ಕೊರೊನಾ ವೈರಸ್ನ ಜನ್ಮಸ್ಥಳವಾದ ಚೀನಾದಲ್ಲಿ ಮತ್ತೆ ವೈರಸ್ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಸಹ, Omicron ನ ಹೊಸ ರೂಪಾಂತರ BF7 ದಿನದ ಬೆಳಕನ್ನು ಕಂಡಿದೆ, ಮತ್ತೊಮ್ಮೆ ಕರೋನಾ ದೇಶದಲ್ಲಿ ಕೋಲಾಹಲವನ್ನು ಸೃಷ್ಟಿಸುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕ. ಇದಕ್ಕೆ ತೆಂಗಿನ ನೀರು ಉತ್ತಮ.
ಪ್ರತಿದಿನ ತೆಂಗಿನ ನೀರಿನಲ್ಲಿ ಒಂದು ಹಿಡಿ...
ಸಂಜೆಯಾದ ಬಳಿಕ ಏನಾದರೂ ಸ್ನ್ಯಾಕ್ಸ್ ತಿನ್ನಬೇಕು ಎಂದು ಅನ್ನಿಸಿದಾಗ, ಅದೇ ಬಜ್ಜಿ ಬೋಂಡಾ ಮಾಡುವ ಬದಲು ಕ್ಯಾಬೇಜ್ ಮಂಚೂರಿ ಮಾಡಿ ಸವಿಯಬಹುದು. ಇಂದು ನಾವು ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಕ್ಯಾಬೇಜ್ ಮಂಚೂರಿಯನ್ ಮಾಡೋದು ಹೇಗೆ..?ಮತ್ತು ಅದನ್ನ ಮಾಡಲು ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ದುಡ್ಡು ಉಳಿಸೋದು ಹೇಗೆ..?...
ಎಲ್ಲರಿಗೂ ಕಾಸ್ಟ್ಲಿ ವಸ್ತುಗಳನ್ನ ತೆಗೆದುಕೊಳ್ಳಬೇಕು ಮತ್ತು ಬಳಸಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಅದಕ್ಕೆ ಆರ್ಥಿಕ ಪರಿಸ್ಥಿತಿ ಅಡ ಬರತ್ತೆ. ಕೆಲವರು ಅದರ ಅವಶ್ಯಕತೆ ನಮಗಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಅದಕ್ಕಾಗಿ ಹಣ ಪೋಲು ಮಾಡಿ, ಅದನ್ನ ಖರೀದಿಸುತ್ತಾರೆ. ಹಾಗಾದ್ರೆ ದುಡ್ಡು ಉಳಿಸೋದು ಹೇಗೆ..? ಅವಶ್ಯಕತೆ ಇಲ್ಲದ ಖರ್ಚುಗಳನ್ನು ಕಡಿಮೆ ಮಾಡುವುದು ಹೇಗೆ...
ಇತ್ತೀಚಿನ ದಿನಗಳಲ್ಲಿ ಬಹಳ ಜನರಿಗೆ ಕ್ಯಾಲ್ಸಿಯಂ ಕೊರತೆ ಹೆಚ್ಚಾಗುತ್ತಿದೆ . ಹಾಗಾದರೆ ಈ ಸಮಸ್ಯೆಗಳಿಗೆ ಕಾರಣಗಳೇನು..? ಈ ಸಮಸ್ಯೆಯ ಲಕ್ಷಣಗಳೇನು, ಇದಕ್ಕೆ ಶಾಶ್ವತ ಪರಿಹಾರವೇನು..? ಎಂದು ತಿಳಿದುಕೊಳ್ಳೋಣ .
ಕ್ಯಾಲ್ಸಿಯಂ ಕೊರತೆ ಬರುವುದಕ್ಕೆ ಮುಖ್ಯವಾಗಿ ಕಾರಣವೇನೆಂದರೆ , ನಮ್ಮ ಆಹಾರದಲ್ಲಿರುವ ಕ್ಯಾಲ್ಸಿಯಂ ಅಂಶವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ವ್ಯವಸ್ಥೆ ಶರೀರದಲ್ಲಿ ಇಲ್ಲದಿರುವುದು , ಅಥವಾ ಶರೀರಕ್ಕೆ ಸೇರಿರುವಂಥಹ...
ಒಬ್ಬಂಟಿಯಾಗಿದ್ರೆ ಮನಸ್ಸಿಗೆ ನೆಮ್ಮದಿ ಅನ್ನೋದು ಹಲವರ ಮಾತು. ಆದ್ರೆ ಒಬ್ಬಂಟಿತನ ಅನ್ನೋದು ಶಾಪವಿದ್ದಂತೆ. ನೀವು ಏಕಾಂಗಿಯಾಗಿದ್ದಾಗ, ನಿಮಗೆ ಯಾವುದೇ ಕಿರಿ ಕಿರಿಯಾಗುವುದಿಲ್ಲ ಸರಿ. ಆದ್ರೆ ನಿಮಗೆ ತೊಂದರೆಯಾದಾಗ, ನಿಮ್ಮ ಬಳಿ ಸಹಾಯಕ್ಕೆ ಬರಲಾದರೂ ಯಾರಾದರೂ ನಿಮ್ಮವರೆಂದು ಇರಬೇಕು. ಅಲ್ಲದೇ ನೀವು ಯಾರೊಂದಿಗಾದರೂ ಪ್ರತಿದಿನ ಕಾಲ್ ಮಾಡಿ ಮಾತನಾಡುವಷ್ಟು ಹತ್ತಿರವಾಗಿರಬೇಕು. ಅದು ನಿಮ್ಮ ಸಂಬಂಧಿಕರೇ ಆಗಿರಬಹುದು,...
ಎಲ್ಲರಿಗೂ ತನ್ನನ್ನು ಎಲ್ಲರೂ ಇಷ್ಟಪಡಬೇಕು. ತಮ್ಮ ಬಗ್ಗೆ ನಾಲ್ಕು ಒಳ್ಳೆಯ ಮಾತನ್ನಾಡಬೇಕು ಅಂತಾ ಆಸೆ ಇರತ್ತೆ. ಆದ್ರೆ ಆಸೆ ಇದ್ದರಷ್ಟೇ ಸಾಲದು, ಬದಲಾಗಿ ಅದೇ ರೀತಿ ನಾವೂ ಕೂಡ ಇರಬೇಕು. ಎಲ್ಲರೂ ಇಷ್ಟಪಡುವ ಹಾಗೆ ನಮ್ಮ ಗುಣವಿರಬೇಕು. ಹಾಗಾದ್ರೆ ಜನ ನಿಮ್ಮನ್ನ ಇಷ್ಟಪಡಬೇಕು ಅಂದ್ರೆ, ನಿಮ್ಮಲ್ಲಿ ಯಾವ ಗುಣಗಳಿರಬೇಕು ಅಂತಾ ಒಂದು ಕಥೆಯ ಮೂಲಕ...
ಮಾನವ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಶ್ವಾಸಕೋಶವೂ ಪ್ರಮುಖವಾಗಿದೆ. ಮನುಷ್ಯ ಆರೋಗ್ಯವಾಗಿರಲು ಶ್ವಾಸಕೋಶದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿಡಲು, ಅನೇಕ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳಬಹುದು. ಈ ಹಣ್ಣುಗಳು ಮತ್ತು ತರಕಾರಿಗಳನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಈಗ ಯಾವ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಶ್ವಾಸಕೋಶಕ್ಕೆ ಉಪಯುಕ್ತವೆಂದು...
ಹೃದ್ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೀವನಶೈಲಿಯ ಬದಲಾವಣೆಯಿಂದ ಅನೇಕ ಜನರು ವಿವಿಧ ಹೃದಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೃದಯವನ್ನು ಆರೋಗ್ಯವಾಗಿಡಲು ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಉತ್ತಮ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು ಎನ್ನುತ್ತಾರೆ ತಜ್ಞರು. ಆದರೆ ತಜ್ಞರು ಹೇಳುವಂತೆ ಆಲ್ಕೋಹಾಲ್ ಸೇವನೆಯು ಹೃದಯದ ಸಮಸ್ಯೆಗಳಿಗೆ ಸಂಬಂಧಿಸಿದೆ. ಯುನೈಟೆಡ್ ಸ್ಟೇಟ್ಸ್ ಆಫ್...
ಇದನ್ನು ನಿರ್ದಿಷ್ಟ ರೀತಿಯ ಅಡುಗೆಗೆ ವಿಶೇಷವಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯ ಅಕ್ಕಿಯಂತೆ ನೇರವಾಗಿ ತಿನ್ನುವುದಿಲ್ಲ ಆದರೆ ಕೆಲವು ರೀತಿಯ ಆಹಾರಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಕಪ್ಪು ಅಕ್ಕಿ ತಿನ್ನುವುದರಿಂದ ಪ್ರಯೋಜನಗಳು.
ದೇಹಕ್ಕೆ ಕಪ್ಪು ಅಕ್ಕಿಯ ಪ್ರಯೋಜನಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಮಣಿಪುರವು ಕಪ್ಪು ಅಕ್ಕಿಯೊಂದಿಗೆ ಸೇವಿಸುವ ಅಪರೂಪದ ವ್ಯತ್ಯಾಸವನ್ನು ಹೊಂದಿದೆ. ಚಖಾವೊ ತಳಿಯ...
ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಊಟಕ್ಕಿಂತ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರಿಗೆ ಸಮಯದೊಂದಿಗೆ ಯಾವುದೇ ಸಂಬಂಧವಿಲ್ಲ.
ಇಂದಿನ ಕಾಲದಲ್ಲಿ ನಾವು ವಿಚಿತ್ರವಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತೇವೆ ಮತ್ತು ಹೊಸ ಸಮಸ್ಯೆಗಳನ್ನು ತರುತ್ತಿದ್ದೇವೆ. ಚಹಾ ಅಥವಾ ಕಾಫಿ ಕುಡಿಯುವುದು ಅಂತಹ ಆಹಾರ ಪದ್ಧತಿಯಾಗಿದೆ. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆಯಿಂದ ರಾತ್ರಿಯವರೆಗೆ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...