ್ಸ್, ಕ್ಯಾಪ್ಸಿಕಂ, ಈರುಳ್ಳಿ, ಆಲೂಗಡ್ಡೆ, ಹೂಕೋಸು, ಬಟಾಣಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, ಪುದೀನಾ, ತುಪ್ಪ ಅಥವಾ ಎಣ್ಣೆ, ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಜೀರಿಗೆ, ಸೋಂಪು, ಪಲಾವ್ ಎಲೆ, ಕಸೂರಿ ಮೇಥಿ, ಉಪ್ಪು. ಮಾಡುವ ವಿಧಾನ:...
- Advertisement -spot_img

Latest News

ದೇಶದ ಘನತೆಗೆ ಕುಂದುಂಟು ಮಾಡುವ ಯೂತ್ ಕಾಂಗ್ರೆಸ್ಸಿನ ಅಸಭ್ಯ ನಡೆ ಅತ್ಯಂತ ಖಂಡನೀಯ: ಬಿ.ವೈ.ವಿಜಯೇಂದ್ರ

Political News: ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿತ್ತು. ಈ ವಿರುದ್ಧ ಬೆಂಗಳೂರಿನಲ್ಲಿಂದು ಬಿಜೆಪಿ ಯುವಮೋರ್ಚಾದವರು ಕೂಡ ಪ್ರತಿಭಟಿಸಿದ್ದಾರೆ. ಯುವ ಮೋರ್ಚಾ...
- Advertisement -spot_img