Thursday, February 26, 2026

ಬ್ಯೂಟಿ ಟಿಪ್ಸ್

ವರ್ಷಕ್ಕೆ ಒಂದು ಬಾರಿ ಕಣ್ಣಿನ ಪರೀಕ್ಷೆ ಆಗಲೇಬೇಕಾ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು ಕಣ್ಣಿನ ಪರೀಕ್ಷೆ ಯಾವಾಗ...

Sunscreen ಚರ್ಮಕ್ಕೆ ಎಷ್ಟು ಮುಖ್ಯ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯೆಯಾದ ಡಾ.ದೀಪಿಕಾ ಸನ್‌ಸ್ಕ್ರೀನ್ ಲೋಶನ್...

Skin cancer ಹೇಗೆ ಬರುತ್ತಾ ಗೊತ್ತಾ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಉಂದು ಕೂಡ ವೈದ್ಯರಾದ ಡಾ. ಶಿವಕುಮಾರ್...

ಬಾಣಂತನದ ಸಮಯದಲ್ಲಿ ಕೂದಲು ಉದುರುವುದನ್ನು ಹೇಗೆ ತಡೆಯಬೇಕು..?

Health Tips: ಗರ್ಭಿಣಿಯಾಗುವ ಸಮಯ ಹೆಣ್ಣು ಒಂದು ರೀತಿಯ ಚಾಲೆಂಜ್ ಅನುಭವಿಸುತ್ತಾಳೆ. ಅಬಾ, ಆರೋಗ್ಯವಾಗಿರುವ ಮಗು ಹುಟ್ಟಿದೆ ಎಂದು ಸಮಾಧಾನ ಪಡುವಷ್ಟರಲ್ಲಿ, ಈಗ ತನ್ನ ಆರೋಗ್ಯ ಮತ್ತು ಸೌಂದರ್ಯದ ಕಾಳಜಿ ನಿಭಾಯಿಸುವ ಜವಾಬ್ದಾರಿ ಅವಳ ಹೆಗಲೇರುತ್ತದೆ. ಇಂಥ ಸಮಯದಲ್ಲಿ ಮತ್ತೂ ಟೆನ್ಶನ್ ಕೊಡುವ ಸಮಸ್ಯೆ ಅಂದ್ರೆ, ಕೂದಲು ಉದುರುವ ಸಮಸ್ಯೆ. ಗರ್ಭಿಣಿಯಾಗಿರುವಾಗ, ಹೇಗೆ ಕೂದಲು...

ಏನಿದು ಮಕ್ಕಳನ್ನು ಕಾಡುವ ಖಾಯಿಲೆಗಳು..?

Health Tips: ಈಗಾಗಲೇ ಕರ್ನಾಟಕ ಟಿವಿ ಹೆಲ್ತ್ ನಲ್ಲಿ, ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹೇಗೆ ಮಾಡಿಕೊಳ್ಳಬೇಕು. ಯಾವ ರೋಗಕ್ಕೆ ಯಾವ ಲಕ್ಷಣಗಳು ಕಂಡು ಬರುತ್ತದೆ ಅಂತಾ ಹೇಳಲಾಗಿದೆ.  ಅದೇ ರೀತಿ ವೈದ್ಯರಾದ ಆಂಜೀನಪ್ಪ ಅವರು, ಮಕ್ಕಳನ್ನು ಕಾಡುವ ಖಾಯಿಲೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಮಗು ಹುಟ್ಟಿದ ತಕ್ಷಣದಿಂದ 5...

ಆಗಾಗ ತಲೆನೋವು ಕಾಡೋಕ್ಕೆ ಕಾರಣವೇನು..?

Health Tips: ಮಕ್ಕಳಿಗೆ ಆಗಾಗ ತಲೇನೋವು ಕಾಣಿಸಿಕೊಂಡರೆ, ಅದನ್ನು ನೀವು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ, ಇದು ದೃಷ್ಟಿದೋಷದ ಸಂಕೇತವಾಗಿರಬಹುದು ಎಂದು ವೈದ್ಯೆಯಾದ ಡಾ.ಮೈತ್ರಿ ಹೇಳಿದ್ದಾರೆ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಸುಮ್ಮ ಸುಮ್ಮನೆ ತಲೆನೋವು ಬರುವುದಿಲ್ಲ. ಅದರಲ್ಲೂ ಪದೇ ಪದೇ ತಲೆನೋವು ಬರುವುದಿಲ್ಲ....

ಪ್ಲೇಗ್ ಮಹಾಮಾರಿ ಇವತ್ತಿಗೂ ಇದೆಯಾ..?

Health Tips: ಒಂದು ಕಾಲದಲ್ಲಿ ಪ್ಲೇಗ್ ಅನ್ನೋ ರೋಗ ಬಂತಂದ್ರೆ, ಮನುಷ್ಯ ಬದುಕುವುದೇ ಡೌಟ್ ಅನ್ನೋ ರೀತಿ ಇತ್ತು. ಎಷ್ಟೋ ಜನ ಚಿಕ್ಕ ವಯಸ್ಸಿಗೆ ಪ್ಲೇಗ್ ಬಂದು ಸಾವನ್ನಪ್ಪಿದ್ದಾರೆ. ಆ ಕಾಲದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆಯೂ ಇರಲಿಲ್ಲ. ಆದರೆ ಈಗ ಹಾಗಲ್ಲ. ಎಲ್ಲ ರೋಗಕ್ಕೂ ಚಿಕಿತ್ಸೆ ಇದೆ. ಪ್ಲೇಗ್ ರೋಗ ಬರುವುದು ಕೂಡ ಕಡಿಮೆಯಾಗಿದೆ....

ಬೇಸಿಗೆಯ ಆಹಾರ ಪದ್ಧತಿ ಹೇಗಿರಬೇಕು..?

Health Tips: ವೈದ್ಯೆಯಾದ ದೀಪಿಕಾ ಅವರು, ಸ್ಕಿನ್, ಲೇಸರ್ ಟ್ರೀಟ್ಮೆಂಟ್‌ಗೆ ಸಂಬಂಧಪಟ್ಟಂತೆ, ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ. ಅದೇ ರೀತಿ, ಬೇಸಿಗೆಯಲ್ಲಿ ಆಹಾರ ಪದ್ಧತಿ ಹೇಗಿರಬೇಕು ಅನ್ನೋ ಬಗ್ಗೆ ಇಂದು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಬೇಸಿಗೆಯಲ್ಲಿ ನಮ್ಮ ದೇಹ, ಅದೇ ಟೆಂಪರೇಚರ್‌ಗೆ ಅಡ್ಜಸ್ಟ್ ಆಗಬೇಕು. ಹಾಗಾಗಬೇಕು ಅಂದ್ರೆ, ನಮ್ಮ ದೇಹದಿಂದ ಬೆವರು...

ಕಣ್ಣಿಗೂ ಬರುತ್ತಾ ಕ್ಯಾನ್ಸರ್..?

Health Tips: ಈಗಾಗಲೇ ವೈದ್ಯರು ಕ್ಯಾನ್ಸರ್ಬಗ್ಗೆ ಹಲವು ಮಾಹಿತಿಯನ್ನು ನೀಡಿದ್ದಾರೆ. ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ, ಕ್ಯಾನ್ಸರ್‌ನಲ್ಲಿ ಎಷ್ಟು ರೀತಿಯ ವಿಧಗಳಿದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಇಂದು ವೈದ್ಯರು ಕಣ್ಣಿನ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಲುವ ಪ್ರಕಾರ, ಕಣ್ಣಿನ ಕ್ಯಾನ್ಸರ್‌ನಲ್ಲೂ ಹಲವು ಬಗೆ ಇದೆ. ಕೆಲವು ಮಕ್ಕಳಲ್ಲಿ ಹೆಚ್ಚಾಗಿ,...

ಬೆಳ್ಳುಳ್ಳಿ ಎಣ್ಣೆ ಬಳಸಿ, ನಿಮ್ಮ ಕೂದಲ ಆರೋಗ್ಯವನ್ನು ಉತ್ತಮಗೊಳಿಸಬಹುದು ನೋಡಿ..

Beauty Tips: ತಲೆಗೂದಲು ಚೆಂದವಾಗಿರಿಸಲು, ಹಲವರು ಹಲವು ವಿಧದ ಎಣ್ಣೆ, ಶ್ಯಾಂಪೂ ಸೇರಿ, ಹಲವು ಕೇಶ ಸೌಂದರ್ಯದ ವಸ್ತುಗಳನ್ನು ಬಳಸುತ್ತಾರೆ. ಆದ್ರೆ ನೀವು ನಿಮ್ಮ ಮನೆಯಲ್ಲೇ ಇರುವಂಥ ಕೆಲವು ವಸ್ತುಗಳನ್ನು ಬಳಸಿ, ಎಣ್ಣೆ ತಯಾರಿಸಿ, ಅದರಿಂದ ನಿಮ್ಮ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೆಳ್ಳುಳ್ಳಿ ಎಣ್ಣೆ ಬಳಸುವುದರಿಂದ...
- Advertisement -spot_img

Latest News

ನಶೆಮುಕ್ತ ಕರ್ನಾಟಕಕ್ಕೆ ಮಂಡ್ಯ ಜಿಲ್ಲಾ ಪೊಲೀಸರ ಮೆಗಾ ಪ್ಲಾನ್!

ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...
- Advertisement -spot_img