Friday, November 21, 2025

ಬ್ಯೂಟಿ ಟಿಪ್ಸ್

Recipe: ಕಪ್ಪುಕಡಲೆ ಸಲಾಡ್ ವಿತ್ ಕಿವಿ ಫ್ರೂಟ್ ಡ್ರೆಸ್ಸಿಂಗ್

Recipe: ನಾಾರ್ಮಲ್ ಆಗಿ ನಾವು ನೀವು ಕಪ್ಪು ಕಡಲೆಯ ಕೋಸೋಂಬರಿ ಅಥವಾ ಸಲಾಾಡ್ ಅಂದ್ರೆ, ಅದನ್ನು ಬೇಯಿಸಿ ಅಥವಾ ನೆನೆಸಿ ಅದಕ್ಕೆ ತರಕಾರಿ, ಕಾಯಿ ತುರಿ ಹಾಕಿರುವ ಸಲಾಡ್ ತಿಂದಿರ್ತೀವಿ. ಇಂದು ನಾವು ಈ ಕಪ್ಪು ಕಡಲೆ ಸಲಾಡ್‌ಗೆ ಕಿವಿ ಫ್ರೂಟ್ ಡ್ರೆಸ್ಸಿಂಗ್ ಮಿಕ್ಸ್ ಮಾಡಿ, ಹೇಗೆ ಆರೋಗ್ಯಕರ, ರುಚಿಯಾಗಿ ಸಲಾಡ್ ಮಾಡೋದು ಅಂತಾ...

Health Tips: ರಾತ್ರಿ ಸೇಬುಹಣ್ಣಿನ ಸೇವನೆ ಮಾಡೋದು ಎಷ್ಟು ಕೆಟ್ಟ‌ದ್ದು ಗೊತ್ತಾ..?

Health Tips: ಪ್ರತಿದಿನ 1 ಸೇಬುಹಣ್ಣಿನ ಸೇವನೆ ಮಾಡುವುದರಿಂದ ವೈದ್ಯರನ್ನು ದೂರವಿಡಬಹುದು ಅಂತಾ ಹೇಳೋದನ್ನು ನೀವು ಕೇಳಿದ್ದೀರಿ. ಅದನ್ನು ಇಂಗ್ಲೀಷಿನಲ್ಲಿ ಆ್ಯನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಅಂತಾ ಹೇಳಲಾಗುತ್ತದೆ. ಅಂದ್ರೆ ಬೆಳಗ್ಗಿನ ಸಮಯದಲ್ಲಿ ದಿನಕ್ಕೆ 1 ಆ್ಯಪಲ್ ತಿಂದ್ರೆ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ರಾತ್ರಿ ಸೇಬು...

Recipe: ಆರೋಗ್ಯಕರ ಮತ್ತು ರುಚಿಯಾದ ರಾಗಿ- ಸ್ವೀಟ್ ಕಾರ್ನ್ ಥಾಲಿಪಿಟ್ ರೆಸಿಪಿ

Recipe: ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳ್ತಾರೆ. ಆದರೆ ಇಂದಿನ ಕಾಲದಲ್ಲೂ ಹಲವರು ರಾಗಿಯ ಮಹತ್ವ ತಿಳಿಯದೇ, ಅದು ರುಚಿ ಇಲ್ಲದ ಆಹಾರ ಅಂತಲೇ ಹೇಳ್ತಾರೆ. ಆದರೆ ರಾಗಿ ಮೆಚ್ಚದವರು ಕೂಡ ಈ ರಾಗಿ ತಿಂಡಿಯನ್ನು ಬಾಯಿ ಚಪ್ಪರಿಸಿ ತಿನ್ನುವ ಹಾಗೆ ಮಾಡಬಹುದು. ಹಾಗಾದ್ರೆ ರಾಗಿ-ಕಾರ್ನ್ ತಾಲಿಪಿಟ್ಟು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಬೇಕಾಗುವ...

Life Lesson: ಮಕ್ಕಳನ್ನು ಬೆಳೆಸುವಾಗ ಪೋಷಕರು ಫಾಲೋ ಮಾಡಬೇಕಾದ 3 ರೂಲ್ಸ್ ಇದು

Life Lesson: ಹಿಂದಿನ ಕಾಲದಲ್ಲಿ ತಂದೆ ತಾಯಿ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದರೆಂದರೆ, ತಂದೆ ಖಳನಾಯಕ ಎನ್ನಿಸುತ್ತಿದ್ದ. ತಾಯಿ ಕರುಣಾಮಯಿ ಆಗಿದ್ದಳು. ಹಾಗಿದ್ದ ಕಾರಣಕ್ಕೆ, ಮಿಲ್ಲೇನಿಯಲ್ಸ್ ಅಂದ್ರೆ 80ರಿಂದ 90ರ ದಶಕದ ಮಕ್ಕಳು ಸ್ವಲ್ಪ ಶಿಸ್ತಿನಿಂದ ಇದ್ದಾರೆ. ಆದರೆ ಇಂದಿನ ಕಾಲದ ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಅತೀಯಾದ ಪ್ರೀತಿ ಮಾಡಿ, ಸಲುಗೆ ನೀಡಿ ಬೆಳೆಸುತ್ತಿದ್ದಾರೆ....

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ..: ಜ್ವರ ಬಂದ್ರೆ ಹೀಗೆ ಮಾಡಿ!: Dr Anjanappa Podcast

Health Tips: ಮಳೆಗಾಲ ಮುಗಿಯುತ್ತ ಬಂದು ಚಳಿಗಾಲ ಶುರುವಾಗಿದೆ. ಈ ಎರಡೂ ಕಾಲದಲ್ಲಿ ರೋಗಾಣಿಗಳು ಹರಡುವುದೆಲ್ಲ ಕಾಮನ್. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿಗೆ ವೈರಲ್ ಫಿವರ್ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಡಾ.ಆಂಜೀನಪ್ಪ ಅವರು ಮೊಟ್ಟೆ ಸೇವನೆ ಬಗ್ಗೆ ಮಾತನಾಡಿದ್ದಾರೆ. https://www.youtube.com/watch?v=5_6D09lb_Tk ವೈದ್ಯರು ಹೇಳುವ ಪ್ರಕಾರ, ಚಳಿಗಾಲದಲ್ಲಿ, ಮಳೆಗಾಲದಲ್ಲಿ ಮಕ್ಕಳಿಗೆ ಬೆಚ್ಚಗಿರಿಸಬೇಕು. ಜ್ವರ, ನೆಗಡಿ, ಇದ್ದಾಗ ಶಾಲೆಗೆ...

ನಿಮ್ಮ ದೇಹದ ಕೆಲವು ಭಾಗ ಸಡನ್ನಾಗಿ ಅನಸ್ತೇಶಿಯಾ ನೀಡಿದ ಹಾಗಾಗುತ್ತದೆಯಾ..? ಇದೇ ಕಾರಣ ನೋಡಿ..

Health Tips: ನೀವು 1 ಕಡೆ ಹೆಚ್ಚು ಸಮಯ ಕುಳಿತಾಗ, ಅಥವಾ ಕಾಲು ಮೇಲೆ ಕಾಲು ಹಾಕಿ ಕುಳಿತಾಗ. 1 ಬದಿ ಮಗ್ಗಲು ಬದಲಿಸದೇ ಮಲಗಿದ್ದಾಗ, ಹೀಗೆ ಹಲವು ಬಾರಿ ಆ ಜಾಗದಲ್ಲಿ ಜೀವವೇ ಇಲ್ಲದಂತಾಗುತ್ತದೆ. ಅನಸ್ತೇಶಿಯಾ ನೀಡಿದ ಹಾಗಾಗುತ್ತದೆ. ಹಾಗಾದರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ನರಗಳು ದುರ್ಬಲವಾದಾಗ ಈ ರೀತಿಯಾಗುತ್ತದೆ. ದೇಹದ...

‘ಬೇಬಿ ಬ್ಲೂಸ್’ಎಂದರೇನು, ಸಮಸ್ಯೆಗೆ ಪರಿಹಾರವೇನು ?

ಮನೆಯಲ್ಲಿ ಹೊಸ ಮಗು ಬಂದಾಗ ಎಲ್ಲರೂ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂತೋಷದ ನಡುವೆ ಬಾಣಂತಿಯ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಜನರು ಗಮನ ಹರಿಸುತ್ತಿಲ್ಲ. ಹೆರಿಗೆಯ ನಂತರ ಶೇ.85ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು ವೈದ್ಯಕೀಯವಾಗಿ “ಪೋಸ್ಟ್‌ಪಾರ್ಟಮ್ ಡಿಪ್ರೆಷನ್” ಅಥವಾ “ಬೇಬಿ ಬ್ಲೂಸ್” ಎಂದು ಕರೆಯುತ್ತಾರೆ. ಹೆರಿಗೆಯ ನಂತರ ಮಹಿಳೆಯ ದೇಹ ಮತ್ತು...

ಒಂದೇ ದಿನ ಚಿನ್ನದ ದರ 1,140 ರೂ. ಇಳಿಕೆ

ಚಿನ್ನದ ದರದಲ್ಲಿ ಏರಿಕೆಗೆ ಬ್ರೇಕ್ ಬಿದ್ದಿದ್ದು, ಕಳೆದ ವಾರದಿಂದ ಹಾವು ಏಣಿ ಆಟ ಶುರುವಾಗಿದೆ. ಚಿನ್ನದ ಬೆಲೆಯಲ್ಲಿ ವಾರದ ಆರಂಭದಲ್ಲೇ ಇಳಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸೋಮವಾರ ಬರೋಬ್ಬರಿ 1,140 ರೂಪಾಯಿ ಬೆಲೆ ಇಳಿಕೆಯಾಗಿದೆ. ಅಕ್ಟೋಬರ್ 27ರಂದು ಸೋಮವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,448...

ದಿನದಿಂದ ದಿನಕ್ಕೆ ಇಳಿಮುಖದತ್ತ ಚಿನ್ನ

ದೀಪಾವಳಿ ಹಬ್ಬ ಮುಗಿದ ಬಳಿಕವೂ, ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಈ ದೀಪಾವಳಿ ಶುಭ ತಂದಿದೆ ಎಂದು ಚಿನ್ನಾಭರಣ ಪ್ರಿಯರು ಖುಷಿಪಡುತ್ತಿದ್ದಾರೆ. ಗುರುವಾರವೂ ಬಂಗಾರದ ದರ ಬರೋಬ್ಬರಿ 810 ರೂಪಾಯಿ ಇಳಿಕೆ ಆಗಿದೆ. ಅಕ್ಟೋಬರ್ 23ರ ಗುರುವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,508 ರೂಪಾಯಿ ಇದೆ. 10 ಗ್ರಾಂ...

Health Tips: ಅನ್ನದಲ್ಲೂ ಅಲರ್ಜಿ ಇರುತ್ತೆ! PARACETAMOL ಡೇಂಜರ್?: Dr Bhavya Podcast

Health tips: ಶ್ವಾಸಕೋಶದ ಸಮಸ್ಯೆಯ ಬಗ್ಗೆ ವೈದ್ಯರಾಗಿರುವ ಡಾ.ಭವ್ಯ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು ಶ್ವಾಸಕೋಶದ ಸಮಸ್ಯೆಗೆ ಸುಲಭ ಪರಿಹಾರ ಯಾವುದು ಅಂತಲೂ ಹೇಳಿದ್ದಾರೆ. https://youtu.be/QN0TM4Zygqs ಶ್ವಾಸಕೋಶದ ಸಮಸ್ಯೆ ಇದ್ದವರು ಯೋಗ, ಪ್ರಾಣಾಯಾಮದ ಜತೆಗೆ ಸ್ವಿಮಿಂಗ್ ಮಾಡಬೇಕು ಅಂತಾರೆ ಡಾ.ಭವ್ಯ ಅವರು. ಶುದ್ಧ ನೀರಿರುವ ಜಾಗದಲ್ಲಿ ನಾವು ಈಜಿದರೆ, ಶ್ವಾಸಕೋಶದ ಸಮಸ್ಯೆ ತನ್ನಿಂದ...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img