Wednesday, April 22, 2026

ಆಧ್ಯಾತ್ಮ

ತುಳಸಿ ಗಿಡ ಸಮೃದ್ಧವಾಗಿದ್ದರೆ ನಿಮ್ಮ ಮನೆ ಸಮೃದ್ಧವಾಗಿದ್ದಂತೆ..

ತುಳಸಿ ಗಿಡ ಅಂದರೆ ಲಕ್ಷ್ಮೀ ದೇವಿಯ ಸ್ವರೂಪ ಅಂತಾನೇ ಹೇಳಲಾಗುತ್ತದೆ. ವಿಷ್ಣು ಪ್ರಿಯವಾದ ಈ ಗಿಡ, ಧಾರ್ಮಿಕವಾಗಿ ಮತ್ತು ವೈಜ್ಞಾನಿಕವಾಗಿ ಉತ್ತಮವೆನ್ನಿಸಿಕೊಂಡಿದೆ. ಯಾವ ಮನೆಯಲ್ಲಿ ತುಳಸಿ ಗಿಡವನ್ನು ಉತ್ತಮವಾಗಿ ಬೆಳೆಸಿರುತ್ತಾರೋ, ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ ಎನ್ನುತ್ತಾರೆ. ತುಳಸಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ವಿದ್ಯಾರ್ಥಿಗಳಿಗೆ ಚಾಣಕ್ಯರು ಹೇಳಿದ ಬುದ್ಧಿ ಮಾತೇನು ಗೊತ್ತಾ..?

ಚಾಣಕ್ಯ ನೀತಿ ಬರೀ ಸ್ತ್ರೀ- ಪುರುಷರು, ಸಂಸಾರಸ್ಥರಿಗಾಗಿ ಮಾತ್ರವಲ್ಲ. ವಿದ್ಯಾರ್ಥಿಗಳಿಗೂ ಕೂಡ ಚಾಣಕ್ಯರು ಕೆಲ ಮಾತುಗಳನ್ನು ಹೇಳಿದ್ದಾರೆ. ಅದೇನು ವಿದ್ಯಾರ್ಥಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/qphYLiLcoaE ವಿದ್ಯಾರ್ಥಿಯಾದವನು ವಿದ್ಯೆಯ ಕಡೆ ಗಮನ ನೀಡಿದರೆ ಉತ್ತಮ. ಅವನು...

ಕುದುರೆಲಾಳವನ್ನ ಯಾವ ದಿನ ಮನೆಗೆ ತರಬೇಕು..? ಹೇಗೆ ಪೂಜೆ ಮಾಡಬೇಕು..?

ಇಂದು ನಾವು ಮನೆಯಲ್ಲಿ ಕುದುರೆ ಲಾಳವಿಡುವುದರಿಂದ ಏನು ಪ್ರಯೋಜನ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/cC5qZGXHRRM ಕುದುರೆ ಲಾಳವನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉತ್ತಮವಾಗಿರುತ್ತದೆ. ಹಣಕಾಸಿನ ಸಮಸ್ಯೆ ಇರುವುದಿಲ್ಲ. ಸಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗುತ್ತದೆ. ಕಲಹವಾಗುತ್ತಿದ್ದರೆ, ಕ್ರಮೇಣವಾಗಿ ಅದು ಕೂಡ...

ಶಿವ ಪಾರ್ವತಿಯ ಬಳಿ ಭಿಕ್ಷಾಂದೇಹಿ ಎನ್ನಲು ಕಾರಣವೇನು..?

ಭಕ್ತರ ರಕ್ಷಣೆಗಾಗಿ ಹಲವು ಅವತಾರವನ್ನು ತಾಳಿದ, ಪಾರ್ವತಿ ದೇವಿ, ಹಲವು ರಾಕ್ಷಸರನ್ನ ಸಂಹರಿಸಿ, ದೇವತೆಗಳನ್ನ ರಕ್ಷಿಸಿದಳು. ಆದರೆ ಆಕೆ ಅನ್ನಪೂರ್ಣೆಯ ರೂಪ ಧರಿಸಿದ್ದು ಮಾತ್ರ, ಪರಶಿವನಿಗೆ ಬುದ್ಧಿ ಕಲಿಸಲು. ಹೌದು ಪರಶಿವನೇ ಪಾರ್ವತಿ ರೂಪವಾದ ಅನ್ನಪೂರ್ಣೆಯ ಬಳಿ ಬಂದು, ಭಿಕ್ಷಾಂದೇಹಿ ಎಂದು ಹೇಳಿದ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಚಾಣಕ್ಯರ ಪ್ರಕಾರ ಇಂಥ ಜಾಗದಲ್ಲಿ ಎಂದಿಗೂ ಉಳಿಯಬಾರದಂತೆ..

ನಾವು ನಿಮಗೆ ಚಾಣಕ್ಯ ನೀತಿಯ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಪುರುಷ ಎಂತಹ ಗುಣಗಳನ್ನು ಹೊಂದಿರಬೇಕು. ಎಂಥ ಮಹಿಳಯ ಸಹವಾಸ ಮಾಡಬಾರದು. ಯಾವ ವಿಷಯಗಳನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಎಂಥ ಜಾಗದಲ್ಲಿರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ...

ಒಂದು ರೂಪಾಯಿ ನಾಣ್ಯ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ ಗೊತ್ತಾ..?

ಒಂದು ರೂಪಾಯಿ ನಾಣ್ಯವನ್ನ ನಾವು ಮಲಗುವಾಗ, ನಮ್ಮ ತಲೆದಿಂಬಿನ ಕೆಳಗೆ ಇಟ್ಟು ಮಲಗಬೇಕಂತೆ. ಇದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/qphYLiLcoaE ಒಂದು ರೂಪಾಯಿ ನಾಣ್ಯವನ್ನು ನಾವು ನಮ್ಮ ದಿಂಬಿನ ಕೆಳಗೆ ಇಟ್ಟುಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆ ಇದ್ದರೆ, ಅದು ಕಡಿಮೆಯಾಗುತ್ತದೆಯಂತೆ. ಅಲ್ಲದೇ ನಿಮಗೆ...

ಶನಿವಾರದ ದಿನ ಯಾವ ಕೆಲಸ ಮಾಡಬೇಕು..? ಯಾವ ಕೆಲಸ ಮಾಡಬಾರದು..?

ಯಾರ ಮೇಲೆ ಶನಿದೇವನ ಕೃಪೆ ಇರುತ್ತದೆಯೋ, ಅವರು ಜೀವನದಲ್ಲಿ ಗೆದ್ದಂತೆ ಅಂತಾ ಹೇಳ್ತಾರೆ. ಹಾಗಾದ್ರೆ ಶನಿದೇವರ ಕೃಪೆ ನಮ್ಮ ಮೇಲಿರಬೇಕಾದ್ರೆ, ಏನು ಮಾಡಬೇಕು..? ನಾವು ಶನಿವಾರದಂದು ಯಾವ ಕೆಲಸ ಮಾಡಬಾರದು, ಮತ್ತು ಯಾವ ಕೆಲಸ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/6MXujFIgL_0 ಸಪ್ತಮ ಶನಿ, ಅಷ್ಟಮ ಶನಿ, ಪಂಚಮ...

ದೀಪ ಹಚ್ಚುವ ಸಂದರ್ಭದಲ್ಲಿ ಈ ವಿಷಯಗಳನ್ನು ನೆನಪಿನಲ್ಲಿಡಿ..

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದು ಹಿಂದೂಗಳ ಪದ್ಧತಿ. ನಾವು ಹೀಗೆ ದೇವರಿಗೆ ದೀಪ ಹಚ್ಚುವ ಸಂದರ್ಭದಲ್ಲಿ ಕೆಲ ತಪ್ಪುಗಳನ್ನು ಮಾಡಬಾರದು. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/Tb3b-Pa9rug ಮೊದಲನೇಯದಾಗಿ ಬೆಳ್ಳಿ, ಹಿತ್ತಾಳೆ, ಅಥವಾ ಮಣ್ಣಿನ ಹಣತೆಯಲ್ಲಿ ದೀಪವನ್ನು ಹಚ್ಚಿ, ಆದ್ರೆ...

ಈ ರಾಶಿಯವರು ಆಮೆಯ ಉಂಗುರವನ್ನು ಧರಿಸಲೇಬೇಡಿ..

ನಾವು ನಮ್ಮ ಜೀವನದಲ್ಲಿ ಉದ್ಧಾರವಾಗೋಕ್ಕೆ ಎಷ್ಟು ಕಷ್ಟ ಪಡ್ತೀವಿ. ಕೆಲವರು ಸ್ವಂತ ಬುದ್ಧಿಯಿಂದ ಉದ್ಧಾರವಾದ್ರೆ, ಇನ್ನು ಕೆಲವರು ದೇವರಲ್ಲಿ ಭಕ್ತಿ ಮಾಡಿ ಉದ್ಧಾರವಾಗುತ್ತಾರೆ. ಮತ್ತೆ ಕೆಲವರು ಅದೃಷ್ಟದಿಂದ ಉದ್ಧಾರವಾಗುತ್ತಾರೆ. ಮತ್ತೆ ಸ್ವಲ್ಪ ಜನ ಜ್ಯೋತಿಷ್ಯವನ್ನು ನಂಬಿ ಉದ್ಧಾರವಾಗ್ತಾರೆ. ಇಂಥ ಜ್ಯೋತಿಷ್ಯದಲ್ಲಿ ಉಂಗುರ ಹಾಕಿಕೊಳ್ಳುವುದರಿಂದಲೂ ಉದ್ಧಾರವಾಗುತ್ತಾರೆಂಬ ನಂಬಿಕೆ ಇದೆ. ಆದ್ರೆ ಕೆಲ ರಾಶಿಯವರು ಆಮೆ ಉಂಗುರ...

ಹಾಸಿಗೆ ಮೇಲೆ ಕುಳಿತು ಊಟ ಮಾಡಬಾರದು.. ಯಾಕೆ ಗೊತ್ತಾ..?

ಮನುಷ್ಯನಿಗೆ ಊಟ-ನಿದ್ದೆ ಅನ್ನೋದು ಜೀವನದ ಪ್ರಮುಖ ಭಾಗವಾಗಿದೆ. ಜನ ದುಡಿಯೋದೇ ಊಟಕ್ಕಾಗಿ, ಜೀವನ ನಡೆಸುವುದಕ್ಕಾಗಿ. ಆದ್ರೆ ಆಯಾಯ ಕೆಲಸಗಳನ್ನು ಆಯಾಯ ಜಾಗಗಳಲ್ಲೇ ಮಾಡುವುದು ಉತ್ತಮ. ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು, ಡೈನಿಂಗ್ ಟೇಬಲ್ ಮೇಲೆ ಒರಗಿ ನಿದ್ದೆ ಮಾಡುವುದು ಇತ್ಯಾದಿ ಕೆಲಸಗಳೆಲ್ಲ ನಮ್ಮ ಜೀವನವನ್ನೇ ಉಲ್ಟಾ ಮಾಡಬಡುತ್ತದೆ. ಹಾಗಾಗಿ ಯಾವ ಕೆಲಸ ಎಲ್ಲಿ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img