Wednesday, April 22, 2026

ಆಧ್ಯಾತ್ಮ

ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..?

ನಮ್ಮ ದೇಶದಲ್ಲಿ ಹೆಚ್ಚಾಗಿ ಕಾಳಿಯನ್ನ ಆರಾಧಿಸುವುದು ಕೋಲ್ಕತ್ತಾದಲ್ಲಿ. ನವರಾತ್ರಿ ಸಮಯದಲ್ಲಿ 9 ದಿನವೂ ಅದ್ಧೂರಿ ನವರಾತ್ರಿ ಪೂಜೆ ನಡೆಯುತ್ತದೆ. ನಾವು ಗಣಪತಿ ಹಬ್ಬಕ್ಕೆ ಗಣಪತಿಯನ್ನು ಕೂರಿಸಿ, ಹಬ್ಬ ಮಾಡುತ್ತೆವೋ, ಅಂತೆಯೇ ಕೋಲ್ಕತ್ತಾದಲ್ಲಿ ಕೆಲವರು ದೇವಿಯ ವಿಗ್ರಹವನ್ನು ಮಾಡಿ, ಅದನ್ನ ಪೂಜಿಸುತ್ತಾರೆ. ಇಂದು ನಾವು ಇಲ್ಲಿನ ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ...

ಮಣಿಮಾಲೆಯನ್ನು ಧರಿಸಿದರೆ ಮತ್ತು ಅದರಿಂದ ಜಪ ಮಾಡಿದರೇನು ಪ್ರಯೋಜನ..?

ವಯಸ್ಸಾದವರು, ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿದ ಕೆಲ ವ್ಯಕ್ತಿಗಳು, ಮತ್ತೆ ಕೆಲ ಸಾಧು, ಸನ್ಯಾಸಿಗಳು ಮಣಿ ಮಾಲೆಯನ್ನು ಹಿಡಿದು ಜಪ ಮಾಡುವುದನ್ನ ನೀವು ನೋಡಿರ್ತೀರಿ. ಇಂಥ ಮಾಲೆಗಳಲ್ಲಿ ತುಳಸಿ ಮಾಲೆ, ಸ್ಪಟಿಕ ಮಾಲೆ, ರುದ್ರಾಕ್ಷಿ ಮಾಲೆಗಳಿವೆ. ಈ ಮಾಲೆಗಳನ್ನ ಜಪಿಸುವುದರಿಂದ ಮತ್ತು ಧರಿಸುವುದರಿಂದ ಏನು ಪ್ರಯೋಜನ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಗೌರವ ದೊರೆಯಬೇಕಂದ್ರೆ ನಮ್ಮ ನಡುವಳಿಕೆ ಹೀಗಿರಬೇಕು..

ಜೀವನವನ್ನು ಬುದ್ಧಿವಂತಿಕೆಯಿಂದ ನಡೆಸಿಕೊಂಡು ಹೋಗುವ ಪರಿಯನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ನಾವು ಈ ಮೊದಲು ನಿಮಗೆ ಯಾವ ಜಾಗದಲ್ಲಿ ಗೌರವ, ವಿದ್ಯೆ, ಪ್ರೀತಿ ಸಿಗುವುದಿಲ್ಲವೋ ಅಂಥ ಜಾಗದಲ್ಲಿ ನಾವಿರಬಾರದು ಅಂತಾ ಹೇಳಿದ್ದೆವು. ಇದೀಗ ಓರ್ವ ಗೌರವಾನ್ವಿತ ವ್ಯಕ್ತಿಯಾಗಬೇಕಂದ್ರೆ, ಅವನಲ್ಲಿ ಎಂತಹ ಗುಣಗಳಿರಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನು ಅಂತಾ ನೋಡೋಣ ಬನ್ನಿ.. ಓಂ...

ನಿಮ್ಮ ಆರ್ಥಿಕ ಸಮಸ್ಯೆಗೆ ಇದೇ ಕಾರಣ ನೋಡಿ..

ನಾವು ಮನೆಯಲ್ಲಿ ಮಾಡುವ ಕೆಲ ಕೆಲಸಗಳಿಂದ ಆರ್ಥಿಕ ಸಮಸ್ಯೆಗೆ ಈಡಾಗುತ್ತೇವೆ. ಯಾವುದು ಆ ಕೆಲಸಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೇಯದಾಗಿ ಹಾಕುವ ಬಟ್ಟೆ ಉತ್ತಮವಾಗಿರಬೇಕು. ಹರಿದ ಬಟ್ಟೆ, ಕೊಳೆತ ಬಟ್ಟೆಗಳನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಮತ್ತು ಯಾವ ಜಾಗದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ...

ದೇವಸ್ಥಾನಕ್ಕೆ ಹೋದಾಗ ಮತ್ತು ಪೂಜೆ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ..

ನಾವೆಲ್ಲ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಹೋಗುತ್ತೇವೆ. ಹೀಗೆ ದರ್ಶನಕ್ಕೆ ಹೋದಾಗ ಅಲ್ಲಿ ದೇವರ ಭಕ್ತಿ ಇರಬೇಕೇ ಹೊರತು, ಕಾಟಾಚಾರಕ್ಕೆ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಿದ್ದಲ್ಲಿ, ದೇವಸ್ಥಾನಕ್ಕೆ ಹೋಗಿ ಪ್ರಯೋಜನವಿಲ್ಲ. ಹಾಗಾದ್ರೆ ನಾವು ದೇವಸ್ಥಾನಕ್ಕೆ ಹೋಗುವಾಗ, ದೇವರ ಪೂಜೆ ಮಾಡುವಾಗ ಯಾವ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ತ್ರಯಂಬಕೇಶ್ವರ ದೇವಸ್ಥಾನದ ವಿಶೇಷತೆಗಳೇನು..?

ಶಿವನಿಗೆ ಸಂಬಂಧಿಸಿದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ತ್ರಯಂಬಕೇಶ್ವರ ದೇವಸ್ಥಾನ ಕೂಡ ಒಂದು. ಈ ತ್ರಯಂಬಕೇಶ್ವರ ದೇವಸ್ಥಾನ ಇರುವುದಾದರೂ ಎಲ್ಲಿ. ಏನೀ ದೇವಸ್ಥಾನದ ವಿಶೇಷ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY https://youtu.be/qphYLiLcoaE ತ್ರಯಂಬಕ ದೇವಸ್ಥಾನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕ್ ಎಂಬಲ್ಲಿದೆ. ಇಲ್ಲಿನ ವಿಶೇಷ ಸಂಗತಿ ಏನೆಂದರೆ ಶಿವ, ವಿಷ್ಣು, ಬ್ರಹ್ಮನ...

ಆಮೆಯ ಮೂರ್ತಿಯನ್ನು ಮನೆಯಲ್ಲಿಡುವುದರ ಪ್ರಯೋಜನವೇನು..?

ನಾವು ಆಮೆಯ ಉಂಗುರವನ್ನು ಯಾವ ರಾಶಿಯವರು ಧರಿಸಬಾರದು ಮತ್ತು ಯಾವ ರಾಶಿಯವರು ಧರಿಸಬಹುದು ಅಂತಾ ಹೇಳಿದ್ದೆವು. ಇಂದು ಆಮೆ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಏನು ಪ್ರಯೋಜನ ಅಂತ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಆಮೆಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆಮೆ ಯಾರ ಮನೆಗೂ ತಾನಾಗಿಯೇ ಬರುವುದಿಲ್ಲ. ಆಮೆ...

ಅನ್ನ ತಿನ್ನುವ ರೀತಿಯನ್ನು ಕೂಡ ನಾವು ಅರಿತುಕೊಳ್ಳಬೇಕು..

ಅನ್ನವನ್ನ ಪೂರ್ಣಬ್ರಹ್ಮ ಎನ್ನಲಾಗುತ್ತದೆ. ಮನುಷ್ಯ ಕಾರು ಬಂಗಲೆ, ಐಷಾರಾಮಿ ಜೀವನವಿಲ್ಲದೆಯೂ ಬದುಕಬಲ್ಲ. ಆದರೆ ಊಟವಿಲ್ಲದೇ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಅನ್ನ ಊಟ ಮಾಡುವ ರೀತಿಯನ್ನ ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY ಅನ್ನವನ್ನು ಸರಿಯಾದ ರೀತಿಯಲ್ಲಿ...

ಮಂಚ್ ಮುರುಗನ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ..? ಈ ಬಗ್ಗೆ ಕುತೂಹಲಕಾರಿ ಕಥೆ ಇಲ್ಲಿದೆ ನೋಡಿ..

ಮುರುಗನ್ ಅಂದ್ರೆ ಸುಬ್ರಹ್ಮಣ್ಯ ಸ್ವಾಮಿ. ಇದು ಹೆಚ್ಚಿನ ಕೇರಳಿಗರ, ತಮಿಳಿಗರ ಇಷ್ಟದೈವ. ಆದ್ರೆ ಕೇರಳದಲ್ಲಿರುವ ಮಂಚ್ ಮುರುಗನ್ ದೇವಸ್ಥಾನಕ್ಕೆ ತನ್ನದೇ ಆದ ಭಕ್ತಗಣವಿದೆ. ಯಾಕೆ ಇಲ್ಲಿರುವ ಮುರುಗನ್ ಸ್ವಾಮಿಗೆ ಈ ಹೆಸರು ಬಂತು..? ಏನು ಈ ದೇವಸ್ಥಾನದ ವಿಶೇಷತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ತುಳಸಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನವಿದು..

ನಾವು ನಿಮಗೆ ತುಳಸಿ ಯಾರು..? ಈಕೆಯ ಇನ್ನೊಂದು ಹೆಸರೇನು..? ವಿಷ್ಣುವಿನ ಭಕ್ತಳಾಗಿದ್ದ ಈಕೆ, ವಿಷ್ಣುವಿಗೇ ಶಾಪ ಕೊಡಲು ಕಾರಣವೇನು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ತುಳಸಿ ದೇವಿಯ ಶಾಪದಿಂದ ಸಾಲಿಗ್ರಾಮವಾದ ವಿಷ್ಣು ನೆಲೆನಿಂತ ದೇವಸ್ಥಾನದ ಬಗ್ಗೆ ವಿವರಣೆ ನೀಡಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/BkL6F-7TVmY https://youtu.be/cC5qZGXHRRM ವಿಷ್ಣು ಸಾವಿಗ್ರಾಮ ರೂಪತಾಳಿ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img