Thursday, October 23, 2025

ಜಿಲ್ಲಾ ಸುದ್ದಿಗಳು

ಪಾಲಿಕೆ ಚುನಾವಣೆ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್: ರೀಟ್ ಅರ್ಜಿ ಅಂಗೀಕಾರ…!

ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ತಡೆ ಉಂಟಾಗುತ್ತಲೇ ಇದೆ. ಅಧಿಕಾರಿಗಳ ಯಡವಟ್ಟು ಹಾಗೂ ತರಾತುರಿಯಲ್ಲಿ ನಡೆದ ಕಾರ್ಯಾಚರಣೆ ಇಂದ ಪಾಲಿಕೆ ಚುನಾವಣೆಗೆ ಹಿನ್ನಡೆಯಾಗುತ್ತಿದೆ. ಅಲ್ಲದೇ ಈಗ ಮತ್ತೊಂದು ವಿಚಾರ ಹೈ ಕೋರ್ಟ್ ಮೆಟ್ಟಿಲೇರಿದೆ. ಹೌದು.. ವಾರ್ಡ್ ಮೀಸಲಾತಿ ಮತ್ತು ವಿಂಗಡಿತ ವಾರ್ಡ್‌ಗಳ...

ಗಬ್ಬೂರು ಗ್ರಾಮ ಪಂಚಾಯತಯಲ್ಲಿ ಪ್ರಜಾಪ್ರಭುತ್ವದ ಕಖ್ಗೊಲೆ

ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮ ಪಂಚಾಯತ ಕಾರ್ಯಾಲಯದ ಮುಂದೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ದಿನಾಂಕ ೧೨-೭-೨೦೨೧ರಂದು ಕೆಲ ಬೇಡಿಕೆಯೊಂದಿಗೆ ಧರಣಿ ಮಾಡುತಿದ್ದು, ಬೇಡಿಕೆಗೆ ಸೂಕ್ತ ಅಧಿಕಾರಿಗಳಾಗಳಿ ಮತ್ತು ರಾಜಕೀಯ ವ್ಯಕ್ತಿಗಳಾಗಲಿ ಸ್ಪಂದಿಸದೆ ಇರುವುದು ವಿಷಧನಿಯ.ಗ್ರಾಮದಲ್ಲಿ ಸತತ ಮೂರು ದಿನದಿಂದ ಆಡಳಿತ ಕುಂಟಿತ ಗೊಂಡಿದ್ದು ಅಲ್ಲದೆ ನಿರಂತರವಾಗಿ ಸುರಿಯುವ ಮಳೆಯಿಂದ ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಗಳು...

ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಲೆ ಇಲ್ಲಾ ಸಂಸದೆ .ಸುಮಲತಾ ಮಾತು ಮರೆತ್ರ ಮಂಡ್ಯ ಗೌಡ್ತಿ

ಮೇ 30 ರಂದು ಹೇಳಿಕೆ ಕೊಟ್ಟಿದ್ದ ಅವರು ನಾನು ಆ ರೀತಿ ಹೆಳಲೇ ಇಲ್ಲಾ ನನ್ನಾ ಮಾತನ್ನು ಯಾರೊ ತಿರುಚಿದ್ದಾರೆ ಏಂದು ಮಂಡ್ಯ MP ಹೇಳಿಕೆಕೊಟ್ಟಿದ್ದಾರೆ . ಅಧಿಕಾರಿಗಳ ಜೊತೆ krs ನಾ ಪಕ್ಕಾ ಬೆಬೀ ಬೆಟ್ಟದಲ್ಲಿ ಗಣಿಗಾರಿಕೆ ವೀಕ್ಷಣೆ ಮಾಡಲು ಹೊಗಿದ್ದ ಅವರು ಈ ಏಳಿಕೆಯನ್ನು ನೀಡಿದ್ದಾರೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬಗ್ಗೆ...

ಜನರ ಮನೆಬಾಗಿಲಿಗೆ ಸರ್ಕಾರಿ ಯೋಜನೆ

www.karnatakatv.net ತುಮಕೂರು: ಶಿರಾ : ಜನ ಸರ್ಕಾರಿ ಸಲವತ್ತು ಪಡೆಯಲು ಅಲೆದಾಡುವುದು ಸಾಮಾನ್ಯವಾಗಿದೆ. ಭ್ರಷ್ಟರಿಗೆ ಲಂಚ ಕೊಟ್ಟು ಜನ ಸುಸ್ತಾಗಿ ಹೋಗ್ತಾರೆ. ಆದರೂ ಸರ್ಕಾರಿ ಸವಲತ್ತುಗಳು ಸಿಗೋದು ಕಷ್ಟ. ಆದ್ರೆ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರ ಕ್ಷಮತೆ ಕರ‍್ಯಕ್ರಮದಡಿ ಶಿರಾ ವಿಧಾನಸಭಾ ಕ್ಷೇತ್ರದದಲ್ಲಿ ತೇಜಸ್ವಿನಿ ರಾಜೇಶ್ ಗೌಡ ನೇತೃತ್ವದಲ್ಲಿ...

ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

www.karnatakatv.net ಸಿರಗುಪ್ಪ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸಿರುಗುಪ್ಪ ಶಾಖೆ ವತಿಯಿಂದ 73 ನೇ ಎಬಿವಿಪಿ ಸಂಸ್ಥಾಪನಾ ದಿನದ ಅಂಗವಾಗಿ ತೆಕ್ಕಲಕೋಟಿ ಪಟ್ಟಣದಲ್ಲಿ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ABVP ಹಿರಿಯ ಕಾರ್ಯಕರ್ತರಾದ ಶ್ರೀ ಎಂ ಎಸ್. ಸಿದ್ದಪ್ಪ ನವರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ. ಮಾರುತಿ ಅವರು,...

ಕಟ್ಟಡ ಕಾರ್ಮಿಕರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

www.karnatakatv.net: ಹೊಸಪೇಟೆ: ವಿಜಯನಗರ: ಕಟ್ಟಡ ಕಾರ್ಮಿಕರಿಗೆ 10, 000ರೂ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್ ಕಾರಯಕರ್ತರು ಗುರುವಾರ ನಗರದ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 10,000ರೂ ಹಣ ಸಂಗ್ರಹವಾಗಿದೆ. ರಾಜ್ಯದಲ್ಲಿ ಸುಮಾರು 3 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಹೀಗಿದ್ದು ಸರ್ಕಾರ...

ಸುಮಲತಾ ಒಬ್ಬ ಡಿಗ್ನಿಫೈಡ್ ಸಂಸದೆ – ಜಿ.ಎಸ್. ಬಸವರಾಜು

www.karnatakatv.net: ತುಮಕೂರು: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಬ್ಬರ ಮುಸುಕಿನ ಗುದ್ದಾಟ ವೈಯಕ್ತಿಕವಾಗಿಯೇ ಇದ್ದರೂ ಅದು ಅಣೆಕಟ್ಟಿನ ವಿಚಾರವಾಗಿ ಬಂದಿರುವುದು ಗೊತ್ತಿರುವ ವಿಷಯ. ಅವರಿಗೆ ಅವರದ್ದೇ ಆದ ಸ್ಥಾನ ಗೌರವ ಇದೆ. ಸುಮಲತಾ ಈ ರೀತಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವುದು ಸರಿ...

31 ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ

www.karnatakatv.net: ರಾಜ್ಯ- ವಿಜಯನಗರ- ಹೂವಿನಹಡಗಲಿ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಸತತ 31 ವರ್ಷಗಳ ಕಾಲ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ರು. ತಮ್ಮ ಕಂಚಿನ ಕಂಠದಿಂದ 3 ದಶಕಗಳಿಂದ ಪುರಾಣ ಪ್ರಸಿದ್ದ ಮೈಲಾರ ಕಾರ್ಣಿಕವನ್ನ ಗೊರವಯ್ಯ ಮಾಲತೇಶಪ್ಪ ನುಡಿಯುತ್ತಿದ್ರು. ಇನ್ನು,...

ಹೊಸ ವೆಬ್‌ಸೈಟ್ ಶುರುಮಾಡಿದ ಚಕ್ರವರ್ತಿ & ಟೀಮ್: ಇಲ್ಲಿದೆ ಮಾಹಿತಿ

ಯುವಬ್ರೀಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಮ್ಮ ತಂಡದವರೊಂದಿಗೆ ಸೇರಿ ರೆಲ್ಲೊಪ್ಲೇಕ್ಸ್ ಎಂಬ ವೆಬ್‌ಸೈಟ್ ಶುರು ಮಾಡಿದ್ದು, ಈ ವೆಬ್‌ಸೈಟನ್ನ ಕರ್ನಾಟಕದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಉದ್ಘಾಟಿಸಿದ್ದಾರೆ. ರೆಲ್ಲೊಪ್ಲೇಕ್ಸ್ ವೆಬ್‌ಸೈಟ್ ಮೂಲಕ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ಪಡೆಯಬಹುದು. ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಸಚಿವ ಸಿ.ಟಿ.ರವಿ, ಅಭಿನಂದನೆ ಸಲ್ಲಿಸಿದ್ದು, ಕರ್ನಾಟಕದ ಇತಿಹಾಸದಲ್ಲಿ...

ಈ ನಿರ್ಧಾರ ರೈತರಿಗೆ ಒಳ್ಳೆಯದಾಗುತ್ತೆ – ಸುಮಲತಾ ಅಂಬರೀಶ್

ಮಂಡ್ಯ: ಮಂಡ್ಯದಲ್ಲಿ ಮೈ ಶುಗರ್ ಕಂಪನಿ ತೆರೆಯುವ ಬಗ್ಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಇದು ರೈತರಿಗೆ ಸಂಬಂಧಿಸಿದ್ದು, ರೈತರಿಗೆ ಒಳ್ಳೆಯದು ಆಗಬೇಕು ಎನ್ನುವುದು ನನ್ನ ನಿಲುವು ಎಂದಿದ್ದಾರೆ. ಮೈಶುಗರ್ ಕಾರ್ಖಾನೆಗೆ ಮಹತ್ವದ ಇತಿಹಾಸ ಇದೆ. ಇವತ್ತಿನ ದಿನ ನಿರ್ಧಾರ ತೆಗೆದುಕೊಂಡರೆ ಅಷ್ಟೇ ಐತಿಹಾಸಿಕ ನಿರ್ಧಾರವಾಗುತ್ತೆ. ಹಲವಾರು ವರ್ಷಗಳಿಂದ ಸರ್ಕಾರ ಬದಲಾದ್ರು, ಮೈಶುಗರ್...
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img