Wednesday, August 20, 2025

ಸಿನಿಮಾ

ನಟ ದರ್ಶನ್‌ ಜಾಮೀನು ವಜಾಕ್ಕೆ 5 ಕಾರಣ!!

ನಟ ದರ್ಶನ್‌ ತಮ್ಮ ಸ್ವಯಂಕೃತ ಅಪರಾಧಗಳಿಂದಲೇ‌ ಮತ್ತೆ ಜೈಲಿಗೆ ಹೋಗುವಂತಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಕೀಲರು, ಪ್ರತಿಯೊಂದು ಅಂಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜಾಮೀನನನ್ನ ಏಕೆ ರದ್ದು ಮಾಡಬೇಕು. ಇಲ್ಲವಾದ್ರೆ ಏನಾಗಲಿದೆ. ಹೈಕೋರ್ಟ್‌ ಜಾಮೀನು ತೀರ್ಪಿನಲ್ಲಿರುವ ಲೋಪವೇನು ಅನ್ನೋ ಬಗ್ಗೆ ಸಮರ್ಥವಾಗಿ ವಾದ ಮಂಡಿಸಿದ್ರು. 1) ಜಾಮೀನು ದುರ್ಬಳಕೆ ಬೆನ್ನು ನೋವಿನ ನೆಪದಲ್ಲಿ ಜೈಲಿನಲ್ಲಿ ವಿಶೇಷ ಸೌಲಭ್ಯ...

Sandalwood News: ಕ್ರಿಕೇಟಿಗ ಕ್ರಿಸ್ ಗೇಲ್ ಜೊತೆ ರ್ಯಾಪರ್ ಚಂದನ್ ಶೆಟ್ಟಿ ಹಾಡು

Sandalwood News: ಕನ್ನಡಿಗ ರ್ಯಾಪರ್ ಚಂದನ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದು, ಸದ್ಯದಲ್ಲೇ ತಮ್ಮ ನೂತನ ಆಲ್ಬಮ್ ಜತೆ ಬರಲಿದ್ದಾರೆ. ಆದರೆ ಇದರಲ್ಲಿ ಅವರು ಯಾರ ಜತೆ ಹಾಡಿದ್ದಾರೆ ಅಂತಾ ತಿಳಿದ್ರೆ, ನೀವು ಆಶ್ಚರ್ಯ ಪಡೋದು ಗ್ಯಾರಂಟಿ. ಯಾಕಂದ್ರೆ ಇದರಲ್ಲಿ ಚಂದನ್ ಜತೆ ಇರೋದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್. ಹೌದು... ಆರ್‌ಸಿಬಿ ಮಾಜಿ...

ಗಂಡನ ಜೊತೆ ಒಳ್ಳೆ ಸಂಬಂಧ ಇಲ್ಲ: ಬಾರ್ ಗರ್ಲ್ ಆಗಿ ಕೆಲ್ಸ ಮಾಡಿದ್ದೆ : Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/IPsJ_lvTHDs ರಾಧಾ ಕಲ್ಯಾಣದ ಬಳಿ ನಟಿ ಚಿತ್ರಾಲ್‌ಗೆ ಅವಕಾಶಗಳು ಕಡಿಮೆಯಾದವು. ಹೀಗೆ ಅವಕಾಶ ಕಡಿಮೆಯಾದಾಗ, ಕೆಲಸಕ್ಕಾಗಿ ಚಿತ್ರಾಲ್ ತುಂಬಾ ಪರಿತಿಪಿಸಿದ್ದರು. ಸಿರಿಯಲ್‌ ನೋಡುವುದನ್ನೇ...

ಅವರಿಂದಾನೇ ನಂಗೆ ಅವಕಾಶ ಸಿಕ್ಕಿದ್ದು: Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/wHyeBqZ0mlc ಕೃಷ್ಣ ರುಕ್ಮಿಣಿ ಸಿರಿಯಲ್‌ನಲ್ಲಿ ಚಿತ್ರಾಲ್ ರುಕ್ಮಿಣಿ ಪಾತ್ರ ಮಾಡುತ್ತಿದ್ದರು. ಈ ವೇಳೆ ಅದೇ ಸಿರಿಯಲ್‌ನಲ್ಲಿ ತಾಯಿ ಪಾತ್ರದಲ್ಲಿ ಹಿರಿಯ ನಟಿ ರೇಖಾ...

ಮುಂಗಾರು ಮಳೆ ಆದ್ಮೇಲೆ ಯಾವ ಮಳೆನೂ ಬರ್ಲಿಲ್ಲ! Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/ZYZkLIenwJw ಚಿತ್ರಾಲ್ ರಂಗಸ್ವಾಮಿ ಮುಂಗಾರುಮಳೆ ಸಿನಿಮಾದಲ್ಲಿ ನಟನೆ ಮಾಡಿದ್ರು. ಆದರೆ ಅದಾದ ಬಳಿಕ ಅವರಿಗೆ ಯಾವ ಅವಕಾಶವೂ ಸಿಗಲಿಲ್ಲ. ಆಗಲೇ ಸಿನಿರಂಗದಲ್ಲಿ ಚಾನ್ಸ್...

ಚಿತ್ರಾಲ್ ಪಾಕ್ ನ ನದಿ ಹೆಸರು.. POWER GIRL ಹೆಸರು ಹೇಗೆ ಬಂತು? Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/TeXdizDEwv8 ಚಿತ್ರಾಲ್ ತಮ್ಮ ಹೆಸರಿನ ಬಗ್ಗೆ ಹೇಳುತ್ತ. ಚಿತ್ರಾಲ್ ಅನ್ನೋದು 1 ಪಾಕ್ ನದಿಯ ಹೆಸರು. ನನಗೆ ಮಸಲ್ ಇರುವುದರಿಂದ ನಾನು ಕೂಡ...

ಬೇಜವಾಬ್ದಾರಿ ತಂದೆ! ಹೋದವರು ವಾಪಸ್ ಬಂದಿಲ್ಲ: Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/QnVVpejphdI ಮೈಸೂರಿನ ಮಿರ್ಲೆಯವರಾದ ಚಿತ್ರಾಲ್ 9ನೇ ಕ್ಲಾಸಿನಲ್ಲಿರುವ ನಾಟಕರಂಗಕ್ಕೆ ಬಂದಿದ್ದು, ಅಲ್ಲಿಂದ ಅವರ ನಟನಾ ಪಯಣ ಶುರುವಾಗಿದ್ದು. ಚಿಕ್ಕಂದಿನಲ್ಲಿ ಅಪ್ಪ ಬೇರೆ ಬೇರೆ...

ಅಯ್ಯೋ ಪಾಪ… ಸಿದ್ದಿ ಸಾವಿನ ಕಾರಣ ಕೇಳಿ ಎಲ್ರೂ ಶಾಕ್‌ – ಕಾಮಿಡಿ ಕಲಾವಿದನ ದುರಂತಕ್ಕೆ ಬಿಗ್ ಟ್ವಿಸ್ಟ್!

ಕಾಮಿಡಿಯಿಂದ ಮನೆ ಮಾತಾದ ಕಲಾವಿದ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಂದ್ರಶೇಖರ್ ಸಿದ್ದಿ, ಪತ್ನಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಚಂದ್ರಶೇಖರ್ ಸಿದ್ದಿ ಕಾಮಿಡಿ ಕಿಲಾಡಿಗಳಲ್ಲಿ ಅಬ್ಬರಿಸಿದ್ದ ಪ್ರತಿಭಾವಂತ ಕಲಾವಿದ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಚಿಮನಳ್ಳಿಯ ಸಿದ್ದಿ ಜನಾಂಗಕ್ಕೆ ಸೇರಿದ...

ಸ್ಟಾರ್‌ ಮನೆಗಳಲ್ಲಿ ಹೇಗಿತ್ತು ವರಮಹಾಲಕ್ಷ್ಮಿ ಸಂಭ್ರಮ?

ವರಲಕ್ಷ್ಮಿ ಹಬ್ಬ ಅಂದ್ರೆ ಲಕ್ಷ್ಮಿ ದೇವಿಗೆ ಅರ್ಪಿತವಾದ ಹಿಂದೂ ಹಬ್ಬ. ವರಗಳನ್ನು ನೀಡುವ ಮತ್ತು ಇಷ್ಟಾರ್ಥಗಳನ್ನು ಪೂರೈಸುವ ದೇವತೆ ಎಂದು ನಂಬಲಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಕೂಡ ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಯಾರೆಲ್ಲಾ ಹೇಗೆ ಹಬ್ಬವನ್ನ ಆಚರಿಸಿದ್ದಾರೆ ನೀವೇ ನೋಡಿ. ರಾಧಿಕಾ ಕುಮಾರಸ್ವಾಮಿ ಅವರ ಮನೆಯಲ್ಲಿ ಹಬ್ಬದ ಸಡಗರ...

ರಂಗಾಯಣ ರಘು ಬಿಚ್ಚಿಟ್ರು ಆ ಸತ್ಯ – ವಿಷ್ಣುವರ್ಧನ್ ಸ್ಮಾರಕ ವಿವಾದ ರಘು ಪ್ರತಿಕ್ರಿಯೆ!

ಕನ್ನಡ ಚಿತ್ರರಂಗದ ಮೇರು ನಟ. ಅಭಿಮಾನಿಗಳಿಗೆ ಪ್ರೀತಿಯ ದಾದಾ. ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಕಾನೂನಿನ ಪ್ರಕಾರವೇ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಆಗಿದೆ ಅಂತ ಹಿರಿಯ ನಟ ರಂಗಾಯಣ ರಘು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ನಟ ವಿಷ್ಣುವರ್ಧನ್ ಅವರ ಸಮಾಧಿ ಇತ್ತು. ಅದು ಅಭಿಮಾನಿಗಳಿಗೆ ಪುಣ್ಯಸ್ಥಳವಂತಿತ್ತು. ಅವರ ನೆನಪಿಗಾಗಿ ಪ್ರತಿ ವರ್ಷ...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img