Friday, February 27, 2026

ಬ್ಯೂಟಿ ಟಿಪ್ಸ್

Health Tips: ಒತ್ತಡ ಅನ್ನೋದು ಮನುಷ್ಯನಿಗೆ ಬೇಕೇ ಬೇಕು.. ಆದ್ರೆ ಯಾಕೆ?

Health Tips: ಇಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಿಂದ ಬಳಲುತ್ತಿದ್ದಾರೆ. ಕೆಲವರಿಗೆ ಆಫೀಸು ಕೆಲಸದ ಒತ್ತಡ. ಮತ್ತೆ ಕೆಲವರಿಗೆ ಮನೆಗೆಲಸದ ಒತ್ತಡ. ಇನ್ನು ಕೆಲವರಿಗೆ ಜವಾಬ್ದಾರಿ ನಿಭಾಯಿಸುವ ಒತ್ತಡ. ಹೀಗೆ ಹಲವು ಒತ್ತಡಗಳಿದೆ. ಕೆಲವರು ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿದೆ. ಆದರೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಹೇಳುವ ಪ್ರಕಾರ,...

Health Tips: ಊರಲ್ಲಿ ಒಬ್ರಿಗೆ ಬಂದ್ರೆ ಇಡೀ ಊರಿಗೆ ಬರುತ್ತೆ ಈ ರೋಗಗಳು

Health Tips: ಮನೆಯಲ್ಲಿ ಒಬ್ಬರಿಗೆ ಶುರುವಾಗುವ ರೋಗ ಮನೆಮಂದಿಗೆಲ್ಲ ಬಂದರೆ, ಅಥವಾ ಊರಲ್ಲಿ ಒಬ್ಬರಿಗೆ ಬಂದ ರೋಗ ಇಡೀ ಊರ ಜನರಿಗೆ ಹಬ್ಬಿದರೆ, ಅಂಥ ರೋಗವನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಇಂಥ ರೋಗಗಳು ಬಂದಾಗ, ಇನ್ನೊಬ್ಬರಿಗೆ ಅದು ಹರಡಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ವೈದ್ಯರು. https://youtu.be/uPnHANLp9BA ಮೊದಲನೇಯದಾಗಿ ಹೆಚ್ಚು ಸ್ಪ್ರೆಡ್...

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ ಕೆಟ್ಟದ್ದೋ..?

Health Tips: ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆದೋ, ಕೆಟ್ಟದ್ದೋ ಅನ್ನೋ ಬಗ್ಗೆ ಇಂದು ವೈದ್ಯರು ವಿವರಿಸಲಿದ್ದಾರೆ. ಇದರ ಅರ್ಥ, ಹಲವರು ಮಲಗುವ ಮುನ್ನ ಮೂಗಿನಿಂದ ಉಸಿರಾಡತ್ತಾರೆ. ಆದರೆ ಮಲಗಿದ್ದಾಗ ಬಾಯಲ್ಲಿ ಉಸಿರಾಡುತ್ತಾರೆ. ಹಾಗಾದ್ರೆ ಬಾಯಲ್ಲಿ ಉಸಿರಾಡೋದು ದೇಹಕ್ಕೆ ಒಳ್ಳೆಯದ್ದಾ, ಕೆಟ್ಟದ್ದಾ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಲಿದ್ದಾರೆ. https://youtu.be/iG8mNZOr61Y ವೈದ್ಯರು ಹೇಳುವ ಪ್ರಕಾರ, ಶ್ವಾನ...

Health tips: ಕ್ಯಾನ್ಸರ್ ಯಾಕೆ ಹೆಚ್ಚಾಗ್ತಿದೆ? ಇದಕ್ಕೆ ಕಾರಣವೇನು..?

Health Tips: ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುತ್ತಿರುವಂತೆ, 100ರಲ್ಲಿ 4 ಜನ ಕ್ಯಾನ್ಸರ್‌ನಿಂದ ಮೃತಪಟುತ್ತಿದ್ದಾರೆ. ಲಂಗ್ ಕ್ಯಾನ್ಸರ್‌, ಲಿವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಹೀಗೆ ಹಲವು ರೀತಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು ಎಂದು ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋ https://youtu.be/mJt2DdFePT4 ವೈದ್ಯರು ಹೇಳುವ...

Health Tips: ಭಯ ಇದ್ದವನಿಗೆ ಸೋಲಿಲ್ಲ! ನಂಬಿಕೆ ಇದ್ದಲ್ಲಿ ಗೆಲುವು ಇದೆ

Health Tips: ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆಯಾದ ಡಾ.ಭರಣಿಯವರು ವಿವರಿಸಿದ್ದು, ನಾವು ಯಾವುದರಲ್ಲಿ ನಂಬಿಕೆ ಇಡುತ್ತೇವೋ, ಅಲ್ಲಿ ನಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ. ಯಾವುದೇ ವಿಷಯದಲ್ಲೂ ನಮಗೆ ನಂಬಿಕೆ ಇರುವುದು ಮುಖ್ಯ ಅಂತಾರೆ ಡಾ.ಭರಣಿ. https://youtu.be/PhlOCnN96vg ಅದೇ ರೀತಿ ನಿಮ್ಮ ಯಾವುದೇ ಸಮಸ್ಯೆಗೆ ನೀವು ರೇಖಿ ಮೂಲಕ ಚಿಕಿತ್ಸೆ ಪಡೆಯುತ್ತಿದ್ದೀರಿ ಎಂದರೆ, ಅದರಲ್ಲಿ ನಂಬಿಕೆ...

Health Tips: ರಾತ್ರಿ ವೇಳೆ ಮಗು ಜೋರಾಗಿ ಅಳುತ್ತಾ? ಇದಕ್ಕೆ ಕಾರಣಗಳೇನು?

Health Tips: ಓರ್ವ ತಾಯಿಗೆ ಮಗು ಹುಟ್ಟಿದಾಗಿನಿಂದ ಹಿಡಿದು ಅದು ಮಾತನಾಡುವವರೆಗೂ ತಾಳ್ಮೆ ಇರಬೇಕು ಅಂತಾರೆ. ಯಾಕಂದ್ರೆ ಮಗು ಅಳೋದು, ಹಸಿವಾದಾಗ, ಬಟ್ಟೆ ಹಸಿಯಾದಾಗ ಅಥವಾ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿಕೊಂಡಾಗ. ಹಾಗಾಗಿ ತಾಯಿಯಾದವಳು, ಮಗುವನ್ನು ಸರಿಯಾಗಿ ಪರೀಕ್ಷಿಸಿ, ಮಗು ಯಾಕೆ ಅಳುತ್ತಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಚೆನ್ನಾಗಿ ಹಾಲು ಕುಡಿಸಿ, ಒಳ್ಳೆ ಬಟ್ಟೆ ಹಾಕಿ,...

Recipe: ಮಂಗಳೂರು ಶೈಲಿಯ ಬಿಸ್ಕೂಟ್ ಅಂಬಾಡೆ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಉದ್ದಿನ ಬೇಳೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕೊತ್ತೊಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಉಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಉದ್ದಿನ ಬೇಳೆಯನ್ನು ನೀರಿನಲ್ಲಿ ನಾಲ್ಕರಿಂದ 5 ಗಂಟೆ ನೆನೆಸಿಟ್ಟು, ಚೆನ್ನಾಗಿ ತೊಳೆದು, ಪೂರ್ತಿ ನೀರು ಬಸಿಯಬೇಕು. ಬಳಿಕ ನೀರು ಹಾಕದೇ, ಉಪ್ಪು ಹಾಕಿ,...

Health Tips: ಮೂಲವ್ಯಾದಿಯನ್ನ ನಿರ್ಲಕ್ಷಿಸಿದ್ರೆ ಏನಾಗುತ್ತೆ?

Health Tips: ಮೂಲವ್ಯಾಧಿ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಆದರೂ, ಅದನ್ನು ಕಡೆಗಣಿಸಿದರೆ ಕ್ಯಾನ್ಸರ್‌ನಂಥ ದೊಡ್ಡ ಖಾಯಿಲೆಯಾಗಿ ಬದಲಾಗುವ ಎಲ್ಲ ಲಕ್ಷಣಗಳಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲವ್ಯಾಧಿಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/38OKBzlX4rA ಮೂಲವ್ಯಾಧಿ ಲಕ್ಷಣ ಏನು ಅಂದ್ರೆ, ಮೊದಲ ಹಂತದಲ್ಲಿ ಮಲಬದ್ಧತೆ ಶುರುವಾಗುತ್ತದೆ. ಪ್ರತಿದಿನ ಹೊಟ್ಟೆ ಶುಚಿಯಾದರೆ, ಆ...

ದೈಹಿಕ ಮಾನಸಿಕ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ: ರೇಖಿ ಕಲಿಯಲು ಓದಿನ ಅವಶ್ಯಕತೆ ಇದ್ಯಾ?

Health Tips: ರೇಖಿ ಗ್ರ್ಯಾಂಡ್ ಮಾಸ್ಟರ್ ಆಗಿರುವ ಡಾ.ಭರಣಿ ರಾಜು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ರೇಖಿ ವಿದ್ಯೆಯ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. https://youtu.be/8TtVAENwU18 ಭರಣಿಯವರ ಬಳಿ ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ ಇರುವವರು, ಡಿಪ್ರೆಶನ್, ಥೈರಾಯ್ಡ್ ಸಮಸ್ಯೆ ಇರುವವರು ಹೀಗೆ ಎಲ್ಲ ರೀತಿಯ ಸಮಸ್ಯೆ ಇರುವವರು ಭರಣಿಯವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಇಷ್ಟೇ ಅಲ್ಲದೇ, ಸಂತಾನ...

Health Tips: ಜ್ವರ ಯಾಕೆ ಬರುತ್ತೆ? ಇದಕ್ಕೆ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿದೆ

Health Tips: ಜ್ವರ ಅನ್ನೋದು ಕಾಮನ್ ಆದರೂ, ಅದನ್ನು ಸುಮ್ಮನೆ ನೆಗ್ಲೇಟ್ ಮಾಡಿದರೆ, ಅದು ಜೀವಕ್ಕೆ ಕುತ್ತು ತರೋದು ಕಾಮನ್. ಆದರೆ ಜ್ವರ ಬಂತು ಅಂದ ತಕ್ಷಣ, ನಾವು ಆಸ್ಪತ್ರೆಗೆ ಓಡಬಾರದು. ಬದಲಾಗಿ ಮನೆಮದ್ದು ಮಾಡಬೇಕು. ಹಾಗಾದ್ರೆ ಜ್ವರ ಬಂದಾಗ ಏನು ಮನೆಮದ್ದು ಮಾಡಬೇಕು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಹೇಳಿದ್ದಾರೆ ನೋಡಿ. https://youtu.be/9ZfXukRNbQs ದೇಹದಲ್ಲಿ ಶಕ್ತಿ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img