Sunday, July 6, 2025

ಜಿಲ್ಲಾ ಸುದ್ದಿಗಳು

ಪಕ್ಕಾ ಉಡಾಳ ಕಂಪನಿ ಸಿನೆಮಾಗೆ ಲಕ್ಷ್ಮಿ ಹೆಬ್ಬಾಳಕರ್ ಆಕ್ಷನ್ ಕಟ್

www.karnatakatv.net : ಬೆಳಗಾವಿ: ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಬಳಸಿಕೊಂಡು ನಿರ್ಮಾಣ ಆಗುತ್ತಿರುವ ಕಾಮಿಡಿ, ಎಂಟರ್ಟೈನ್ಮೆಂಟ್ ಉಡಾಳ ಕಂಪನಿ ಸಿನೆಮಾಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಆಕ್ಷನ್‌ ಕಟ್ ಹೇಳಿದರು. ರವಿವಾರ ಬೆಳಗಾವಿಯ ಸಿಂದ್ದೊಳ್ಳಿ ಕ್ರಾಸ್ ಬಳಿ ಇರುವ ಇಂಡಾಲ ಕಾಲೋನಿಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಉಡಾಳ ಕಂಪನಿ ಸಿನೆಮಾಗೆ ಲಕ್ಷಿ...

ಗುತ್ತಿಗೆದಾರನಿಗೆ ಖಡಕ ಎಚ್ಚರಿಕೆ ಕೊಟ್ಟ ಶಾಸಕ ಬೆನಕೆ

www.karnatakatv.net : ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ಸೊಕ್ಕು ಬಂದಿದೆ. ನಿಮ್ಮ ನಿರ್ಲಕ್ಷ್ಯದ ಕಾಮಗಾರಿಗೆ ಜನರು ಮೃತಪಡುತ್ತಿದ್ದಾರೆ. ಈ ರೀತಿ ಮತ್ತೆ ಮರುಕಳಿಸಿದರೆ ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತೇನೆ ಎಂದು ಶಾಸಕ ಅನಿಲ್ ಬೆನಕೆ ಗುತ್ತಿಗೆದಾರರಿಗೆ ಖಡಕ ಎಚ್ಚರಿಕೆ ನೀಡಿದರು. ಭಾನುವಾರ ಕೇಂದ್ರ ಬಸ್ ನಿಲ್ದಾಣದ ಹಿಂಬದಿಯಲ್ಲಿ ಶನಿವಾರ ರಾತ್ರಿ ಮೃತಪಟ್ಟ...

ಕರೋನಾ ಮಹಾಮಾರಿ ಹೊಡೆತಕ್ಕೆ ನಲುಗಿದ ಚಿತ್ರಮಂದಿರ ಕಾರ್ಮಿಕರು

www.karnatakatv.net : ರಾಯಚೂರು : ರಾಯಚೂರಿನಲ್ಲಿ ಲಾಕ್ ಡೌನ್ ತೆರವಾದ್ರೂ ಆರಂಭವಾಗದ ಚಿತ್ರಮಂದಿರಗಳು. ಅತಂತ್ರ ಸ್ಥಿತಿಯಲ್ಲಿ ಚಲನಚಿತ್ರ ಮಂದಿರ ಕಾರ್ಮಿಕರು.1 ನೇ ಅಲೆಯಲ್ಲಿ 1 ವರ್ಷ, 2ನೇ ಅಲೆಯಿಂದ 3 ತಿಂಗಳಿಂದ ಚಿತ್ರ ಮಂದಿರ ಬಂದ್ ಆಗಿದು. ರಾಯಚೂರಲ್ಲಿ ಆರ್ಥಿಕ ಸಂಕಷ್ಟದಿಂದ ಬೀದಿಗೆ ಬಿದ್ದ ಕಾರ್ಮಿಕರು. ಕರೋನಾದಿಂದ ಸಂಕಷ್ಟಕ್ಕೀಡಾದ ಕಾರ್ಮಿಕರು.ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚು...

ರೋಗಿ ಸಂಬಂಧಿಕರಿಂದ ತರಬೇತಿ ವೈದ್ಯರ ಮೇಲೆ ಹಲ್ಲೆ

www.karnatakatv.net: ರಾಯಚೂರು: ನಿನ್ನೆ ತಡರಾತ್ರಿ ತರಬೇತಿ ವೈದ್ಯರ ಮೇಲೆ ಹಲ್ಲೆ‌ ನಡೆಸಿದ ರೋಗಿ ಸಂಬಂಧಿಕರು ಹಲ್ಲೆ ಖಂಡಿಸಿ ರಿಮ್ಸ್ ಆಸ್ಪತ್ರೆ ಎದುರು ತರಬೇತಿ ವೈದ್ಯರಿಂದ ‌ಪ್ರತಿಭಟನೆ ನಡೆಸಿದರು. ರಾಯಚೂರಿನ ‌ರಿಮ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ‌ನಡೆಸುತ್ತಿರುವ ವೈದ್ಯರು ಹಲ್ಲೆ‌ ಮಾಡಿದವರ ವಿರುದ್ಧ GBJಶಿಸ್ತು ಕ್ರಮಕ್ಕೆ ಆಗ್ರಹಿಸಿ  ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ತರಬೇತಿ ವೈದ್ಯರ ಪ್ರತಿಭಟನೆ...

ಅನ್ಯ ಪಕ್ಷದ ಲಿಂಗಾಯತ ಮುಖಂಡರು ಕಾಂಗ್ರೆಸ್ ನತ್ತ ಒಲವು

www.karnatakatv.net : ಕಲಬುರ್ಗಿ: 'ಬೇರೆ, ಬೇರೆ ಪಕ್ಷಗಳ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಂದೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ಹೇಳಿದರು. ಅವರು ಹೇಳಿದ್ದಿಷ್ಟು 'ಅನ್ಯ...

ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಎಎಪಿ ಸೇರ್ಪಡೆ

www.karnatakatv.net : ರಾಜ್ಯದ ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿಯುಳ್ಳ ನಾಯಕ ಎಂ.ರವಿಶಂಕರ್‌ರವರು ಇಂದು ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎಂ.ರವಿಶಂಕರ್‌ರವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಬಿಇ ಪದವೀಧರರು ಹಾಗೂ ಪಿಜಿಡಿಎಂ ಸ್ನಾತಕೋತ್ತರ ಪದವೀಧರರಾದ ಇವರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಕೆಎಎಸ್‌ ಅಧಿಕಾರಿಯಾಗಿ 38...

ಎಸ್ಎಸ್ಎಲ್ಸಿ ಪರೀಕ್ಷೆ ಕೇಂದ್ರಗಳಿಗೆ ಶಾಸಕ ಅನಿಲ್ ಬೆನಕೆ ಭೇಟಿ

www.karnatakatv.net : ಬೆಳಗಾವಿ: ಜುಲೈ 19 ಮತ್ತು 22 ರಂದು ನಡೆಯಲಿರುವ sslc ಪರೀಕ್ಷೆಗಳನ್ನು ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು  ಜಿಲ್ಲಾಡಳಿತ ತೀರ್ಮಾನಿಸಿದ್ದು, ಪೂರಕ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷಾ ಕೇಂದ್ರಗಳಿಗೆ ಈಗಾಗಲೇ ಸ್ಯಾನಿಟೈಸರ್ ಮಾಡಿದ್ದು, ಸಾಮಾಜಿಕ ಅಂತರ ಮಾಸ್ಕ್ ಅವಶ್ಯ ಕ್ರಮಗಳನ್ನು  ನಿಭಾಯಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಡಳಿತ ತಿಳಿಸಿದೆ. ಇದೆ ವೇಳೆ...

ದೆಹಲಿಯಲ್ಲಿ ಬಿಎಸ್ ವೈ ಅವರು ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿಮಾಡಿದರು

www.karnatakatv.net : ಇಂದು ಮುಖ್ಯ ಮಂತ್ರಿ ಬಿಎಸ್ ಎಡಿಯೂರಪ್ಪನವರು  ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟೀಯ ಅಧ್ಯರಾದ ಸನ್ಮಾನ್ಯ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಪ್ರಚಲಿತ ವಿದ್ಯಮಾನಗಳ ಕುರಿತು ಮಾತುಕತೆ ನಡೆಸಿದರು. ರಾಜ್ಯ ರಾಜಕೀಯ ಬಗ್ಗೆ ಚರ್ಚೆಮಾಡುವುದಾಗಿ ತಿಳಿಸಿದರು  ಈ ಸಂದರ್ಭದಲ್ಲಿ ಮಾನ್ಯ ರಾಷ್ಟ್ರೀಯ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಯಿತು. https://www.youtube.com/watch?v=IoBwBbYh_wQ https://www.youtube.com/watch?v=3Kb6L-jIfGo https://www.youtube.com/watch?v=U_q6IuhhNnI

4 ನೇ ತರಗತಿ ಹುಡುಗನ ಪರಿಸರ ಕಾಳಜಿಗೆ ಸಲಾಂ..!

www.karnatakatv.net : ರಾಯಚೂರು: ಕಲಿಯುತ್ತಿರುವುದು ಕೇವಲ 4 ನೇತರಗತಿ. ಆದರೆ ಈತನಿಗೆ ಇರುವ ಪರಿಸರ ಕಾಳಜಿ ಅಪಾರ. ಕಳೆದ ಎರಡು ವರ್ಷಗಳಿಂದ ಬಾಧಿಸುತ್ತಿರುವ ಕರೋನಾ ಮಹಾಮಾರಿ ಹಿನ್ನಲೆ ಶಾಲೆಗಳು ಮುಚ್ಚಿ ಹೋಗಿವೆ. ಮನೆಯಲ್ಲಿ ಸುಮ್ಮನೆ ಕುಳಿತು ಮಾಡುವುದಾದರೂ ಏನು.. ? ಎಂಬ ಪ್ರಶ್ನೆಗೆ ಈ ಬಾಲಕ ಕಂಡುಕೊಂಡ ಉತ್ತರ ಪರಿಸರ ಸಂರಕ್ಷಣೆ. ಕಲಿಕೆಯ ಬಿಡುವಿನ...

ಅಂಗನವಾಡಿಯಲ್ಲಿ ವಿಷಪೂರಿತ ಜಂತು

www.karnatakatv.net : ರಾಯಚೂರು:ವಿಷಪೂರಿತ ಹಾವು ಕಂಡು ಆತಂಕಗೊಂಡ ಗ್ರಾಮಸ್ಥರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಕಡಬೂರಿನ ಅಂಗನವಾಡಿ 1ರಲ್ಲಿ ಕಂಡು ಬಂದ ಹಾವು. ಮಕ್ಕಳು ಹಾಗೂ ಗೃಹಿಣಿ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಸಾಮಗ್ರಿ ಸ್ಥಳದಲ್ಲೇ ಇದ್ದ ಹಾವು ಆಹಾರ ಸಾಮಾಗ್ರಿ ತೆಗದು ಹಾವು ಕೊಂದ ಗ್ರಾಮಸ್ಥರು . ಅಂಗನವಾಡಿ ಸುತ್ತಲೂ ಗಿಡ ಗಂಟಿ ಬೆಳೆದಿದ್ರಿಂದ...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img