Thursday, April 9, 2026

ಅಂತಾರಾಷ್ಟ್ರೀಯ

ಇರಾನ್‌ಗಾಗಿ ಕಾಶ್ಮೀರಿ ಮುಸ್ಲಿಂರು ಸಂಗ್ರಹಿಸಿದ್ದ 1,500-600 ಕೋಟಿ ರೂ. ಜಪ್ತಿ ಮಾಡಿ ಶಾಕ್ ನೀಡಿದ RBI

Kashmiri News: ಇರಾನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ ಮೇಲೆ ಯುದ್ಧ ಸಾರಿದೆ. ತಿಂಗಳ ಹಿಂದೆ ಇರಾನಿನ ನಾಯಕ ಖಮೇನಿ ಹತ್ಯೆ ನಡೆದಿದ್ದು, ಆತನ ಹತ್ಯೆಗಾಗಿ ಭಾರತದಲ್ಲಿ ಹಲವು ಮುಸ್ಲಿಂರು ಕಂಬನಿ ಮಿಡಿದಿದ್ದರು. ನಾವು ಭಾರತಕ್ಕಾಗಿ, ಮೋದಿಗಾಗಿ ಪ್ರೀತಿ ತೋರಿಸದಿದ್ದರೂ, ಭಾರತದಲ್ಲಿ ನಡೆಯುವ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗಾಗಿ ಅಲ್ಲದಿದ್ದರೂ, ನಮ್ಮ...

ಧುರಂಧರ್ ಸಿನಿಮಾ ಕಲೆಕ್ಷನ್ ಪಾಲು ಕೇಳುತ್ತಿರುವ ಪಾಕಿಸ್ತಾನ: ಕಾಮೆಂಟ್‌ನಲ್ಲಿ ಸಖತ್ ರೋಸ್ಟ್ ಮಾಡಿದ ಜನ

News: ಧುರಂಧರ್- 2 ದಿ ರಿವೇಂಜ್ ಸಿನಿಮಾ ಭಾರತದಲ್ಲಿ ಸಖತ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಸಾವಿರ ಕೋಟಿ ದಾಟಿದ್ದು, ಮುಂದಿನ ವಾರ ಇನ್ನೂ 500 ಕೋಟಿ ಲಾಭವಾಗುವ ಸಾಧ್ಯತೆ ಇದೆ. ಪಾಕಿಸ್ತಾನದ ಲಿಯಾರಿ ಎಂಬ ಪ್ರದೇಶದಲ್ಲಿ ಯಾವ ರೀತಿಯಾಗಿ ಭಯೋತ್ಪಾದಕರು ಭಾರತವನ್ನು ಮುಗಿಸಲು ಪ್ರಯತ್ನಿಸುತ್ತಾರೆ. ಹಳೆ ನೋಟ್‌ಗಳನ್ನಿಟ್ಟುಕ``ಂಡು ಹೇಗೆ ಕೆಟ್ಟ ಕೆಲಸ ಮಾಡುತ್ತಾರೆ....

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ದೇಶಭಕ್ತಿ ಸಿನಿಮಾ ಆಗಿದೆ. ಭಾರತದಿಂದ ಪಾಕಿಸ್ತಾನಕ್ಕೆ ಗೂಢಾಚಾರಿಯಾಗಿ ಹೋಗುವ ವ್ಯಕ್ತಿ, ಯಾವ ರೀತಿಯಲ್ಲಿ ತನ್ನ ಸತ್ಯವನ್ನು ಮರೆಮಾಚಿ, ಪಾಕಿಸ್ತಾನಿಯಂತೆ ಇದ್ದು, ಅಲ್ಲಿನ ಭಯೋತ್ಪಾದಕರಿಗೆ ಚಳ್ಳೆ...

ಭಾರತಕ್ಕಿಂತ ಪಾಕ್‌ನಲ್ಲಿ ಹೆಚ್ಚಾಯ್ತು ಧುರಂಧರ್ 2 ಕ್ರೇಜ್: ಮುಗಿಬಿದ್ದು ಸಿನಿಮಾ ನೋಡ್ತಿದ್ದಾರಂತೆ ಜನ..

Bollywood News: ಪಾಕಿಸ್ತಾನದ ವಿರುದ್ಧ ಮಾಡಿರುವ ಧುರಂಧರ್-2 ರಿವೆಂಜ್ ಸಿನಿಮಾ ಭಾರತದಲಿ ಸಖತ್ ಹಿಟ್ ಆಗಿದೆ. ರಿಲೀಸ್ ಆದ ದಿನವೇ ಕೋಟಿ ಕೋಟಿ ಬಾಚಿದೆ. ಅದು ಭಾರತದಲ್ಲಿ ಗೂಢಾಚಾರಿಯ ಬಗ್ಗೆ ಇರುವ ಸಿನಿಮಾ, ದೇಶದ ಬಗ್ಗೆ ಇರುವ ಸಿನಿಮಾ ಅಂತಾ ಭಾರತೀಯರು ನೋಡೋದು ಕಾಮನ್. ಆದರೆ ಪಾಕಿಸ್ತಾನದಲ್ಲೂ ಈ ಸಿನಿಮಾ ನೋಡಲು ಜನ ಮುಗಿಬೀಳ್ತಿದ್ದಾರಂತೆ. ಹಾಗಂತ...

Web News: ನಮ್ಮ ದೇಶ ಇನ್ನು ತುಂಬಾ ಬೆಳಿಬೇಕು: ಚೀನಾದಲ್ಲಿ ನೆಕ್ಸ್ಟ್‌ ಲೆವೆಲ್ ಮಷಿನ್ಸ್ ಇದೆ

Web News: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/N5K1Y9Lo58c ವರ್ಕ್ ಹಾರ್ಡ್ ಅಂತಾ ಹೇಳುವ ಸಾಹಿಲ್, ಬಡವರಿಗೂ ಸಹಾಯ ಮಾಡುವ ಮನಸ್ಸು ಮಾಡಿ ಅಂದಿದ್ದಾರೆ. ಅಲ್ಲದೇ, ನಮ್ಮ ದೇಶ ಚೀನಾಕ್ಕಿಂತ ತುಂಬಾ ಕೆಳಗಿದೆ. ಇನ್ನೂ ಅತೀ ಹೆಚ್ಚು...

Web Story: ಚೀನಾದಲ್ಲಿ ಜನಕ್ಕೆ ಟೈಮೇ ಇಲ್ಲ : ಫಾರಿನರ್ಸ್‌ ಹೆಚ್ಚು ಸೋಮಾರಿಗಳು

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/ruza0H6HI1Y ಚೀನಾದವರ ಜೀವನ ಅತೀ ಉತ್ತಮವಾಗಿದೆ. ಅಲ್ಲಿನ ಜನರಿಗೆ ಸಮಯ ವ್ಯರ್ಥ ಮಾಡುವಷ್ಟು ಸಮಯವೇ ಇಲ್ಲ. ಫಾರಿನರ್ಸೇ ತುಂಬಾ ಸೋಮಾರಿ ಅಂತಾರೆ ಸಾಹಿಲ್. ಯಾಕಂದ್ರೆ ಅವರು ತಮ್ಮನ್ನು ತಾವು...

ಪತ್ನಿ ಪತಿಯ ದಾಸಿ, ಮೂಳೆ ಮುರಿಯುವತನಕ ಆಕೆಗೆ ಹೊಡೆಯಬಹುದು: ಜಾರಿಯಾಯ್ತು ಹೊಸ ತಾಲೀಬಾನ್ ಕಾನೂನು

Taliban: ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ. ಆಕೆಯನ್ನು ದೇವಿಯ ರೂಪದಲ್ಲಿ ಕಾಣಲಾಗುತ್ತದೆ. ಕೆಲವು ಪುರುಷರಂತೂ ಪತ್ನಿ, ತಾಯಿ, ಮಗಳು, ಸಹೋದರಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ, ಅವರಿಗಾಗಿ ಪ್ರಾಣ ನೀಡಲು ಸಿದ್ಧರಿರುತ್ತಾರೆ. ಆದರೆ ಅದೇ ಸ್ತ್ರೀಗೆ ಕೆಲವು ಕಡೆ ಪುರುಷರು ನರಕವನ್ನೇ ತೋರಿಸುತ್ತಾರೆ. ಅಂಥ ಕಾನೂನನ್ನು ಇದೀಗ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಅಫ್ಘಾನಿಸ್ತಾನದಲ್ಲಿ ನೂತನ...

Web Story: ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್..?

Web Story: ನೀವು ಇತ್ತೀಚೆಗೆ ಕೋರಿಯನ್ ಗೇಮ್ ಆಡಿ, ಕೆಲ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದನ್ನು ನೋಡಿದ್ದೀರಿ. ಹಾಗಾದ್ರೆ ಈ ಕೋರಿಯನ್ ಲವ್ ಗೇಮ್ ಅಂದ್ರೇನು..? ಯಾಕೆ ಇದು ಜೀವ ತೆಗೆಯುವಷ್ಟು ಡೇಂಜರ್ ಅಂತಾ ತಿಳಿಯೋಣ ಬನ್ನಿ. ಕೋರಿಯನ್ನರ ಬಗ್ಗೆ ಕೆಲವು ಭಾರತೀಯರು ಇತ್ತೀಚೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಇನ್ನೂ ಹೈಸ್ಕೂಲ್ ಹೋಗದ ಮಕ್ಕಳು, ವಯಸ್ಕರು,...

ಚೀನಾದಲ್ಲಿ ಇಂಗ್ಲಿಷ್ ತುಂಬಾ ಕಮ್ಮಿ, ಇದಿಲ್ಲ ಅಂದ್ರೆ ಸರಿಯಾಗಿ ಏಟು ಬೀಳುತ್ತೆ!: Saahil Podcast

Web News: ಖ್ಯಾತ ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರು ಚೀನಾಗೆ ಹೋಗಿ, ಅದೆಷ್ಟು ಕಷ್ಟ ಅನುಭವಿಸಿದ್ದಾರೆಂದು ತಿಳಿಸಿದ್ದಾರೆ. https://youtu.be/FmrZc1CFxR4 ಏಕೆಂದರೆ ಯಾರೇ ಆಗಲಿ, ಮಧ್ಯಮ ವರ್ಗದವರು ಪರದೇಶಕ್ಕೆ ಹೋಗಿ, ಅಲ್ಲಿ ಜೀವನ ಸಾಗಿಸುವುದು ಸುಲಭದ ವಿಷಯವೇ ಅಲ್ಲ. ಅಲ್ಲಿನ ರೀತಿ ನೀತಿ, ಭಾಷೆ, ವಿದ್ಯಾಭ್ಯಾಸದ ಜವಾಬ್ದಾರಿ ಎಲ್ಲವೂ ಆ ವ್ಯಕ್ತಿಯ ಮೇಲಿರುತ್ತದೆ. ಅದೇ...

Web News: ಚೀನಾ ಚೀಪ್ ಅಂಡ್ ಬೆಸ್ಟ್! ಕನ್ನಡಿಗ ಸಾಹಿಲ್ ಯಾರು?: Saahil Podcast

Web News: ಯ್ಯೂಟ್ಯೂಬರ್ ಸಾಹಿಲ್ ಕನ್ನಡಿಗ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2017ರಲ್ಲಿ ವಿದೇಶದಲ್ಲಿ ನೆಲೆಯೂರಬೇಕೆಂದು ನಿರ್ಧರಿಸಿ, ಭಾರತದಿಂದ ಚೀನಾಗೆ ಹೋಗಿದ್ದರು. ಅದಾದ ಬಳಿಕ ಅಲ್ಲಿ ಏನೇನಾಯಿತು ಅನ್ನೋ ಬಗ್ಗೆ ವಿವರಿಸಿದ್ದಾರೆ. https://youtu.be/z0KCcYN9dq0 ಭಾರತದಲ್ಲಿ 75ರಿಂದ 80 ಲಕ್ಷದವರೆಗೆ ಫೀಸ್ ಕಟ್ಟಿ ನಾವು ಓದಬಹುದಾದ ವಿದ್ಯಾಭ್ಯಾಸವನ್ನು ಚೀನಾದಲ್ಲಿ 20ರಿಂದ 25 ಲಕ್ಷದಲ್ಲಿ ಓದಬಹುದು. ಹಾಗಾಗಿ ಅಲ್ಲಿಗೆ ಹೆಚ್ಚು ಜನ...
- Advertisement -spot_img

Latest News

‘ಟೆಲಿ ಮನಸ್‌’ ಸಹಾಯವಾಣಿ ಕರೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Political News: ಮಾನಸಿಕ ನೆಮ್ಮದಿ ಇಲ್ಲದೇ, ಆತ್ಮಹತ್ಯೆಯ ಯೋಚನೆ ಮಾಡುವವರಿಗೆಂದೇ, ರಾಜ್ಯ ಸರ್ಕಾರದಲ್ಲಿ ಟೆಲಿಮನಸ್ ಎಂಬ ಪರಿಹಾರ ಕೇಂದ್ರವಿದೆ. ಬದುಕೋಕ್ಕೆ ಮನಸ್ಸಿಲ್ಲ ಎನ್ನುವವರು ಈ ಕೇಂದ್ರಕ್ಕೆ...
- Advertisement -spot_img