Monday, March 31, 2025

ರಾಷ್ಟ್ರೀಯ

ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಿಗೆ ಶಾಕ್!‌ : ದೇಶದ ವಿವಿಧೆಡೆ ಬಿಐಎಸ್‌ ಅಧಿಕಾರಿಗಳಿಂದ ರೇಡ್‌

News: ಕಳಪೆ ಗುಣಮಟ್ಟದ ಹಾಗೂ ಪ್ರಮಾಣೀಕರಿಸದ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆ ಇ-ಕಾಮರ್ಸ್‌ ಜಾಲತಾಣ ಕಂಪನಿಗಳಾಗಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗೋದಾಮುಗಳ ಮೇಲೆ ದೇಶದ ವಿವಿಧೆಡೆ ಭಾರತೀಯ ಮಾನಕ ಬ್ಯೂರೋ ಬಿಐಎಸ್‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಐಎಸ್‌ ಇಲಾಖೆಯ ಮಾನದಂಡಗಳನ್ನು ಪಾಲನೆ ಮಾಡದೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಈ ಎರಡೂ ಕಂಪೆನಿಗಳಿಗೆ ಸಂಬಂಧಿಸಿರುವ...

Movie News: ಬೆಟ್ಟಿಂಗ್ ಆ್ಯಪ್ ಪ್ರಮೋಷನ್, ಟಾಲಿವುಡ್ ಸೆಲೆಬ್ರಿಟಿಗಳಿಗೆ ಖಾಕಿ ಶಾಕ್..!

Movie News: ಬೆಟ್ಟಿಂಗ್ ಆ್ಯಪ್ ಗಳ ಪ್ರಚಾರದ ಹಿನ್ನೆಲೆಯಲ್ಲಿ ತೆಲುಗು ಚಿತ್ರರಂಗದ 25 ಸೆಲೆಬ್ರಿಟಿಗಳ ವಿರುದ್ಧ ಹೈದ್ರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಟಾಲಿವುಡ್ ನಟ ಹಾಗೂ ನಟಿಯರ ವಿರುದ್ಧ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದನದಲ್ಲೂ ಪ್ರತಿಧ್ವನಿಸಿದ್ದ ಬೆಟ್ಟಿಂಗ್ ಭೂತ... ಇನ್ನೂ ರಾಜ್ಯದ ವಿಧಾನಸಭೆಯಲ್ಲೂ ಈ ಬೆಟ್ಟಿಂಗ್ ದಂಧೆಯ ಬಗ್ಗೆಯ ಸ್ವತಃ ಶಾಸಕರೇ ಅಳಲು ತೋಡಿಕೊಂಡಿದ್ದಾರೆ....

ಆರ್ಥಿಕ ಹೊಡೆತಕ್ಕೆ ತತ್ತರಿಸಿದ ಮಹಾ ಸರ್ಕಾರದಿಂದ ಗ್ಯಾರಂಟಿಗೆ ಕತ್ತರಿ : ಲಾಡ್ಕಿ ಬಹಿನ್‌ ಹಣ ಇನ್ಮುಂದೆ ಶ್ರೀಮಂತರಿಗಿಲ್ಲ

National Political News: ರಾಜ್ಯ ಸರ್ಕಾರದ ಮಾದರಿಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಮಹಾರಾಷ್ಟ್ರದಲ್ಲಿ ಇದೀಗ ಜನಪ್ರಿಯ ಲಾಡ್ಕಿ ಬಹಿನ್‌ ಯೋಜನೆಗೆ ಮಿತಿಯನ್ನು ವಿಧಿಸಲು ಅಲ್ಲಿನ ಮಹಾಯುತಿ ಸರ್ಕಾರ ಮುಂದಾಗಿದೆ. ಆರಂಭದಲ್ಲಿ ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಇದರ ಮುಖ್ಯ ಗುರಿಯಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿಕೊಂಡಿತ್ತು. ಇನ್ನೂ ರಾಜ್ಯದ 21ರಿಂದ 65 ವಯಸ್ಸಿನ ಎಲ್ಲಾ ಮಹಿಳೆಯರಿಗೆ...

ಕಾಶ್ಮೀರದ ಬಗ್ಗೆ ಸುಳ್ಳು ಹೇಳುವ ನೀವು, ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ : ಪಾಕ್‌ಗೆ ಭಾರತದ ಖಡಕ್‌ ಸೂಚನೆ

International News: ನೀವು ನಮ್ಮ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮವಾಗಿ ಕದ್ದಿರುವ ಪಿಒಕೆ ಪ್ರದೇಶದಿಂದ ಮೊದಲು ಜಾಗ ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್‌ ಸೂಚನೆ ನೀಡಿದೆ. ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದ್ದರು. ಅದರೆ ಇದಾದ ಬೆನ್ನಲ್ಲೇ ಭಾರತವು ಪಾಕ್‌ಗೆ ನೇರವಾಗಿ ಮತ್ತೆ...

ಶಾರುಖ್‌, ವಿಜಯ್‌ ಹಿಂದಿಕ್ಕಿ 120 ಕೋಟಿ ತೆರಿಗೆ ಕಟ್ಟಿದ ಬಿಗ್‌ಬಿ :‌ ನಟರಲ್ಲೇ ನಂ.1 ಟ್ಯಾಕ್ಸ್‌ ಪೇಯರ್ ಅಮಿತಾಬ್‌

Bollywood News: ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರಾದ ಅಮಿತಾಬ್‌ ಬಚ್ಚನ್‌ ಅವರು 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಈ ಆದಾಯದಲ್ಲಿನ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದ್ದಾರೆ. ಈ ಮೂಲಕ ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್‌...

ಉದ್ಘಾಟನಾ ಫಲಕಗಳಲ್ಲೂ ಇರಬೇಕು ಪಂಚಾಂಗದ ಡೇಟ್‌.. ಆಡಳಿತದಲ್ಲಿ ಕೇಸರಿ ಪ್ರೇಮ ಮೆರೆದ ಸಿಎಂ..

National Political News: ತಮ್ಮ ರಾಜ್ಯದಲ್ಲಿ ಕೇಂದ್ರದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದು ಗಮನ ಸೆಳೆದಿದ್ದ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಉತ್ತರಾಖಂಡ್‌ನಲ್ಲಿನ ಎಲ್ಲ ಸರ್ಕಾರಿ ಅಧಿಸೂಚನೆಗಳು ಹಾಗೂ ಕಾಮಗಾರಿಗಳು ಸೇರಿದಂತೆ ಎಲ್ಲ ಉದ್ಘಾಟನಾ ಫಲಕಗಳಲ್ಲಿ ಹಿಂದೂ ಕ್ಯಾಲೆಂಡರ್‌ನಲಿರುವ ಪಂಚಾಂಗದ ಪ್ರಕಾರ ದಿನಾಂಕ ಹಾಗೂ ತಿಂಗಳನ್ನು ನಮೂದಿಸುವಂತೆ...

Bollywood News: ಕಂಗನಾ ಕಂಗಾಲು! ಎಮರ್ಜೆನ್ಸಿಗೆ ಜೈ ಅಂದವರಿಗೆ ಕ್ಲಾಸ್

Bollywood News: ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರೋ ನಟಿ. ಸಿನಿಮಾರಂಗದಲ್ಲೂ ವಿವಾದದ ನಟಿ. ರಾಜಕೀಯದಲ್ಲೂ ವಿವಾದಕ್ಕೆ ಗುರಿಯಾಗಿರುವ ರಾಜಕಾರಣಿ. ಸದಾ ಒಂದಿಲ್ಲೊಂದು ಆರೋಪ ಮತ್ತು ವಿವಾದಕ್ಕೆ ಕಾರಣವಾಗುವ ಕಂಗನಾ, ತಮ್ಮ ಮೊದಲ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದವರು. ಆದರೆ, ಎಮರ್ಜೆನ್ಸಿ ಮಾತ್ರ ಮಕಾಡೆ ಮಲಗಿಬಿಟ್ಟಿತು. ಹೀಗಾಗಿ ಕಂಗನಾ...

Political News: ಹಿಂದಿ ಕಲಿತರೆ ದಿಲ್ಲೀಲಿ ಮಾತುಕತೆಗೆ ಲಾಭವಾಗುತ್ತದೆ :ತ್ರಿಭಾಷಾ ಸೂತ್ರಕ್ಕೆ ನಾಯ್ಡು ಬೆಂಬಲ

Political News: ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ನಡುವೆ ಜಟಾಪಟಿಯ ನಡೆಯುತ್ತಿರುವಾಗಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತ್ರಿಭಾಷಾ ನೀತಿಗೆ ಬೆಂಬಲ ನೀಡಿದ್ದಾರೆ. ತ್ರಿಭಾಷಾ ನೀತಿಯನ್ನು ಉದ್ದೇಶಿಸಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಭಾಷೆ ದ್ವೇಷಿಸುವುದಕ್ಕಾಗಿ ಅಲ್ಲ. ಇಲ್ಲಿಆಂಧ್ರಪ್ರದೇಶದಲ್ಲಿ ಮಾತೃಭಾಷೆ ತೆಲುಗು. ಹಿಂದಿ ರಾಷ್ಟ್ರೀಯ ಭಾಷೆ ಮತ್ತು ಅಂತರರಾಷ್ಟ್ರೀಯ ಭಾಷೆ...

ತೆಲಂಗಾಣದಲ್ಲಿ ಒಬಿಸಿಗೆ ಶೇ.42 ರಷ್ಟು ಮೀಸಲು : ಸಿಎಂ ರೇವಂತ್‌ ರೆಡ್ಡಿಗೆ ಭೇಷ್‌! ಎಂದ ರಾಹುಲ್

Telangana News: ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯದಲ್ಲಿ ತೆಲಂಗಾಣದ ಹಿಂದುಳಿದ ವರ್ಗದ ಒಬಿಸಿ ಜನರಿಗೆ ಶೇ. 42ರಷ್ಟು ಮೀಸಲಾತಿಯನ್ನು ನೀಡುವುದಾಗಿ ಅಲ್ಲಿನ ಸಿಎಂ ರೇವಂತ್‌ ರೆಡ್ಡಿ ಘೋಷಿಸಿದ್ದಾರೆ. ಇನ್ನೂ ಇತ್ತೀಚಿಗೆ ನಡೆದಿದ್ದ ಜಾತಿ ಗಣತಿಯ ವರದಿಯ ಪ್ರಕಾರ ರಾಜ್ಯದಲ್ಲಿ ಶೇ.56.36ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದೆ. ಇನ್ನೂ ಈ ವರದಿಯನ್ನು ಆಧರಿಸಿ ಮೀಸಲಾತಿ ನೀಡಬೇಕೆಂಬ...

ಶಿಂಧೆ, ಅಜೀತ್ ಪವಾರ್‌ಗೆ ಕಾಂಗ್ರೆಸ್ ಮೈತ್ರಿಯ ಆಹ್ವಾನ: ಸರ್ಕಾರ ರಚಿಸಿದ್ದಲ್ಲಿ ಸಿಎಂ ಸ್ಥಾನದ ಆಫರ್

Political News: ಮಹಾಾರಾಷ್ಟ್ರದಲ್ಲಿ ಕೆಲ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿದ್ದು ಎನ್ಸಿಪಿ ನಾಯಕ ಅಜೀತ್ ಪವಾರ್ ಹಾಗೂ ಶಿವಸೇನೆ ಅಧ್ಯಕ್ಷ ಏಕನಾಥ್ ಶಿಂಧೆಗೆ ಓಪನ್ ಆಗಿಯೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಆಫರ್ ನೀಡಿದೆ. ಅಲ್ಲದೇ, ಮೈತ್ರಿಯಾಗಿ ಸರ್ಕಾರ ರಚನೆಯಾದರೆ, ಸಿಎಂ ಪಟ್ಟ ಕೂಡ ಬಿಟ್ಟು...
- Advertisement -spot_img

Latest News

ಭಲೇ ಟ್ರಂಪ್‌ : ಬದಲಾಗುತ್ತಾ ಸಂವಿಧಾನ..? 3ನೇ ಬಾರಿಯೂ ಟ್ರಂಪ್ ಆಗ್ತಾರಾ ಅಮೆರಿಕದ ಅಧ್ಯಕ್ಷ..?

International News: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಎರಡನೇ ಅವಧಿಯನ್ನು ನಿಭಾಯಿಸುತ್ತಿದ್ದಾರೆ. ತಾವು ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ಒಂದಿಲ್ಲೊಂದು ವಿವಾದಾತ್ಮಕ ಆದೇಶಗಳು...
- Advertisement -spot_img