Friday, February 27, 2026

ಬ್ಯೂಟಿ ಟಿಪ್ಸ್

Recipe: ಮಂಗಳೂರು ಶೈಲಿಯ ಸಿಹಿ ಪೂರಿ ಸಂಜೀರಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ರವಾ, ಕೊಂಚ ಉಪ್ಪು, ಕೊಂಚ ಅರಿಶಿನ, 2 ಸ್ಪೂನ್ ಎಣ್ಣೆ, ನೀರು ಇವಿಷ್ಟು ಕಣಕ ತಯಾರಿಸಲು ಬೇಕಾಗುವ ಸಾಮಗ್ರಿ. ಇನ್ನು ಹೂರಣಕ್ಕಾಗಿ, ಅರ್ಧ ಕಪ್ ತೆಂಗಿನತುರಿ, ಅರ್ಧ ಕಪ್ ರವೆ, 3 ಟೇಬಲ್ ಸ್ಪೂನ್ ಏಲಕ್ಕಿ ಸೇರಿಸಿದ ಸಕ್ಕರೆ ಪುಡಿ. ಇದನ್ನು ಕರಿಯಲು...

Health tips: ಕೆಳಸೊಂಟ ನೋವಿಗೆ ಕಾರಣ ಏನು? ಇದಕ್ಕೆ ಪರಿಹಾರವೇನು?

Health Tips: ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ಅದೇ ರೀತಿ ಕೆಲವರಿಗೆ ಕೆಳಸೊಂಟನೋವು ಕೂಡ ಇರುತ್ತದೆ. ಹಾಗಾದ್ರೆ ಈ ಕೆಳಸೊಂಟನೋವು ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂಬುದನ್ನು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/IvJ1f7Oc_tk ವೈದ್ಯರು ಹೇಳುವ ಪ್ರಕಾರ, ಕೆಳ ಸೊಂಟನೋವು ಬಂದರೆ, ನಿಮ್ಮ ದೇಹದಲ್ಲಿ ಇರುವ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ, ನಮ್ಮ...

Recipe: ಜೀರಿಗೆ- ಕಾಳುಮೆಣಸಿನ ರಸಂ ರೆಸಿಪಿ

Recipe: ಜ್ವರ, ನೆಗಡಿ, ಕೆಮ್ಮು ಇದ್ದಾಗ, ಅಥವಾ ಬಾಯಿ ರುಚಿ ಇಲ್ಲದಿದ್ದಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದೆನ್ನಿಸಿದಾಗ, ನೀವು ಈ ರಸಂ ಮಾಡಿ, ಸವಿಯಬಹುದು. ಜೀರಾ- ಪೆಪ್ಪರ್ ರಸಂ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/-xe92rHLsOI ಬೇಕಾಗುವ ಸಾಮಗ್ರಿ: ಒಂದು ಸ್ಪೂನ್ ಜೀರಿಗೆ, ಒಂದು ಸ್ಪೂನ್ ಕೊತ್ತೊಂಬರಿ ಕಾಳು,...

Health Tips: ತಂಬಾಕು ಮತ್ತು ಧೂಮಪಾನ ಈ ಕಾಯಿಲೆಗೆ ಕಾರಣವಾಗುತ್ತೆ ಎಚ್ಚರ

Health Tips: ಚಟ ನಮ್ಮನ್ನು ಚಟ್ಟ ಸೇರಿಸುತ್ತದೆ ಅಂತಾ ಹೇಳಲಾಗುತ್ತದೆ. ಅದು ಸತ್ಯ ಕೂಡ, ಅಗತ್ಯಕ್ಕಿಂತ ಹೆಚ್ಚು ಧೂಮಪಾನ, ಮದ್ಯಪಾನ ಸೇವನೆ ಮಾಡುವುದು, ಅಥವಾ ಇನ್ಯಾವುದೋ ಚಟ ಏರಿಸಿಕೊಂಡವರು, ಬದುಕನ್ನು ಅರ್ಧಕ್ಕೆ ನಿಲ್ಲಿಸಿ ಹೋಗುತ್ತಾರೆ. ಹಾಾಗಾದರೆ, ತಂಬಾಕು ಮತ್ತು ಧೂಮಪಾನ ಸೇವನೆ ಹೆಚ್ಚಾದಾಗ ಏನಾಗುತ್ತದೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/CvHVLYGIpxo ಯಾರಿಗೆ...

Health Tips: HIV ಕಾಯಿಲೆ ಹೆಚ್ಚಾಗಲು ಕಾರಣವೇನು? ಈ ಕಾಯಿಲೆಗೆ ಪರಿಹಾರವೇ ಇಲ್ವಾ?

Health Tips: ಎಲ್ಲ ಖಾಯಿಲೆಗಳಿಗಿಂತ ಭಯಾನಕ ಖಾಯಿಲೆ ಅಂದ್ರೆ ಎಚ್‌ಐವಿ. ಇದರ ಲಕ್ಷಣಗಳು ಅಷ್ಟು ಸುಲಭವಾಗಿ ಕಾಣಿಸದಿದ್ದರೂ, ಜೀವ ಹಿಂಡುವಷ್ಟು ನೋವು ಕೊಡುತ್ತದೆ. ಆದರೆ ಈ ಖಾಯಿಲೆಗೆ ನೀವು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದರೆ, ಬಹುಬೇಗ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು, ಈ ಬಗ್ಗೆ ಮಾತನಾಡಿದ್ದು, ಹೆಚ್‌ಐವಿ ಖಾಯಿಲೆ...

Health Tips: ಸಕಲ ಸಮಸ್ಯೆಗಳಿಗೂ ಇಲ್ಲಿದೆ ಪರಿಹಾರ: ರೇಖಿ ಚಿಕಿತ್ಸೆ ಎಷ್ಟು ಪವರ್ ಫುಲ್ ..?

Health Tips: ಇತ್ತೀಚಿನ ದಿನಗಳಲ್ಲಿ ನಾವು ರೇಖಿ ಎಂಬ ಚಿಕಿತ್ಸೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ರೇಖಿ ಎಂಬ ಚಿಕಿತ್ಸೆ, ವಿದ್ಯೆ ಇದ್ದು, ಇದರ ಚಿಕಿತ್ಸೆ ಪಡೆಯುವುದರಿಂದ ಏನು ಲಾಭ..? ಈ ರೇಖಿ ವಿದ್ಯೆ ಕರಗತ ಮಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ಮಾತ್ರ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ರೇಖಿ ಚಿಕಿತ್ಸೆ ಬಗ್‌ಗೆ ತಿಳಿಸಿಕೊಡಲಿದ್ದೇವೆ. https://youtu.be/HaqvKOrVLfg ಡಾ.ಭರಣಿ ರಾಜು...

Health Tips: ಈ ಒಂದು ಕಿವಿಯ ಸಮಸ್ಯೆಗೆ ಮೂಲವೇನು ಗೊತ್ತಾ?

Health Tips: ಎಷ್ಟೋ ಜನರಿಗೆ ಸಣ್ಣ ವಯಸ್ಸಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಕಿವಿ ನೋವಾಾಗುತ್ತದೆ. ಮತ್ತೆ ಕೆಲವರಿಗೆ ಕಿವಿ ಸೋರುತ್ತದೆ. ಹಾಗಾದ್ರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೇನು..? ಯಾವ ತಪ್ಪಿನಿಂದಾಗಿ, ನಮಗೆ ಕಿವಿಯ ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/Hwr9pTQ4TS8 ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಈ ಬಗ್ಗೆ ಮಾತನಾಡಿದ್ದು, ಅಶಿಸ್ತು,...

Health Tips: ಮಗು ಆಗದೇ ಇರಲು ಮಹಿಳೆಯರು ಮಾತ್ರ ಕಾರಣರಲ್ಲ

Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ. https://youtu.be/ciO6SUX8nhU ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...

Health Tips: ಕಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಗಟ್ಟುವುದು ಹೇಗೆ?

Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...

Recipe: ರಾಯ್ತಾ ರುಚಿ ಹೆಚ್ಚಿಸಲು ಇದನ್ನು ಬಳಸಿ

Recipe: ಪಲಾವ್ ಮಾಡಿದಾಗ, ಅದರ ರುಚಿ ಇನ್ನಷ್ಟು ಹೆಚ್ಚಿಸಲು ಮತ್ತು ನಮ್ಮ ದೇಹವನ್ನು ತಂಪು ಮಾಡಲು ಸಲಾಡ್ ಅಥವಾ ರಾಯ್ತಾ ಸೇವಿಸುತ್ತಾರೆ. ಇಂದು ನಾವು ಬರೀ ಈರುಳ್ಳಿ, ಟೊಮೆಟೋ, ಉಪ್ಪು, ಮೊಸರು ಅಷ್ಟೇ ಅಲ್ಲದೇ, ಅದಕ್ಕೆ ಇನ್ನಷ್ಟು ಸಾಮಗ್ರಿಯನ್ನು ಸೇರಿಸಿ, ಟೇಸ್ಟಿ ಮತ್ತು ಹೆಲ್ದಿಯಾಗಿ ಯಾವ ರೀತಿ ರಾಯ್ತಾ ಮಾಡಬೇಕು ಅಂತಾ ತಿಳಿಯೋಣ. https://youtu.be/QCqS8RN0SyI ಒಂದು ಕಪ್,...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img