Tuesday, June 30, 2026

ಆಧ್ಯಾತ್ಮ

Vidur Neeti: ಇಂಥವರ ಸ್ನೇಹ ಎಂದಿಗೂ ಬೇಡ ಎನ್ನುತ್ತಾರೆ ವಿದುರ

Vidur Neeti: ಚಾಣಕ್ಯ ನೀತಿಯಲ್ಲಿ ಯಾವ ರೀತಿ ಜೀವನದಲ್ಲಿ ಬದುಕಲು ಹೇಗಿರಬೇಕು ಎಂದು ವಿವರಿಸಲಾಗಿದೆಯೋ, ಅದೇ ರೀತಿ ವಿದುರರು ಕೂಡ ಜೀವನದಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕ``ಂಡರೆ ಉತ್ತಮ ಎಂದು ಹೇಳಿದ್ದಾರೆ. ಹಾಗಾದ್ರೆ ನಾವು ಎಂಥವರ ಸ್ನೇಹ ಮಾಡಬೇಕು ಎಂದು ವಿದುರರು ಹೇಳಿದ್ದಾರೆಂದು ತಿಳಿಯೋಣ ಬನ್ನಿ. ಕೋಪ ಇರುವವರು: ಯಾರಿಗ ಹೆಚ್ಚು ಕೋಪವಿರುತ್ತದೆಯೋ, ಅಂಥವರ ಜತೆ...

Horoscope: ಈ ರಾಶಿಯವರು ಹೆಚ್ಚು ಕಾಳಜಿ ಮಾಡುವ ಸಹೋದರಿಯರು

Horoscope: ಅಣ್ಣ-ತಂಗಿ, ಅಕ್ಕ-ತಮ್ಮನ ಬಾಂಧವ್ಯ ಎಂದರೆ ಹಾಗೆ. ಜೀವಕ್ಕೆ ಜೀವ ನೀಡುವ ಸಂಬಂಧ. ಮದುವೆಯಾದ ಬಳಿಕ ಕೆಲವರು ಬದಲಾಗಬಹುದೆನೋ. ಆದರೆ ಕೆಲವರು ಸಾಯುವವರೆಗೂ ಅದೇ ಪ್ರೀತಿಯಿಂದಲೇ ಇರುತ್ತಾರೆ. ಅಂಥವರಲ್ಲಿ ಕೆಲವು ರಾಶಿಯಗಳ ಸಹೋದರಿಯರ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ ರಾಶಿ: ವೃಷಭ ರಾಶಿಯ ಮಹಿಳೆಯರು ಕಾಳಜಿ, ಪ್ರೀತಿ ತೋರುವುದರಲ್ಲಿ ಮುಂದಿರುತ್ತಾರೆ. ತಮ್ಮವರಿಗಾಗಿ ಅದೆಷ್ಟು ಕಾಳಜಿ ಮಾಡುತ್ತಾರೆಂದರೆ,...

Dharwad: ಮನೆ ಕಳ್ಳತನ ಪ್ರಕರಣ ಭೇದಿಸಿದ ನವಲಗುಂದ ಪೊಲೀಸರು

Dharwad News: ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಹಿಳಾ ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 12ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ನವಲಗುಂದ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ...

Chanakya Neeti: ಸಂಬಂಧ ಬೆಳೆಸುವ ಮುನ್ನ ಈ 3 ವಿಷಯಗಳನ್ನು ನೆನಪಿರಿಸಿ

Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಸಂಬಂಧ ಬೆಳೆಸುವಾಗ ನಾವು ಏನನ್ನು ಗಮನಿಸಬೇಕು ಎಂದು ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಸಹಾಯದ ಮನೋಭಾವ:...

Chanakya Neeti: ಈ 4 ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು ಅಂತಾರೆ ಚಾಣಕ್ಯರು..

Chanakya Neeti: ಮನುಷ್ಯ ಕೆಲವು ಬಾರಿ ಉದಾಸೀನತೆಯಿಂದ ಮಾಡುವ ಕೆಲಸವನ್ನು ಮುಂದೂಡುತ್ತಿರುತ್ತಾನೆ. ಬಳಿಕ ಸಮಯ ಮೀರಿ ಹೋಗಿ ಪಶ್ಚಾತಾಪ ಪಡುತ್ತಾನೆ. ಹಾಗಾಗಿಯೇ ಚಾಣಕ್ಯರು ಕೆಲವು ಕೆಲಸಗಳನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎನ್ನುತ್ತಾರೆ. ಹಾಗಾದ್ರೆ ಆ ಕೆಲಸಗಳು ಯಾವುದು ಅಂತಾ ತಿಳಿಯೋಣ ಬನ್ನಿ. ಮದುವೆ: ಮಕ್ಕಳ ಮದುವೆ ಅದರಲ್ಲೂ ಕನ್ಯಾದಾನವನ್ನು ಸರಿಯಾದ ಸಮಯಕ್ಕೆ ಮಾಡಬೇಕು ಅಂತಾರೆ ಚಾಣಕ್ಯರು....

Spiritual: ಗರುಡ ಪುರಾಣದ ಪ್ರಕಾರ ಈ 3 ಕೆಲಸ ಮಾಡಿದ್ರೆ, ಜೀವನದಲ್ಲಿ ಯಶಸ್ಸು ಖಚಿತ

Spiritual: ಹಿಂದೂ ಧರ್ಮದಲ್ಲಿ ಜೀವನದಲ್ಲಿ ಕಹಿಯಾಗಿದ್ದರೂ ಸತ್ಯ ಹೇಳಿರುವ ಗ್ರಂಥ ಅಂದ್ರೆ ಅದು ಗರುಡ ಪುರಾಣ. ಇಂದು ನಾವು ಗರುಡ ಪುರಾಣದಲ್ಲಿ ಜೀವನದಲ್ಲಿ ಖುಷಿಯಾಗಿ, ಯಶಸ್ವಿಯಾಗಿ, ಗೌರವಯುತರಾಗಿ, ನೆಮ್ಮದಿಯಿಂದ ಇರಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ. ದಾನ ಮಾಡಿ: ದಾನ ಮಾಡುವುದು ಪುಣ್ಯದ ಕಾರ್ಯ. ಆದರೆ ದರಿದ್ರರಾಗುವಷ್ಟು ದಾನ ಮಾಡಬಾರದು ಅಂತಾರೆ ಹಿರಿಯರು....

Chanakya Neeti: ಚಾಣಕ್ಯರ ಈ ನಿಯಮ ಅನುಸರಿಸಿ, ಮಾನಸಿಕ ನೆಮ್ಮದಿ ಪಡೆಯಿರಿ.

Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದೀಗ ಮಾನಸಿಕ ನೆಮ್ಮದಿಗೆ ಸಂಬಂಧಿಸಿದಂತೆ ಚಾಣಕ್ಯರು ಹೇಳಿದ್ದೇನು ಎಂದು ತಿಳಿಯೋಣ ಬನ್ನಿ.. ವಾಸ್ತವದಲ್ಲಿ ಬದುಕಿ: ಚಾಣಕ್ಯರು ಹೇಳುವ ಪ್ರಕಾರ, ಮನುಷ್ಯ...

Chanakya Neeti: ಈ 5 ಖರ್ಚುಗಳನ್ನು ಕಡಿಮೆ ಮಾಡಿ ಅಂತಾರೆ ಚಾಣಕ್ಯರು

Chanakya Neeti: ಮನುಷ್ಯ ದುಡಿಯೋದೇ ಖರ್ಚು ಮಾಡೋಕ್ಕೆ. ಹಾಗಂತ ಸುಮ್ಮ ಸುಮ್ಮನೆ ಅವಶ್ಯಕತೆ ಇಲ್ಲದಕ್ಕೆಲ್ಲಾ ಖರ್ಚು ಮಾಡೋದಲ್ಲ. ಬದಲಾಗಿ, ದಿನಸಿ, ಮನೆ ಬಾಡಿಗೆ, ವಸ್ತ್ರ ಇತ್ಯಾದಿ ಅವಶ್ಯಕ ವಸ್ತುಗಳಿಗೆ ಮಾತ್ರ ಖರ್ಚು ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಹಲವರು ಇದಕ್ಕೆ ಬಿಟ್ಟು, ಬೇಡದ ವಸ್ತುಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಕೈಗೆ ಟ್ರಾಲಿ ಹಿಡಿದರೆ, ಸಿಕ್ಕ ಸಿಕ್ಕಿದ್ದನ್ನೆಲ್ಲಾ...

ವಿದುರ ನೀತಿ: ವಿದುರ ನೀತಿಯ ಪ್ರಕಾರ ಈ 6 ಅಭ್ಯಾಸಗಳು ನಿಮಗಿದ್ದರೆ, ಜೀವನದಲ್ಲಿ ಸಮಸ್ಯೆ ಖಚಿತ

Vidur Neeti: ನಾವು ಸರಿಯಾಗಿದ್ದರೆ, ನಮ್ಮ ಮಾತು ಸರಿಯಾಗಿರುತ್ತದೆ. ನಮ್ಮ ಮಾತು ಸರಿಯಾಗಿದ್ದರೆ, ನಮ್ಮ ಜೀವನ ಸರಿಯಾಗಿರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದೇ ರೀತಿ ವಿಧುರ ನೀತಿಯಲ್ಲಿಯೂ ಕೂಡ, ವಿದುರ ಜೀವನದ ಬಗ್ಗೆ ಕೆಲ ವಿಚಾರಗಳನ್ನು ಹೇಳಿದ್ದಾನೆ. ನಾವು ಜೀವನದಲ್ಲಿ 6 ಅಭ್ಯಾಸಗಳನ್ನು ಬಿಡದಿದ್ದರೆ, ಸಮಸ್ಯೆ ಖಚಿತವಂತೆ. ಹಾಗಾದ್ರೆ ಯಾವುದು ಆ 6 ಅಭ್ಯಾಸಗಳು...

Vidur Neeti: ಜೀವನದಲ್ಲಿ ಯಶಸ್ಸು, ಗೌರವ ಗಳಿಸಲು ಈ ನಿಯಮ ಅನುಸರಿಸಿ..

Vidur Neeti: ಯಾರಿಗೆ ತಾನೇ ಜೀವನದಲ್ಲಿ ಯಶಸ್ಸು ಗಳಿಸಬೇಕು, ನಾಲ್ಕು ಜನ ತನ್ನನ್ನು ಗುರುತಿಸಿ ಮಾತನಾಡಬೇಕು, ಹಣ, ಕೀರ್ತಿ ಗಳಿಸಬೇಕು ಅಂತಾ ಆಸೆ ಇರೋದಿಲ್ಲಾ ಹೇಳಿ..? ಆದರೆ ಆ ರೀತಿ ಅಂದುಕ``ಂಡಿದ್ದನ್ನು ಸಾಧಿಸುವುದು ಕೆಲವೇ ಕೆಲವರು ಮಾತ್ರ. ಆದರೆ ವಿದುರ ಹೇಳಿದ ಈ ಮಾತನ್ನು ನೀವು ಅನುಸರಿಸಿದರೆ, ನೀವೂ ಜೀವನದಲ್ಲಿ ಯಶಸ್ಸು, ಗೌರವ ಗಳಿಸಬಹುದು....
- Advertisement -spot_img

Latest News

Rain Alert: ರಾಜ್ಯದಲ್ಲಿ 5 ದಿನ ಮಹಾ ಮಳೆ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Rain alert: ಮುಂಗಾರು ಆರಂಭವಾಗಿ ತಿಂಗಳು ಕಳೆದರೂ ರಾಜ್ಯದಲ್ಲಿ ಮಳೆ ಮಾತ್ರ ಕೈಕೊಟ್ಟಿದೆ. ಒಂದೇ ಒಂದು ಜಲಾಶಯವೂ ಭರ್ತಿಯಾಗಿಲ್ಲ. ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿಲ್ಲ. ಇದರ...
- Advertisement -spot_img