www.karnatakatv.net : ಬೆಳಗಾವಿ: ಸಿಎಂ ರಾಜೀನಾಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಿಎಂ. ಯಡಿಯೂರಪ್ಪ ಅವರದು 50 ವರ್ಷ ರಾಜಕೀಯದಲ್ಲಿ ಅನುಭವ ಇದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ .
ಬಹಳಷ್ಟು ದುಖಃದಿಂದ ಯಡಿಯೂರಪ್ಪ ಭಾಷಣ ಮಾಡಿದರು ಇವತ್ತು ಯುಗಾಂತ್ಯ ಆಯಿತು ಎಂದು ಆ ಕ್ಷಣದಲ್ಲಿ...
www.karnatakatv.net : ರಾಜ್ಯಪಾಲ ಹುದ್ದೆ ಸ್ವಿಕರಿಸಲ್ಲ.. ಸಕ್ರಿಯವಾಗಿ ನಾನು ರಾಜಕೀಯದಿಂದ ದೂರ ಹೋಗೊದ್ದಿಲ್ಲ.. ನಾನು ಯಾವಾಗಲು ಕರ್ನಾಟಕದಲ್ಲೇ ಇರಲು ಇಚ್ಚಿಸುತ್ತೆನೆ.. ನನಗೆ ಸಿಎಂ ಯಾರಾಗುತ್ತಾರೋ ಗೊತ್ತಿಲ್ಲ ಅದನ್ನು ಹೈಕಮಾಂಡ್ ಅವರು ತಿರ್ಮಾನಿಸುತ್ತಾರೆ ಎಂದು ರಾಜೀನಾಮೆ ಬಳಿಕ ಬಿಎಸ್ ವೈ ಅವರು ಸ್ಪಷ್ಟಪಡಿಸಿದರು. ಮುಂದಿನ ಸಿಎಂ ಬಗ್ಗೆ ಗೃಹ ಸಚಿವ ಅಮೀತ್ ಶಾ ಅವರ...
www.karnatakatv.net : ಮುಂದಿನ ಸಿಎಂ ಬರುವವರೆಗೆ ಹಂಗಾಮಿ ಸಿಎಂ ಆಗಿ ಇರಲಿದ್ದೆನೆ, ಮೊದಲೇ ರಾಜೀನಾಮೆ ಕೊಡಬೇಕು ಎಂದು ತಿರ್ಮಾನಿಸಿದ್ದೆ ಆದರೆ ಈಗ ನಾನು ರಾಜೀನಾಮೆಯನ್ನು ಕೊಟ್ಟು ಬಂದಿದ್ದೆನೆ .. ಮೋದಿ ಅವರಿಗೆ ಹಾಗೂ ಶಾ ಅವರಿಗು ನಾನು ಧನ್ಯವಾದವನ್ನು ಹೇಳಲು ಇಚ್ಚಿಸುತ್ತೆನೆ. ನಾನು ಸಿಎಂ ಸ್ಥಾನ ಏರಲು ಶಿಕಾರಿಪುರದ ಜನರೆ ಕಾರಣ ಆದರಿಂದ ಅವರಿಗೆ...
www.karnatakatv.net : ರಾಜ್ಯಭವನಕ್ಕೆ ಸಿಎಂ ಅವರ ಆಗಮನ.. ಮಧ್ಯಾಹ್ನ 1ಗಂಟೆಯ ಮೋದಲೆ ರಾಜಿನಾಮೆಯನ್ನು ಸಲ್ಲಿಸಿದ ಬಿಎಸ್ ವೈ ಅವರು ಲಿಂಗಾಯುತ ಸಮುದಾಯದ ಶಾಸಕರೊಬ್ಬರನ್ನು ಸಿಎಂ ಮಾಡುವ ಸಾದ್ಯತೆಯಿದೆ 2 ವರ್ಷ ಅಂತ್ಯವಾಗುತ್ತಿರುವಾಗಲೇ ರಾಜೀನಾಮೆ ಫೊಷಣೆ ಮಾಡಿದ ಬೂಕನಕೆರೆ ಸಿದ್ದಲಿಂಗಪ್ಪನ ಮಗ ಯಡಿಯೂರಪ್ಪ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೆನೆ ಎಂದು ಹೇಳಿಕೆ ನೀಡಿದರು .. ‘ನಾನು ಸಂತೋಷದಿಂದ...
BREAKING NEWS : ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಘೋಷಣೆ
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೊಷಿಸಿದ್ದಾರೆ.. ಸರ್ಕಾರ ಎರಡು ವರ್ಷ ತುಂಬಿದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲೇ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇಂದು ಮಧ್ಯಾಹ್ನ ಊಟ ಮಾಡಿದ ನಂತರ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದೇನೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ರು.. 75...
www.karnatakatv.net: ಸಿಎಂ ಬಿಎಸ್ ವೈ ಅವರು ರಾಜೀನಾಮೆ ಕೊಡುವ ವಿಚಾರದಲ್ಲಿ ಎಲ್ಲರಲ್ಲೂ ಬೇಸರ ಮನೆ ಮಾಡಿದೆ ಹಾಗೇ ಎಲ್ಲಾ ಬಿಜೆಪಿ ವಲಸಿಗ ಸಚಿವರು ಕೂಡಾ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.
ಎಲ್ಲಾ ಸಚಿವರು ಪ್ರತ್ಯೆಕ ಪತ್ರಗಳೊಂದಿಗೆ ಸಿಎಂ ಯಡಿಯೂರಪ್ಪನವರ ಕಚೇರಿಗೆ ಹೋಗಿ ಚರ್ಚೆಯನ್ನು ಮಾಡುತ್ತಿದ್ದಾರೆ. ಆರೂ ಮಂದಿ ಸಚಿವರು ಏಕಮಾದರಿ ಪತ್ರವನ್ನು ಹಿಡಿದು ಚರ್ಚೆಗೆ ಮುಂದಾಗಿದ್ದಾರೆ. ಆ...
www.karnatakatv.net: ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆಯಾಗಿದ್ದ ಶೃತಿ ಅವರನ್ನು ನಿನ್ನೆಯಷ್ಟೇ ಆ ಸ್ಥಾನದಿಂದ ಕೆಳಗಿಳಿಸಿ, ಕರ್ನಾಟಕ ಮದ್ಯಪಾನ ಮಂಡಳಿಯ ಅಧ್ಯಕ್ಷೆಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಎಂ ಆಪ್ತ ಕಾಪು ಸಿದ್ಧಲಿಂಗಸ್ವಾಮಿಗೆ ನೀಡಲಾಗಿತ್ತು. ಈದರ ಬಗ್ಗೆ ಅಧಿಸೂಚನೆ ಹೊರಡಿಸಿರುವ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ,...
www.karnatakatv.net ಮಂಡ್ಯ: ಕಳೆದ ಮೂರ್ನಾಲ್ಕು ದಿನಗಳಿಂದ ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದೆ. ಸುಮಲತಾ ಪರ ರಾಕ್ ಲೈನ್ ವೆಂಕಟೇಶ್ ಮತ್ತು ಕುಮಾರಸ್ವಾಮಿ ಪರ ಅನ್ನದಾನಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇತ್ತ ಕುಮಾರಸ್ವಾಮಿ ಅವರು ಕದನದಿಂದ ಬೇಸತ್ತು ಕದನ ವಿರಾಮ ಘೋಷಿಸಿರುವಂತೆ ತೋರುತ್ತಿದೆ. ಸುಮಲತಾ ಜೊತೆ...
www.karnatakatv.net ಮಂಡ್ಯ: ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಮಾಜಿ ಸಂಸದ ಜಿ. ಮಾದೇಗೌಡರ ಆರೋಗ್ಯ ವಿಚಾರಿಸಲು ತೆರಳಿದ್ದ ಡಿಕೆಶಿವಕುಮಾರ್. ಈ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋದ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ಹೆಗಲ ಮೇಲೆ ಕೈ ಹಾಕ್ತೀಯ ಕಾಮನ್ ಸೆನ್ಸ್ ಇಲ್ವಾ ಎಂದು ಆರೋಪಿಸಿ ಕಾರ್ಯಕರ್ತನ ತಲೆ ಮೇಲೆ ಬಾರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ...
www.karnatakatv.net ಬೆಳಗಾವಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೈಬಿಟ್ಟಿದ್ದಾರೆ. ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಉತ್ತರಿಸಿದ ಅವರು, ರಾಜೀನಾಮೆ ನೀಡುವ ವಿಚಾರ ಮುಗಿದ ಹೋದ...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...