Tuesday, June 23, 2026

ಸಿನಿಮಾ

Sandalwood: ನನ್ನೊಳಗೆ ಆ ಕಿಚ್ಚಿತ್ತು, ಹಿಂದು ಮುಂದು ನೋಡಲ್ಲ: Harini Srikanth Podcast

Sandalwood: ಸದ್ಯ ಕಲಾವಿದೆಯಾಗಿ ಕನ್ನಡ ಸಿರಿಯಲ್‌ನಲ್ಲಿ ಮಿಂಚುತ್ತಿರುವ ನಟಿ ಹರಿಣಿ ಶ್ರೀಕಾಂತ್, ಈ ಮುನ್ನ ನಿರೂಪಕಿಯಾಗಿದ್ರು. ಹಾಗಾದ್ರೆ ಅವರು ಯಾವ ಚಾನೆಲ್‌ನಿಂದ ತಮ್ಮ ಕಲಾಪಯಣ ಶುರು ಮಾಡಿದ್ರು..? ಏನೇನು ನಿರೂಪಣೆ ಮಾಡ್ತಿದ್ರು..? ಈ ಬಗ್ಗೆ ಅವರೇ ವಿವರಿಸಿದ್ದಾರೆ ನೋಡಿ. https://youtu.be/vrInhWXiHcU ಹರಿಣಿ ಅವರಿಗೆ ಉದಯ ಟಿವಿಯಲ್ಲಿ ನಿರೂಪಣೆ ಮಾಡುವ ಅವಕಾಶ ಸಿಕ್ಕಿತ್ತು. ಯಾವುದಾದರೂ ಸಾಂಗ್ ರಿಲೀಸ್ ಆದರೆ,...

ಟಿವಿಲಿ ಬರೋ ಆಸೆ ಇತ್ತು! ಸರಸ್ವತಿ ಅಸ್ತು ಅಂದ್ಳು: Harini Srikanth Podcast

Sandalwood News: ನಟಿ ಹರಿಣಿ ಶ್ರೀಕಾಂತ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾಪಯಣದ ಬಗ್ಗೆ ಹೇಳಿದ್ದಾರೆ. https://www.youtube.com/watch?v=cXT4eBVqV_U&t=49s ಹರಿಣಿ ಫ್ಯಾಮಿಲಿಯಲ್ಲಿ ಹೆಚ್ಚು ಸಂಗೀತಗಾರರೇ ಇದ್ದದ್ದಂತೆ. ಮನೆಯಲ್ಲಿ ಅಮ್ಮ, ಅಜ್ಜಿ ಎಲ್ಲ ಹಾಡಿದ್ರೆ, ಅಪ್ಪ ಮೃದಂಗ ನುಡಿಸುತ್ತಿದ್ದರು. ಹಾಗಾಗಿ ನಾನು ಸಂಗೀತ ಕೇಳುತ್ತಲೇ ಬೆಳೆದವಳು. ಆದರೆ ನನಗೆ ಅಟ್ರ್ಯಾಕ್ಟ್ ಆಗಿದ್ದು ನೃತ್ಯ. ಹಾಗಾಗಿ ನಾನು ಭರತನಾಟ್ಯ ಕಲಿತಿದ್ದು...

ಬಿಗ್‌ಬಾಸ್‌ಗೆ ಸುಜಾತ ಭಟ್‌ ಇದು ಪಕ್ಕಾ ಮಾಹಿತಿ!

ಧರ್ಮಸ್ಥಳಕ್ಕೆ ಹೋಗಿದ್ದ ತಮ್ಮ ಮಗಳು ಕಾಣೆಯಾಗಿದ್ದಾಳೆ. ಹೀಗೆಂದು ದೂರು ಕೊಟ್ಟ ಎಲ್ಲರೂ ದಂಗಾಗುವಂತೆ ಮಾಡಿದ್ದವರು ಸುಜಾತ ಭಟ್. ಇದೇ ಸುಜಾತ ಭಟ್ ಈಗ ಮತ್ತೊಂದು ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ ಬಾಸ್ ಸೀಸನ್ 12ರ ಸ್ಪರ್ಧಿಗಳಲ್ಲಿ ಸುಜಾತ ಭಟ್ ಹೆಸರು ಕೇಳಿ ಬರುತ್ತಿದೆ. ನಿಜಕ್ಕೂ ಇದು ಆಶ್ಚರ್ಯಕರವಾದ ಸುದ್ದಿಯಾಗಿದೆ. ಅನನ್ಯ ಭಟ್, ಎಂಬಿಬಿಎಸ್‌ಗೆ ಅಡ್ಮಿಷನ್ ಪಡೆದಿದ್ದ...

ಗೋಮಾಂಸ ಯಾಕೆ ತಿಂತಾರೆ? ಸಲ್ಮಾನ್ ತಂದೆ ಶಾಕಿಂಗ್ ಹೇಳಿಕೆ!

ಮುಸ್ಲಿಮರು ಕಡಿಮೆ ಬೆಲೆ ಅಂತ ಗೋಮಾಂಸವನ್ನ ಸೇವಿಸುತ್ತಾರೆ. ಆದ್ರೆ ನಾನು ಅದನ್ನ ತಿಂದೇ ಇಲ್ಲ ಅಂತ ಹಿರಿಯ ಲೇಖಕ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಹೇಳಿದ್ದಾರೆ. ಇದರ ಜೊತೆಗೆ ಅಪರೂಪದ ವಿಚಾರಗಳನ್ನು ಅವ್ರು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಲೀಮ್ ಖಾನ್ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಧಾರ್ಮಿಕ...

Sandalwood News: ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಫಿಕ್ಸ್ ಆಯ್ತು ಸಮಯ ಮತ್ತು ಸ್ಥಳ

Sandalwood News: ನಟ ಕಿಚ್ಚ ಸುದೀಪ್ ತಮ್ಮ ಬರ್ತ್‌ಡೇಯನ್ನು ಈ ಬಾರಿ ಫ್ಯಾನ್ಸ್ ಜತೆ ಆಚರಿಸಲು ರೆಡಿಯಾಗಿದ್ದಾರೆ. ಅಮ್ಮ ತೀರಿಹೋಗಿ 1 ವರ್ಷವೂ ಕಳೆದಿಲ್ಲ. ಹಾಗಾಗಿ ಈ ಬಾರಿ ಕಿಚ್ಚನಿಗೆ ಬರ್ತ್‌ಡೇ ಮಾಡುವ ಖುಷಿ ಕಡಿಮೆ. ಆದರೆ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಅನ್ನೋ ಕಾರಣಕ್ಕೆ, ಕಿಚ್ಚ ತಾವೇ ಸಮಯ ಮತ್ತು ಸ್ಥಳ ನಿಗದಿ...

ಬೆಡ್‌ಶೀಟ್-ದಿಂಬು ಕೊಡಿ ಪ್ಲೀಸ್ – ದರ್ಶನ್, ಪವಿತ್ರಾ ಡಿಮ್ಯಾಂಡ್‌!

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ರದ್ದಾಗಿದೆ. ಜೈಲು ಸೇರಿರುವ ಡೆವಿಲ್ ಗ್ಯಾಂಗ್ ಈಗ ಕಾರಾಗೃಹದಲ್ಲಿ ಪರದಾಡುತ್ತಿದೆ. ಇದರ ಜತೆಗೆ, ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೆಡ್‌ಶೀಟ್ ಮತ್ತು ದಿಂಬು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಪವಿತ್ರಾ ಗೌಡ ಅವರು ಕೂಡ ಕೆಳ ಹಂತದ ನ್ಯಾಯಾಲಯದಲ್ಲಿ...

ಬಾಲಣ್ಣ ಕುಟುಂಬದ 2 ಮಿಸ್ಟೇಕ್ ಸಮಾಧಿ ಕೆಡವಿದವ್ರಿಗೆ ಬಿಗ್ ಶಾಕ್!

ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಮಾಧಿ ಕೆಡವಿದ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಕಣ್ಣೀರಿಟ್ಟಿದ್ದರು. ಈ ಜಾಗದಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಅಂತಾ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಮತ್ತೊಂದು ಕಡೆ ಅರಣ್ಯಾಧಿಕಾರಿಗಳ ಪತ್ರದಿಂದ, ಸ್ಟುಡಿಯೋ ಭವಿಷ್ಯವೇ ಬದಲಾಗಿ ಹೋಗಿದೆ. 1970ರಲ್ಲಿ ಹಿರಿನಯ ನಟ ಟಿ.ಎನ್. ಬಾಲಕೃಷ್ಣ ಅವರಿಗೆ...

ಆ್ಯಂಕರ್ ಅನುಶ್ರೀ ಕೈಹಿಡಿದ ಅಪ್ಪು ಅಭಿಮಾನಿ!

ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀಗೆ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅಂದ್ರೆ ಜೀವಾತ್ಮ ಇದ್ದಂತೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ಸಹಾಯ ಮನೋಭಾವ.. ಹೀಗೆ ಪ್ರತಿಯೊಂದ್ರಲ್ಲೂ ಅಪ್ಪು ಅವರನ್ನೇ ಅನುಸರಿಸ್ತಾರೆ. ಇದೀಗ ಅಪ್ಪು ಅಭಿಮಾನಿಯೇ ಅನುಶ್ರೀಯನ್ನ ಕೈಹಿಡಿದಿದ್ದಾರೆ. ಈ ಬಗ್ಗೆ ಸ್ವತಃ ಅನುಶ್ರೀಯವರೇ ಹೇಳಿಕೊಂಡಿದ್ದಾರೆ. ಅನುಶ್ರೀ ಪತಿ ರೋಷನ್‌ ಅಪ್ಪು ಅಭಿಮಾನಿಯಂತೆ. ರೋಷನ್‌ ಕೂಡ...

ಅನುಶ್ರೀ – ರೋಷನ್‌ ಲವ್‌ ಮ್ಯಾರೇಜ್‌!

ಆ್ಯಂಕರ್ ಅನುಶ್ರೀ ಕಲ್ಯಾಣೋತ್ಸವ, ಅದ್ಧೂರಿಯಾಗಿ ನೆರವೇರಿದೆ. ಕೆಲ ದಿನಗಳಿಂದ ಅನುಶ್ರೀ ಮದುವೆ ಬಗ್ಗೆ ಗಾಸಿಪ್ ಜೋರಾಗಿತ್ತು. ಆದ್ರೆ ಅನುಶ್ರೀ ಮಾತ್ರ ಎಲ್ಲಿಯೂ ಈ ಬಗ್ಗೆ ರಿವೀಲ್‌ ಮಾಡಿರ್ಲಿಲ್ಲ. ಮದುವೆ ಆಗ್ತಿದ್ದಾರಾ?. ಲವ್‌ ಮ್ಯಾರೇಜಾ? ಅರೆಂಜ್‌ ಮ್ಯಾರೇಜಾ?. ಹುಡುಗ ಯಾರು? ಪರಿಚಯ ಹೇಗಾಯ್ತು?. ಫಸ್ಟ್‌ ಪ್ರಪೋಸ್ ಮಾಡಿದ್ಯಾರು?. ಹೀಗೆ ಅಭಿಮಾನಿಗಳಲ್ಲಿ ಸಾಲು ಸಾಲು ಪ್ರಶ್ನೆಗಳು ಮೂಡಿದ್ವು....

ಮಾತಿನಮಲ್ಲಿ ಅನುಶ್ರೀ ಪತಿ ಕೋಟ್ಯಾಧೀಶನಾ..?

ಮಾತಿನ ಮಲ್ಲಿಅನುಶ್ರೀ ಕೈ ಹಿಡಿಯುವ ಹುಡುಗ, ಹೇಗಿರಬೇಕು? ಅವರಿಗಿಂತ ಅವರ ಅಭಿಮಾನಿಗಳಿಗೆ ಈ ಕುತೂಹಲ ಜಾಸ್ತಿ ಇತ್ತು. ಫ್ಯಾನ್ಸ್‌ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅನುಶ್ರೀ ಮದುವೆಯಾಗುತ್ತಿರುವ ಹುಡುಗ ಕೋಟ್ಯಾಧಿಪತಿಯಂತೆ. ಕನ್ನಡಚಿತ್ರರಂಗದ ದೊಡ್ಮನೆಗೆ ಸಂಬಂಧಿಯಂತೆ ಅನ್ನೋ ಊಹಾಪೋಹಗಳು ಶುರುವಾಗಿದ್ವು. ಇದಕ್ಕೆಲ್ಲಾ ಅನುಶ್ರೀ, ಆಕೆಯ ಪತಿ ರೋಷನ್‌ ತೆರೆ ಎಳೆದಿದ್ದಾರೆ. ಪರಸ್ಪರರ ಬಗ್ಗೆ ಮನದಾಳದ ಮಾತನ್ನು...
- Advertisement -spot_img

Latest News

₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ: ಬೆಂಗಳೂರು ರಸ್ತೆ ಬಗ್ಗೆ ತೇಜಸ್ವಿ ಸೂರ್ಯ ಅಸಮಾಧಾನ

Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...
- Advertisement -spot_img