Wednesday, August 20, 2025

ಸಿನಿಮಾ

5 ವರ್ಷ ಗಟ್ಟಿಮೇಳ ಧಾರವಾಹಿಯಲ್ಲಿ ತುಂಬಾ ವಿಷಯಗಳು ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. ಮಹತಿ ನಟಿಸಿದ ಫಸ್ಟ್ ಸಿರಿಯಲ್ ಅಂದ್ರೆ ಅದು ಗಟ್ಟಿಮೇಳ. ಈ ಸಿರಿಯಲ್ ಆಫರ್ ಬಂದಾಗ ಮಹತಿ ಏನು ಮಾಡಿದ್ರು..? ಸಿರಿಯಲ್‌ನಲ್ಲಿ ನಟಿಸುವಾಗ ಅವರ ಎಕ್ಸ್‌ಪಿರಿಯನ್ಸ್ ಹೇಗಿತ್ತು ಅಂತಾ ಅವರಿಂದಾನೇ ತಿಳಿಯೋಣ ಬನ್ನಿ.. https://youtu.be/BDrOTgZbmVY ಮಹತಿಗೆ ಸಿರಿಯಲ್ ಆಫರ್ ಬಂದಾಗ, ನಾನು...

ಹೊಸ ಮುಖಗಳ ಹವಾ, ‘ಸೈಯಾರ’ ಬಿಗ್ ಹಿಟ್‌ – ಸೀಕ್ರೆಟ್ಸ್ ಏನು?

150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ, ನೋಡುವವರ ಕಣ್ಣಲ್ಲಿ ನೀರು ತರ್ತಾ ಸಾಗುತ್ತಿರುವ ಭಾವುಕ ಸಿನಿಮಾ 'ಸೈಯಾರ' ಸಿನೆಮಾ ಸಖತ್ ಸದ್ದು ಮಾಡ್ತಿದೆ. ಹೊಸ ಮುಖಗಳಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅಭಿನಯದಲ್ಲಿ ಬಿಡುಗಡೆಯಾದ ಈ ಚಿತ್ರ, ಬಾಕ್ಸ್ ಆಫೀಸ್‌ ಕೊಳ್ಳೆ ಹೊಡಿತಿದೆ. ಸೈಯಾರ ಹಿಂದಿ ಚಲನಚಿತ್ರ, ಯಾವುದೇ ದೊಡ್ಡ ಸ್ಟಾರ್ ನಟ ನಟಿಯರಿಲ್ಲದೆ,...

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ತಾತ್ಕಾಲಿಕ ರಿಲೀಫ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ, ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಎರಡೂ ಕಡೆ ವಾದ ಆಲಿಸಿದ ಸುಪ್ರಿಂಕೋರ್ಟ್‌, ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. 1 ವಾರದಲ್ಲಿ 3 ಪುಟ ಮೀರದಂತೆ ಲಿಖಿತ ವಾದ ಸಲ್ಲಿವಂತೆ ಸೂಚನೆ ನೀಡಿದೆ. ಕನಿಷ್ಟ 10 ದಿನಗಳ ಬಳಿಕವಷ್ಟೇ ದರ್ಶನ್‌ ಜಾಮೀನು ತೀರ್ಪು ತಿಳಿಯಲಿದೆ. ಆರೋಪಿಗಳ...

ಬಿಕ್ಲು ಶಿವ ಕೇಸ್ A1 ರಚಿತಾಗೆ ಕೊಟ್ಟ ಗಿಫ್ಟ್ ಏನು? : ರಚಿತಾ ರಾಮ್‌ ಸಿನಿಮಾಗೆ ಜಗ್ಗನ ಗಿಫ್ಟ್‌?

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರಿಗೆ ಮಾತ್ರವಲ್ಲ ಇದು ರಾಜಕಾರಣಗಳಿಗೂ ಸಂಕಷ್ಟ ತಂದೊಡ್ಡಿದೆ. ಹೀಗಿರುವಾಗ ಬಿಕ್ಲ ಶಿವ ಕೊಲೆ ಆರೋಪಿಗೆ ಸಿನಿಮಾ ನಂಟಿರುವುದು ಗೊತ್ತಾಗಿದೆ. ಬಿಕ್ಲ ಶಿವನ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸ್ಫೋಟಕ ಮಾಹಿತಿ ಗೊತ್ತಾಗಿದೆ. ಅದೇನೆಂದರೆ, ಬಿಕ್ಲ ಶಿವನ ಕೊಲೆ ಆರೋಪಿ...

ಫಿಶ್ ವೆಂಕಟ್ ದುರಂತ – ಪವನ್ ಕಲ್ಯಾಣ್ ನೆರವು ಬದುಕಿಸಲಿಲ್ಲ!

ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಹಾಗೂ ಖಳ ನಟ, ಫಿಶ್ ವೆಂಕಟ್ ನಿಧನರಾಗಿದ್ದಾರೆ. ಫಿಶ್ ವೆಂಕಟ್ ಅವರು ದೀರ್ಘ ಕಾಲದಿಂದ ಕಾಯಿಲೆಗೆ ತುತ್ತಾಗಿದ್ದರು. ತಮ್ಮ 54ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಆರ್ಥಿಕ ನೆರವು ನೀಡಿದ್ದರೂ ಅದು ವ್ಯರ್ಥವಾಗಿದೆ. ಫಿಶ್ ವೆಂಕಟ್, ಮೂಲ ಹೆಸರು ಮಂಗಳಂಪಲ್ಲಿ ವೆಂಕಟೇಶ್. ಮುಶೀರಾಬಾದ್ ಮಾರುಕಟ್ಟೆಯಲ್ಲಿ...

2ನೇ ವಾರಕ್ಕೆ ಟಾಪ್ 1 – ಕರ್ಣನ ರೇಟಿಂಗ್ ಎಷ್ಟು?

ಕರ್ಣ ಧಾರಾವಾಹಿ ಶುರುವಾಗಿ ಕೆಲವೇ ದಿನಗಳಾದ್ರು ಜನಪ್ರಿಯತೆ ಜೋರಾಗಿದೆ. TRP ರಾಕೆಟ್ ವೇಗದಲ್ಲಿದ್ದು ಎರಡಂಕಿ ದಾಟಿದೆ. ಜನಮನ ಗೆದ್ದಿರುವ ಜೀ ಕನ್ನಡ ವಾಹಿನಿಯ ‘ಕರ್ಣ’ ಧಾರಾವಾಹಿ ಈಗಾಗಲೇ ಪ್ರಥಮ ಸ್ಥಾನದಲ್ಲಿದೆ. ಕನ್ನಡ ಕಿರುತೆರೆಯ ಟಿಆರ್‌ಪಿಯಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಜೀ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾದ "ಕರ್ಣ" ಧಾರಾವಾಹಿಯು ಪ್ರಾರಂಭದಲ್ಲಿಯೇ ಕೆಲ ಅಡೆತಡೆಗಳನ್ನು ಎದುರಿಸಿತ್ತು. ಆದರೆ...

ಮಾತಿನ ಮಲ್ಲಿ ಹುಡುಗನ ಫೋಟೋ ವೈರಲ್ : ಇವರೇನಾ ಅನುಶ್ರೀ ಹೃದಯ ಕದ್ದ ಚೋರ?

ಕನ್ನಡದ ಖ್ಯಾತ ಆ್ಯಂಕರ್ ಅನುಶ್ರೀ ಅವರ ವಿವಾಹದ ಸುದ್ದಿ ಭಾರೀ ವೈರಲ್ ಆಗಿದೆ. ಅವರ ಮದುವೆ ದಿನಾಂಕವು ಕೂಡ ಫಿಕ್ಸ್‌ ಆಗಿದೆ. ಅನುಶ್ರೀ ಆಗಸ್ಟ್‌ 28ರಂದು ಹಸಮಣೆ ಏರಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಅರೇಂಜ್ ಮ್ಯಾರೇಜ್‌ ಆಗಿತ್ತಿರುವ ಅನುಶ್ರೀ ಅವರು ಕೊಡಗು ಮೂಲದ ಉದ್ಯಮಿಯಾಗಿರುವ ರೋಷನ್‌ ಎಂಬುವರನ್ನು ಮದುವೆಯಾಗಿಲಿದ್ದಾರೆ ಎನ್ನುವುದು ಸುದ್ದಿಯಾಗಿತ್ತು. ಆದರೆ ಮಧುಮಗನ...

Sandalwood: ನಟನಾ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನವೇ ನಟಿ ಅನುಪಲ್ಲವಿ ಈ ಕೆಲಸ ಮಾಡ್ತಿದ್ರಂತೆ..

Sandalwood: ಕಿರುತೆರೆ ನಟಿಯಾಗಿರುವ ಅನುಪಲ್ಲವಿ ತಮ್ಮ ನಟನಾ ಜೀವನದ ಅನುಭವವನ್ನು ಕರ್ನಾಟಕ ಟಿವಿ ಜತೆ ಹಂಚಿಕ``ಂಡಿದ್ದಾರೆ. ಅನುಪಲ್ಲವಿ ನಟನೆಗೆ ಬರುವುದಕ್ಕೂ ಮುಂಚೆ ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮನೆಯ ವಾತಾವರಣ, ಆರ್ಥಿಕ ಪರಿಸ್ಥಿತಿಗಾಗಿ ಅನುಪಲ್ಲವಿ ಕೆಲಸ ಮಾಡುತ್ತಿದ್ದರಂತೆ. 9ನೇ ಕ್ಲಾಸಿನಲ್ಲೇ ಜವಾಬ್ದಾರಿ ಹೆಗಲಿಗೆ ತೆಗೆದುಕ``ಳ್ಳಲು ಸಿದ್ಧರಾಗಿದ್ದ ಅನುಪಲ್ಲವಿ, ಬಟ್ಟೆ ಟ್ರಿಮ್ಮಿಂಗ್ ಮಾಡುವ ಕೆಲಸ ಮಾಡುತ್ತಿದ್ದರಂತೆ. ಬಳಿಕ ಕಾಲೇಜಿಗೆ...

Special Interview: ಡ್ರಾಮಾ ಜ್ಯೂನಿಯರ್ ಗಟ್ಟಿಮೇಳ ಮಹತಿ ಲೈಫಲ್ಲಿ ಮೆಗಾ ಟ್ವಿಸ್ಟ್

Special Interview: ಮಹತಿ ಭಟ್. ಸದ್ಯ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಬೇಡಿಕೆ ಇರುವ ನಟಿ. ಅದರಲ್ಲೂ ಕನ್ನಡ ಸಿರಿಯಲ್‌ಗಳಲ್ಲಿ ನೀವು ಇವರನ್ನ ನೋಡಿರುತ್ತೀರಿ. ಆದರೆ ಇದೆಲ್ಲದಕ್ಕೂ ಮುಂಚೆ ನೀವು ಇವರನ್ನು ನೋಡಿದ್ದು ಡ್ರಾಮಾ ಜೂನಿಯರ್ಸ್ ಸೀಸನ್ 1ನಲ್ಲಿ. ಅದಾದ ಬಳಿಕ ಮಹತಿ ಕನ್ನಡದ ಹಲವು ಸಿರಿಯಲ್‌ನಲ್ಲಿ ನಟಿಸಿದ್ದಾರೆ. ಇದೀಗ ಮಹತಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು,...

Sandalwood: ವೇದ ಪಾತ್ರ ಬದುಕಿಗೆ ತಿರುವು, ಎಲ್ಲೋದ್ರು ಬೇತಾಳ ಅಂತಿದ್ರು: ನಟಿ ಖುಷಿ

Sandalwood: ವೇದ ಪಾತ್ರದಲ್ಲಿ ನೀನಾದೆ ನಾ ಸಿರಿಯಲ್‌ನಲ್ಲಿ ಮಿಂಚಿರುವ ನಟಿ ಖುಷಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ. ವೇದ ಪಾತ್ರದ ಬಗ್ಗೆ ಮಾತನಾಡಿರುವ ಖುಷಿ, ನಮ್ಮನೆ ಯುವರಾಣಿ ಸಿರಿಯಲ್ ಮುಗಿದ ಬಳಿಕ ನಾನು ಬ್ರೇಕ್ ತೆಗೆದುಕ``ಂಡೆ, ಎರಡ್ಮೂರು ಕೆಲಸ ಸಿಕ್ಕರೂ ಆ ಪಾತ್ರ ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಬಳಿಕ ಸಿಕ್ಕ ವೇದ ಪಾತ್ರ,...
- Advertisement -spot_img

Latest News

71 ಮಂದಿ ಸುಟ್ಟು ಭಸ್ಮ! ಇಡೀ ದೇಶಕ್ಕೆ ಕರಾಳ ರಾತ್ರಿ

ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ. ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ...
- Advertisement -spot_img