Sunday, October 5, 2025

ಸಿನಿಮಾ

ಮಲ್ಲಮ್ಮನ ಮಹಾ ಯಡವಟ್ಟು – ಮನೆಯವರಿಗೆಲ್ಲಾ ತಲೆ ಬಿಸಿ!

ಬಿಗ್ ಬಾಸ್ ಕನ್ನಡ ಸೀಸನ್ 12 ಗಾಗಿ ಎಲ್ಲರು ಕಾತುರದಿಂದ ಕಾಯ್ತಾಯಿದ್ರು. ಆದ್ರೆ ಸೆಪ್ಟೆಂಬರ್ ೨೮ ಕ್ಕೆ ಕಿಚ್ಚ ಸುದೀಪ್ ಅವರ ಹೊಸ್ಟ್ ಅಲ್ಲಿ ಶೋ ಶುರುವಾಗಿದೆ. 19 ಕಂಟೆಸ್ಟೆಂಟ್ ಗಳು ಒಂಟಿ - ಜಂಟಿಗಳಾಗಿ ಈಗಾಗಲೇ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂಭವಾಗಿ ಒಂದು ದಿನವೂ ಕಳೆದಿಲ್ಲ. ಶೋ ಮೊದಲ ದಿನವೇ...

ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ‘ಯಶವಂತ್ ಸರ್‌ದೇಶಪಾಂಡೆ

ಖ್ಯಾತ ರಂಗಕರ್ಮಿ, ನಾಟಕಕಾರ, ಚಲನಚಿತ್ರ ಹಾಗೂ ಟಿವಿ ನಟ ಯಶವಂತ್ ಸರ್‌ದೇಶಪಾಂಡೆ ನಿಧನರಾಗಿದ್ದಾರೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ ಹೃದಯಾಘಾತದಿಂದ ಚಿತ್ರರಂಗವನ್ನ ಅಗಲಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ವಿಜಯಪುರ ಜಿಲ್ಲೆಯ ಉಕ್ಕಲಿಯಲ್ಲಿ ಜನಿಸಿದ ಯಶವಂತ್ ಸರ್‌ದೇಶಪಾಂಡೆ, 60ಕ್ಕೂ ಹೆಚ್ಚು...

ತಪ್ಪದೇ ನಮ್ಮ ನಾಟಕ ನೋಡಾಕ ಬರ್ರಿ ಎಂದು ಕರೆದಿದ್ದ ರಂಗಭೂಮಿ ಕಲಾವಿದ ಯಶವಂತ್ ಸರ್‌ದೇಶಪಾಂಡೆ

Sandalwood: ನಟ, ರಂಗಭೂಮಿ ಕಲಾವಿದ ಯಶವಂತ್ ಸರ್ದೇಶಪಾಂಡೆ(61) ಇಂದು ಹೃದಯಾಘಾತದಿಂದ ಮೃತರಾಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಅವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದ``ಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಯಶ್ವಂತ್ ನಿಧನರಾಗಿದ್ದಾರೆ. ಯಶ್ವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಇದ್ದವರು. ಅವರೇ ಸ್ವತಃ ರಚಿಸಿದ ಕೆಲ ಹಾಸ್ಯ ತುಣುಕುಗಳು, ಬರಹಗಳು,...

ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ ಸ್ಪರ್ಧಿಗಳೆಷ್ಟು ಗೊತ್ತಾ?

ಬಿಗ್‌ಬಾಸ್‌ ಕನ್ನಡ 12ನೇ ಸೀಸನ್‌ನಲ್ಲಿ, ಯಾರೂ ಊಹಿಸಿರದ ಸ್ಪರ್ಧಿಗಳು ಬಂದಿದ್ದಾರೆ. ಜೊತೆಗೆ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. ಈ ಅನುಮಾನಕ್ಕೆ ಕಾರಣವಾಗಿರೋದು ಕಲರ್ಸ್‌ ಕನ್ನಡ ವಾಹಿನಿ ಹಂಚಿಕೊಂಡಿರುವ ಪೋಸ್ಟರ್‌. ಮೂವರ ಹೆಸರು ರಿವೀಲ್ ಮಾಡಿ, ಮಿಕ್ಕಿದವರು ಯಾರು ಎಂದು,...

ಗಂಗವ್ವನಂತೆ ಧೂಳೆಬ್ಬಿಸ್ತಾರಾ ಮಲ್ಲಮ್ಮ?

ಎಲ್ಲಾ ಭಾಷೆಯ ಬಿಗ್‌ಬಾಸ್‌ ಸೀಸನ್‌ಗಳಲ್ಲಿ, ಗ್ರಾಮೀಣ ಪ್ರತಿಭೆಗಳ ಹವಾ ಶುರುವಾಗಿದೆ. ಬರೀ ಸ್ಟಾರ್‌ಗಳನ್ನೇ ಕರೆಸ್ತಾರೆ ಅನ್ನೋ ಆರೋಪಗಳ ಮಧ್ಯೆ, ಹಳ್ಳಿ ಸೊಗಡಿಗೂ ಆದ್ಯತೆ ಕೊಡಲಾಗ್ತಿದೆ. ಕೃಷಿ ಕೆಲಸ, ಕೂಲಿ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದ ಸಾಮಾನ್ಯ ಮಹಿಳೆಯರು, ಯೂಟ್ಯೂಬರ್‌ಗಳಾಗಿ ಇದೀಗ ಬಿಗ್‌ ಮನೆಗೂ ಕಾಲಿಟ್ಟಿದ್ದಾರೆ. ತೆಲುಗಿನ ಗಂಗವ್ವ ಭಾರತೀಯ ಯೂಟ್ಯೂಬರ್‌. ಮೈ ವಿಲೇಜ್‌ ಶೋನಲ್ಲಿ. ಗ್ರಾಮೀಣ ಸಂಸ್ಕೃತಿಯನ್ನು...

ದೊಡ್ಮನೆಲಿ ಶುರುವಾಯ್ತು ಒಂಟಿ vs ಜಂಟಿ!

ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಅದ್ಧೂರಿಯಾಗಿ ಚಾಲನೆ ಪಡೆದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋ, ಹೊಸ ಲುಕ್, ಹೊಸ ಫಾರ್ಮ್ಯಾಟ್ ಮತ್ತು ಇನ್ನೋವೇಟಿವ್ ಸೆಟ್ ವಿನ್ಯಾಸದಿಂದ ಈ ಬಾರಿ ಕನ್ನಡಿಗರ ಗಮನ ಸೆಳೆದಿದೆ. ಪ್ರತಿ ಸೀಸನ್‌ಗೂ ವಿಶಿಷ್ಟ ಪ್ರವೇಶ ನೀಡುವ ಸುದೀಪ್, ಈ...

ಬಿಗ್‌ ಹೌಸ್‌ನಲ್ಲಿ ‘ಬಡ್ಡಿ ಬಂಗಾರಮ್ಮ’ ಖದರ್ ತೋರಿಸ್ತಾರಾ ಮಂಜು ಭಾಷಿಣಿ?

ಜನಪ್ರಿಯ ರಿಯಾಲಿಟಿ ಶೋ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ರ ಗ್ರ್ಯಾಂಡ್‌ ಓಪನಿಂಗ್‌ ಶುರುವಾಗಿದೆ. ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಕಿಚ್ಚ ಸುದೀಪ್ ನಿರೂಪಣೆಯ ಈ ಸೀಸನ್‌ನಲ್ಲಿ ಅನೇಕ ಜನರು ಭಾಗಿಯಾಗುತ್ತಿದ್ದಾರೆ. ಅದರಲ್ಲಿ ಈಗ ಎರಡನೇ ಸ್ಪರ್ಧಿಯಾಗಿ ಹಿರಿಯ ನಟಿ ಮಂಜು ಭಾಷಿಣಿ ಅಧಿಕೃತವಾಗಿ ದೊಡ್ಮನೆಗೆ ಪ್ರವೇಶ ಪಡೆಯಲಿದ್ದಾರೆ. ಜೊತೆಗೆ ಧನುಷ್ ಗೌಡ,...

ಬಿಗ್‌ಬಾಸ್‌ 4ನೇ ಸ್ಪರ್ಧಿ ಯಾರು ಗೊತ್ತಾ?

ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನಲ್ಲಿ, ಮನೆಗೆ ಬರುತ್ತಿರುವ 4ನೇ ಸ್ಪರ್ಧಿಯ ಹೆಸರು ರಿವೀಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ. ತುಳು, ಹಿಂದಿ, ಕನ್ನಡ, ಇಂಗ್ಲೀಷ್‌ನಲ್ಲಿ ವ್ಲಾಗ್ಸ್‌ ಮಾಡುವ ಕರಾವಳಿ ಹುಡುಗಿ ರಕ್ಷಿತಾ. ಹಲವು ಬಾರಿ ಕನ್ನಡ ತಪ್ಪಾಗಿ ಮಾತನಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ. ರಕ್ಷಿತಾ ಶೆಟ್ಟಿ ತಾಯಿ ಮಂಗಳೂರಿನವ್ರು. ರಕ್ಷಿತಾ ಹುಟ್ಟಿದ್ದು...

ಹಾಯ್ ಫ್ರೆಂಡ್ಸ್ ಮಲ್ಲಮ್ಮ ಹಿಯರ್.. ಹಳ್ಳಿ ಅಜ್ಜಿ ಸೆಲೆಕ್ಟ್ ಆಗಿದ್ಹೇಗೆ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಹವಾ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯೇ ಅಧಿಕೃತವಾಗಿ ತನ್ನ ಸ್ಪರ್ಧಿಗಳನ್ನು ಪರಿಚಯಿಸುತ್ತಿದೆ. ಈ ನಡುವೆ, ಹಾಯ್​ ಫ್ರೆಂಡ್ಸ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಉತ್ತರ ಕರ್ನಾಟಕದ ಮಾತಿನ ಮಲ್ಲಿ​​ ಅಂತಾನೆ ಫೇಮಸ್ ಆಗಿರೋ ಮಲ್ಲಮ್ಮ ಈ ಶೋಗೆ ಮೂರನೇ ಸ್ಪರ್ಧಿಯಾಗಿ...

ಬಿಗ್ ಬಾಸ್ ಮನೆಗೆ ಹೊಸ ‘ಖಳನಾಯಕ’ – ಕಾಕ್ರೋಚ್ ಕಿರಿಕ್ ಫಿಕ್ಸ್‌!

ಎಲ್ಲರೂ ಕುತೂಹಲದಿಂದ ಕಾಯ್ತಾ ಇರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಶುರುವಾಗಲಿದೆ. ಬಿಗ್ ಬಾಸ್ ಪ್ರಾರಂಭವಾಗುವ ಮೊದಲೇ, ಕಲರ್ಸ್ ಕನ್ನಡ ಮೂವರು ಸ್ಪರ್ಧಿಗಳ ಹೆಸರುಗಳನ್ನು ಅಧಿಕೃತವಾಗಿ ಅನಾವರಣ ಮಾಡಿದೆ. ಈ ಬಾರಿ ಸ್ಪರ್ಧಿಗಳಲ್ಲಿ ಕಾಕ್ರೋಚ್ ಸುಧಿ, ಮಾತಿನ ಮಲ್ಲಿ ಮಲ್ಲಮ್ಮ ಮತ್ತು ನಟಿ ಮಂಜು ಭಾಷಿಣಿ ಸೇರಿದಂತೆ ಮೂವರು ಬಿಗ್ ಬಾಸ್...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img