Friday, November 21, 2025

ಸಿನಿಮಾ

ನಾನು ಬಾಂಬೆಯವಳಲ್ಲ, ಏನೂ ಗೊತ್ತಿಲ್ಲದೇ ಬಂದೆ: Tanisha Kuppanda Podcast

Sandalwood: ನಟಿ ತನೀಷಾ ಕುಪ್ಪಂಡ ತಾನು ಸಿನಿ ದುನಿಯಾಗೆ ಬರುವಾಗ ಯಾವ ಯಾವ ಸಮಸ್ಯೆ ಅನುಭವಿಸಿದರು..? ಹೇಗೆ ಅವಕಾಶ ಸಿಕ್ಕಿತು ಅಂತಾ ವಿವರಿಸಿದ್ದಾರೆ. https://youtu.be/rHylF3LJACs ಸ್ಯಾಂಡಲ್‌್ವುಡ್ ಸಿನಿಮಾದಲ್ಲಿ ನಟಿಸಬೇಕು ಎಂದು ತನೀಷಾ ಅವಕಾಶಕ್ಕಾಗಿ ನ್ಯೂಸ್ ಪೇಪರ್‌ನಲ್ಲಿ ಸರ್ಚ್ ಮಾಡ್ತಿದ್ರಂತೆ. ನ್ಯೂಸ್‌ ಪೇಪರ್‌ನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಕಾಯಿನ್ ಭೂತ್‌ಗೆ ಹೋಗಿ ಕಾಲ್ ಮಾಡಿ ಅವಕಾಶ ಕೇಳುತ್ತಿದ್ದರು....

ದರ್ಶನ್ ಡೆವಿಲ್ ಗೂ ಮುನ್ನವೇ ಪ್ರಿಯ ಡೆವಿಲ್ ಆಗಿದ್ರು!: Bheema Priya Podcast

Sandalwood: ನಟಿ ಭೀಮಪ್ರಿಯಾ ಅವರು ಸಿನಿಮಾ ಆಯ್ಕೆ ಮಾಡುವಾಗ ಯಾವ ರೀತಿ ಆಯ್ಕೆ ಮಾಡುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/8gdvAWkSreI ಸದ್ಯ ಕನ್ನಡದಲ್ಲಿ ಸಖತ್ ಸೌಂಡ್ ಮಾಡ್ತಿರೋ ಸಿನಿಮಾ ಅಂದ್ರೆ ಅದು ಡೆವಿಲ್ ಸಿನಿಮಾ. ಆದರೆ ಪ್ರಿಯಾ ಅವರನ್ನು ಈ ಮುಂಚೆಯೇ ಡೆವಿಲ್ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಅವರನ್ನು ಹಾಗೆ ಕರೆಯಲಾಗುತ್ತಿತ್ತು ಅಂತಾ ಹೇಳಿದ್ರೆ, ಕನ್ನಡ...

ರಜನಿಕಾಂತ್ ಸರ್ ಶಿವಣ್ಣನ್ನ ನೆನೆದು ನಾಚಿದ ಪ್ರಿಯ!: Bheema Priya Podcast

Sandalwood: ಸ್ಯಾಂಡಲ್‌ವುಡ್ ತಾರೆ ಭೀಮ ಪ್ರಿಯಾ ಅವರ ಪತಿ ಅವಿನಾಶ್ ಅವರು ಪ್ರಿಯಾ ಅವರ ಕಲಾ ಜರ್ನಿಗೆ ಹೇಗೆ ಬೆಂಬಲಿಸುತ್ತಾರೆ ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/IvdGyaaKCb0 ಈ ಬಗ್ಗೆ ಮಾತನಾಡಿರುವ ಪ್ರಿಯಾ, ನಾವು ಮತ್ತು ಅವಿನಾಶ್ ಸಿನಿಮಾ ಬಗ್ಗೆ ಚರ್ಚೆ ಮಾಡಿಯೇ , ಕಥೆ ಸೆಲೆಕ್ಟ್ ಮಾಡ್ತೀವಿ. ನನಗೆ ಮರುಗುವ ಸ್ವಭಾವ ಹೆಚ್ಚು. ಪಾಪ ಅಂತಾ ಹೆಚ್ಚು...

ಪ್ರಿಯ ಗುಸು ಗುಸು ಅಂದಿದ್ದೇನು? ದುನಿಯಾ ಸೂರಿ ಸೌಭಾಗ್ಯ ಎಲ್ರಿಗೂ ಸಿಗಲ್ಲ : Bheema Priya Podcast

Sandalwood: ಭೀಮಾ ಸಿನಿಮಾ ಬಳಿಕ ಪ್ರಸಿದ್ಧರಾಗಿರುವ ಪ್ರಿಯಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/23Q3zzAkrvg ಪ್ರಿಯಾ ಅವರಿಗೆ ಬಾಲಿವುಡ್‌ನಿಂದ ಅವಕಾಶ ಸಿಕ್ಕರೆ ಹೇಗೆ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ಹಿಂದಿ ಸಿನಿಮಾಗೆ ಹೋಗುವ ಯೋಚನೆಯೂ ಮಾಡಿಲ್ಲ. ಕಲ್ಪನೆಯೂ ಇಲ್ಲ ಎಂದಿದ್ದಾರೆ. ಆದರೆ ನಾವು ರಂಗಭೂಮಿಯಿಂದ ನಾಟಕ...

ತಂದೆ ಕಳಕೊಂಡ ಮೇಲೆ ಪ್ರಪಂಚ ನುಚ್ಚು ನೂರಾಗಿತ್ತು!: Prathama Podcast

Sandalwood: ನಟಿ ವಿನಯಾ ಪ್ರಸಾದ್ ಅವರ ಮಗಳಾದ ಪ್ರಥಮಾ ಪ್ರಸಾದ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದಾರೆ. https://youtu.be/SZQc6LuDwqI ಪ್ರಥಮಾ ಅವರು ಉಡುಪಿಯಲ್ಲಿ ಜನಿಸಿದ್ದರಾದರೂ, ಬೆಳೆದಿದ್ದು ಬೆಂಗಳೂರಿನಲ್ಲಿ. ಅಂಬಲ್ಪಾಡಿಯ ಅಂಗನವಾಡಿಯಲ್ಲಿ ಕಲಿತ ಪ್ರಥಮಾ ಅಜ್ಜಿ ಬೆಳೆಸಿದ ಪುಳ್ಳಿ (Grand daughter). ಆದರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರಥಮಾ ಬೆಂಗಳೂರಿಗೆ ಬರಬೇಕಾಯ್ತು. ಚಿಕ್ಕಂದಿನಲ್ಲೇ ತಂದೆ...

ಐಶ್ವರ್ಯ ಮಗಳು ಆರಾಧ್ಯ ಸ್ಕೂಲ್‌ ಫೀಸ್ ಇಷ್ಟೊಂದಾ?

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಮಗಳು ಆರಾಧ್ಯ ಬಚ್ಚನ್ ತನ್ನ 14ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ನ ಬಹು ಚರ್ಚಿತ ಸ್ಟಾರ್‌ಕಿಡ್ಸ್‌ಗಳಲ್ಲಿ ಆರಾಧ್ಯ ಪ್ರಮುಖರು. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ವೈರಲ್ ಆಗುತ್ತವೆ. ಈಗ ಅವರ ಶಾಲಾ ಶುಲ್ಕ ಎಷ್ಟು ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ಬಾಲಿವುಡ್‌ನ...

Movie News: ಮೂರನೇ ಗಂಡನಿಗೂ ಡಿವೋರ್ಸ್ ನೀಡಿದ ಖ್ಯಾತ ನಟಿ

Movie News: ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮೀರಾ ವಸುದೇವನ್ ಅವರು ತಮ್ಮ ಮೂರನೇ ಪತಿಗೂ ಡಿವೋರ್ಸ್ ನೀಡಿದ್ದಾರೆ. 2024ರಲ್ಲಿ ಇವರ ವಿವಾಹವಾಗಿದ್ದು, 1 ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೀರಾ ಅವರು 2005ರಲ್ಲಿ ವಿಶಾಲ್ ಅಗರ್ವಾಲ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ 2010ರಲ್ಲಿ ಈ...

ಚಾರ್ಲಿ ಚಾಪ್ಲೀನ್ ಇಷ್ಟ: ಕಾಲೆಳೆದು ಕಾಮಿಡಿ ಮಾಡಲ್ಲ! : Mahantesh Hiremath Podcast

Sandalwood: ಅರಸಯ್ಯನ ಪ್ರೇಮ ಪ್ರಸಂಗ ಸಿನಿಮಾ ನಟ ಮಹಾಂತೇಷ್ ಅವರು ತಮ್ಮ ನೆಚ್ಚಿನ ಹಾಸ್ಯನಟ ಯಾರು ಅಂದಾಗ ಚಾರ್ಲಿ ಚಾಪ್ಲಿನ್ ಎಂದಿದ್ದಾರೆ. ಯಾಕೆ ಅವರೇ ಎಂದಿದ್ದಕ್ಕೂ ಅವರು ಉತ್ತರಿಸಿದ್ದಾರೆ. https://www.youtube.com/watch?v=nMDukbLamcY ಕಾಮಿಡಿ ಮಾಡೋದು ಅಂದ್ರೆ ಬೇರೆಯವರನ್ನು ನಗಿಸೋದು. ಆದರೆ ಬೇರೆಯವರ ಕಾಲೆಳೆದು ತಮಾಷೆ ಮಾಡಿ ನಗಿಸೋದು ತಪ್ಪು. ಆದರೆ ಚಾರ್ಲಿ ತಮ್ಮ ಬಗ್ಗೆನೇ ತಮಾಷೆ ಮಾಡಿ ನಗಿಸುತ್ತಿದ್ದರು....

ಹೀರೋಯಿನ್ ಕೈ ಹಿಡಿದು ಗೊತ್ತಿಲ್ಲ: ಹುಟ್ಟು ಸಾವು ಎಲ್ಲವೂ ಇಲ್ಲೇ: Mahantesh Hiremat Podcast

Sandalwood: ನಟ ಮಹಾಂತೇಷ್ ಅವರು ಅರಸಯ್ಯನಪ್ರಸಂಗ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಹಿರೋಯಿನ್ ಹುಡುಕುವಾಗ ಆದ ಪೇಚಾಟದ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=g6rsGo4Qzq8 ಅರಸಯ್ಯನ ಪ್ರಸಂಗ ನಿರ್ದೇಶಕ ಮಹಾಂತೇಷ್ ಅವರ ಗೆಳೆಯರಾಗಿದ್ದರು. ಹಾಗಾಗಿ ಮಾತಾಡ್ತಾ ಮಾತಾಡ್ತಾ ಇಲ್ಲಿ ಮೇನ್ ಪಾತ್ರ ಮಾಡಲು ಮಹಾಂತೇಷ್ ಅವರಿಗೆ ಹೇಳಿದರಂತೆ. ಆದರೆ ಇವರಿಗೆ 1 ಹಿರೋಯಿನ್ ತರಬೇಕು ಅನ್ನೋದೇ ಪೇಚಾಟವಾಗಿ ಹೋಯ್ತು. ಬಳಿಕ ರಶ್ಮಿತಾ...

Sandalwood: ಸಿನಿಮಾದಲ್ಲಿ ಅವಕಾಶ ಸಿಕ್ಕಿದಾಗ ಬಿದೀಲಿ ಮಲಗಿದ್ರಾ ಮಸಲ್ ಮಣಿ.? : Mahantesh Hiremath Podcast

Sandalwood: ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಸಲ್ ಮಣಿ ಪಾತ್ರದಲ್ಲಿ ಮಿಂಚಿದ್ದ ಮಹಾಂತೇಷ್ ಅವರು ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡವರು. ಆದರೆ ಫ್ರೆಂಚ್ ಬಿರಿಯಾನಿ ಸಿನಿಮಾ ಬಂದ ಬಳಿಕ ಅವರು ಇಲ್ಲಿಯವರೆಗೂ ಫುಲ್ ಬ್ಯುಸಿಯಾಗಿರುವ ನಟ. ಸಿನಿಮಾದಲ್ಲಿ ಅವಕಾಶ ಸಿಕ್ಕಾಗ ಮಹಾಂತೇಷ್ ಬೀದಿಲಿ ಮಲಗುವ ಪರಿಸ್ಥಿತಿ ಬಂದಿತ್ತಾ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ. https://www.youtube.com/watch?v=Y2CYm37CAuk ಫ್ರೆಂಚ್...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img