Friday, November 21, 2025

ಸಿನಿಮಾ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ನಟ ರಿಷಬ್ ಶೆಟ್ಟಿ

Sandalwood: ನಟ ರಿಷಬ್ ಶೆಟ್ಟಿಯವರು ಡಿಸಿಎಂ ಡಿ.ಕೆ.ಶಿವಕುಮಾರ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಖ್ಯಾತ ನಟ ರಿಷಬ್ ಶೆಟ್ಟಿಯವರು ಇಂದು ನನ್ನ ಗೃಹಕಚೇರಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ 'ಕಾಂತಾರ: ಒಂದು ದಂತಕಥೆ - ಅಧ್ಯಾಯ 1'...

‘ವಿ ಕಾಂಟ್ ಈವನ್ ಸ್ಲೀಪ್’ : ದರ್ಶನ್‌ ಜಡ್ಜ್ ಎದುರು ಮನವಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಈಗ ಜೈಲಿನ ಕಠಿಣ ಜೀವನದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಐಷಾರಾಮಿ ಜೀವನಕ್ಕೆ ಅಭ್ಯಾಸ ಹೊಂದಿದ್ದ ದರ್ಶನ್, ಜೈಲಿನಲ್ಲಿ ಸಿಗದ ಸೌಲಭ್ಯಗಳಿಂದ ತೊಂದರೆಯಾಗಿದೆ ಎಂದು ಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಚಳಿ ತುಂಬಾ ಇದೆ, ನಾವು ಮಲಗಲೂ ಆಗುತ್ತಿಲ್ಲ ಎಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಮನವಿ...

Sandalwood: ಮಾಸ್ಕ್ ಧರಿಸಿ ಬಸವನಗುಡಿ ಕಡ್ಲೇಕಾಯಿ ಪರೀಷೆ ಎಂಜಾಯ್ ಮಾಡಿದ ನಟಿ ರಚಿತಾ ರಾಮ್

Bengaluru News: ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆ ನಡೆಯುತ್ತಿದೆ. ಇಲ್ಲಿ ತರಹೇವಾರಿ ಕಡಲೇಕಾಯಿಗಳು ಮಾರಲು ಬರುವುದಲ್ಲದೇ, 5 ದಿನಗಳ ಜಾತ್ರೆಯನ್ನು ಸಹ ನಾವು ಎಂಜಾಯ್ ಮಾಡಬಹುದು. ಸಾಮಾನ್ಯ ಜನರು ಹೇಗೋ ಇದನ್ನು ಎಂಜಾಯ್ ಮಾಡಬಹುದು. ಆದರೆ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಪರೀಷೆಯನ್ನು ಎಂಜಾಯ್ ಮಾಡಲು ಆಗೋದಿಲ್ಲ. ಅವರ ಫ್ಯಾನ್ಸ್ ಅವರ ಬಳಿ ಬಂದು ಫೋಟೋಗಾಗಿ ವಿನಂತಿಸುತ್ತಾರೆ....

10 ಜನರ ಮೆಗಾ ನಾಮಿನೇಷನ್ : ಯಾರು ಸೇಫ್? ಯಾರು ಔಟ್?

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ತಮ್ಮ ಅಧಿಕಾರವನ್ನು ನೇರವಾಗಿ ಬಳಸಿಕೊಂಡು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದು ಮನೆ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ಮನೆಯ ಮೂಲ ನಿಯಮ ಉಲ್ಲಂಘಿಸಿ ಉದ್ಧಟತನ ಮೆರೆದಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ನೇರ ನಾಮಿನೇಶನ್...

ಜನ ಮನ ಗೆಲ್ಲುತ್ತೀರೋ ರಘು ವ್ಯಕ್ತಿತ್ವ : ಕ್ಯಾಪ್ಟನ್ ಅಂದ್ರೆ ಹಿಂಗಿರ್ಬೇಕು !

ಮ್ಯೂಟಂಟ್ ರಘು, ಈ ವ್ಯಕ್ತಿಯನ್ನ ನೋಡಿದ ಕೂಡ್ಲೇ ಒಂದು ರೀತಿಯ ಭಯ ಹುಟ್ಟುತ್ತೆ, ಆದ್ರೆ ಆ ವ್ಯಕ್ತಿ ಜೊತೆ ಬೆರೆತವರಿಗೆ ಮಾತ್ರ ಗೊತ್ತಾಗೋದು ದೇಹವನ್ನ ನೋಡಿ ವ್ಯಕ್ತಿತ್ವವನ್ನ ಅಳಿಯೋಕೆ ಹೋಗ್ಬಾರ್ದು ಅಂತ, ವ್ಯಕ್ತಿತ್ವದ ಆಟದಲ್ಲಿ ಕರುನಾಡ ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ ಬಾಹುಬಲಿ ರಘು, ಈ ವ್ಯಕ್ತಿ ವೈಯಕ್ತಿಕವಾಗಿ ಕೋಪಿಷ್ಠರು, ಮುಂಗೋಪಿ ಹಾಗೆಯೇ ಕೋಪ ಬಂದಾಗ...

ಫುಲ್ ಫಾರ್ಮ್‌ಗೆ ಬಂದ ‘ಗಿಲ್ಲಿ’ : ಬಿಗ್ ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ?

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್...

‘ನಾನು ಹೊರಗೆ ಹೋಗ್ತೀನಿ’ : ಇದು ‘ಅಶ್ವಿನಿ ಗೌಡ’ ಹೊಸ ಗಿಮಿಕ್ ?

ಬಿಗ್ ಮನೆಯಿಂದ ಹೊರಗೆ ಹೋಗ್ತೀನಿ ಅಂತ ಬಿಗ್ ಹೌಸ್ ಎಕ್ಸಿಟ್ ಬಾಗಿಲು ತಟ್ಟಿದ್ದಾರೆ ಅಶ್ವಿನಿ ಗೌಡ, ಈಗ ಎಲ್ಲರಲ್ಲಿ ಕಾಡ್ತಿರೋ ಪ್ರಶ್ನೆ ಮನೆಯಿಂದ ಹೊರಗೆ ಬರ್ತಾರಾ ಅಶ್ವಿನಿ ಗೌಡ, ಇದನ್ನೆಲ್ಲಾ ನೋಡ್ತಿದ್ರೆ ಸೀಸನ್ 10ರ(Seasn 10) ಬಿಗ್ ಬಾಸ್ ನಲ್ಲಿ ವಿನಯ್ ಗೌಡ ಅವ್ರು ಕೂಡ ಹಿಂಗೇ ಒಂದ್ಸಲ ಆಡ್ತಿದ್ರು, ಅದೇ ನೆನಪಾಗುತ್ತೆ, ಆದ್ರೆ...

ಹಣ ಇದ್ರೆ ಹೀರೋನಾ? ರಜನಿ ಯಶ್ ಈಗೆಲ್ಲಿದ್ದಾರೆ?: Rithvik Krupakar Podcast

Sandalwood: ಹಣ ಇದ್ರೆ ಮಾತ್ರ ನಟನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟ ರಿತ್ವಿಕ್ ಕೃಪಾಕರ್, ಹಾಗೇನಿಲ್ಲ. ಯಶ್, ರಜನಿಕಾಂತ್ ಸರ್ ಹೀರೋ ಆಗಿದ್ದಾರೆ ಅಂತಾ ಹೇಳಿದ್ದಾರೆ. https://youtu.be/ZLwmRPu7ukA ರಜನಿಕಾಂತ್ ಕಂಡಕ್ಟರ್ ಆಗಿದ್ದರು, ಯಶ್ ಮೆಡಿಕಲ್ ಸ್ಟೋರ್ ನಲ್ಲಿ ಇದ್ದವರು. ಅವರೆಲ್ಲ ಹೀರೋ ಆಗಲಿಲ್ಲವಾ..? ಹಣಕ್ಕಿಂತ ಪ್ರತಿಭೆ ಮುಖ್ಯ. ಶ್ರಮ ಪ್ರತಿಭೆ ಇದ್ದರೆ, ಅದೇ ನಮ್ಮನ್ನು ಯಶಸ್ಸಿನ ಕಡೆ...

ಕಿಚ್ಚ ಸರ್ ದೇವರಂಥಾ ಮನುಷ್ಯ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ಸೋಲು ಅನ್ನೋದು ಬರಬೇಕು. ಆ ಸೋಲಿನಿಂದಲೇ ನಾವು ಬುದ್ಧಿ ಕಲಿಯಬೇಕು ಎಂದಿದ್ದಾರೆ. https://youtu.be/btj-y5RjyhU ಸೋತರೆ ಸೋತು ನೆಲ್ಲಕ್ಕೆ ಬಿದ್ದು ಮಣ್ಣು ಮುಖಕ್ಕೆ ತಾಕಬೇಕು. ಆಗಲೇ ನಮಗೆ ಮುಂದೆ ಆ ತಪ್ಪು ಮಾಡಬಾರದು ಅಂತಾ ತಿಳಿಯೋದು. ಸೋಲನ್ನು ಅನುಭವಿಸುವುದರಲ್ಲೂ ಮಜಾ ಇದೆ. ಜೀವನದಲ್ಲಿ ಅದು ಕೂಡ ಬೇಕು ಅಂತಾರೆ...

ಅವಮಾನ ಮಾಡ್ಲಿ! ರಾಕೆಟ್ ರೆಡಿ ಇದೆ: ಹಚ್ಚೋರು ಬೇಕು ಅಷ್ಟೇ: Rithvik Krupakar Podcast

Sandalwood: ನಟ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಅವಮಾನ ಮಾಡಿದ್ದರ ಬಗ್ಗೆ, ಅದೇ ಅವಮಾನವನ್ನು ಸ್ಪೂರ್ತಿಯಾಗಿ ತೆಗೆದುಕ``ಂಡು ಕೆಲಸ ಮಾಡಿದ ರೀತಿಯ ಬಗ್ಗೆ ಮಾತನಾಡಿದ್ದಾರೆ. https://youtu.be/qdRrGxFiUoo ಸಧೃಡ ದೇಹ ಬೆಳೆಸಿ, ಹೀರೋ ಆಗಿರುವ ರಿತ್ವಿಕ್ ಮುಂಚೆ ತುಂಬಾ ದಪ್ಪಗಿದ್ದರು. ಅದಕ್ಕೆ ಹಲವರು ಹೀಯಾಳಿಸುತ್ತಿದ್ದರಂತೆ. ಅದನ್ನೇ ಸ್ಪೂರ್ತಿಯಾಗಿ ತೆಗೆದುಕಂಡಿದ್ದ ರಿತ್ವಿಕ್ ವ್ಯಾಯಾಮ ಮಾಡುವುದರ ಮೂಲಕ ತೂಕ...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img