Thursday, August 28, 2025

ಆಧ್ಯಾತ್ಮ

ಒಮ್ಮೆ ಮನಸ್ಸಿಗೆ ನೋವಾದರೆ, ಸಂಬಂಧವೇ ಬೇಡ ಎನ್ನುವರು ಈ ರಾಶಿಯವರು

Horoscope: ನಾವು ನಿಮಗೆ ಬೇರೆ ಬೇರೆ ರಾಶಿಗಳ ಗುಣ ಸ್ವಭಾವವನ್ನು ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಮನಸ್ಸಿಗೆ ಬೇಸರವಾದರೆ, ಅವರು ಸಂಬಂಧವೇ ಬೇಡವೆನ್ನುಂತೆ ಇರುತ್ತಾರೆಂದು ಹೇಳಲಿದ್ದೇವೆ. ವೃಷಭ: ಅತೀ ಹೆಚ್ಚು ತಾಳ್ಮೆಯಿಂದ ಇರುವ ರಾಶಿಗಳಲ್ಲಿ ವೃಷಭ ರಾಶಿಗೆ 1ನೇ ಸ್ಥಾನ. ಆದರೆ ನೀವು ಇವರ ತಾಳ್ಮೆ ಕೆಡಿಸಿದರೆ, ಅಥವಾ...

Chanakya Neeti: ಪ್ರತೀ ಮಹಿಳೆಯಲ್ಲೂ ಈ ದುರ್ಗುಣ ಇದ್ದೇ ಇರುತ್ತದೆ ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರು ಜೀವನದ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಣೆ ನೀಡಿದ್ದಾರೆ. ಮದುವೆ, ಸಂಸಾರ, ಆರ್ಥಿಕ ಪರಿಸ್ಥಿತಿ ಸೇರಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಮಹಿಳೆಯರಿಗೆ ಇರುವ ದುರ್ಗುಣಗಳ ಬಗ್ಗೆಯೂ ವಿವರಿಸಿದ್ದಾರೆ. ಮೂರ್ಖತನ: ಮಹಿಳೆಯರಲ್ಲಿ ಮೂರ್ಖತನ ಜನ್ಮದಿಂದಲೇ ಇರುತ್ತದೆ ಅಂತಾರೆ ಚಾಣಕ್ಯರು. ಏಕೆಂದರೆ ಹೆಣ್ಣಿಗೆ ಆತುರದ ಸ್ವಭಾವವಿರುತ್ತದೆ. ಇದೇ...

Spiritual: ವಾರದ 7 ದಿನಗಳಲ್ಲಿ ಯಾವ ದಿನ ಹೊಸ ಉಡುಪು ಧರಿಸಬಾರದು..?

Spiritual: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜನನದಿಂದ ಮರಣದವರೆಗೂ ಹಲವು ಪದ್ಧತಿಗಳು ಕಾಣಸಿಗುತ್ತದೆ. ಅದೇ ರೀತಿ ನಾವು ಉಡುಪು ಧರಿಸುವ ವಿಷಯದಲ್ಲೂ ಕೆಲವು ಪದ್ಧತಿಗಳಿದೆ. ಅದೇನೆಂದರೆ, ವಾರದ 7 ದಿನಗಳಲ್ಲಿ ನಾವು ಕೆಲ ದಿನ ಹೊಸ ಉಡುಪು ಧರಿಸಬಾರದು. ಹಾಗಾದ್ರೆ ಯಾವ ದಿನ ಹೊಸ ಉಡುಪು ಧರಿಸಬಾರದು ಅಂತಾ ತಿಳಿಯೋಣ ಬನ್ನಿ. ಸೋಮವಾರ: ಸೋಮವಾರ ಉತ್ತಮವಾದ ದಿನ....

ಸಿಎಂ ಬಗ್ಗೆ ಕೋಡಿ ಶ್ರೀಗಳ ಭವಿಷ್ಯವಾಣಿ!

ರಾಜ್ಯ ರಾಜಕಾರಣದ ಸ್ಫೋಟಕ ಬೆಳವಣಿಗೆಗಳು, ಧರ್ಮಸ್ಥಳದಲ್ಲಿನ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 2 ತಿಂಗಳ ಹಿಂದೆ ಅರಸರ ಅರಮನೆಗೆ ಕಾರ್ಮೋಡ ಕವಿದೀತು ಅಂತಾ, ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದ್ರು. ಅದೀಗ ನಿಜವಾಗಿದೆ. ರಾಜಣ್ಣ ತಲೆದಂಡದಿಂದ ಸಿದ್ದು ಅಕ್ಷರಶಃ ಚಿಂತಿತರಾಗಿದ್ದಾರೆ. ಇದೇ ವಿಚಾರವಾಗಿ ಗದಗ್‌ನಲ್ಲಿ...

Spiritual: ಕಪಾಲ ಕ್ರಿಯೆ ಎಂದರೇನು..? ಈ ಕ್ರಿಯೆ ಏಕೆ ಮಾಡಬೇಕು..?

Spiritual: ಹಿಂದೂ ಧರ್ಮದಲ್ಲಿ ಜನಿಸಿದಾಗಿನಿಂದ ಸಾವಿನವರೆಗೂ ಹಲವಾರು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದು ಬರೀ ಪದ್ಧತಿಯಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳು ಕೂಡ ಇದೆ. ಅಂಥ ಪದ್ಧತಿಗಳಲ್ಲಿ ಸಾವಿನ ಬಳಿ ಅಂತ್ಯಸಂಸ್ಕಾರ ಮಾಡುವಾಗ, ಶವ ಸುಡುವಾಗ ಕಪಾಲ ಕ್ರಿಯೆ ನಡೆಯಬೇಕು. ಹಾಗೆ ಕಪಾಲ ಕ್ರಿಯೆ ನಡೆದಾಗಲೇ, ಅಂತ್ಯಸಂಸ್ಕಾರ ಪೂರ್ಣವಾದಿತೆಂದರ್ಥ. ಹಾಗಾದ್ರೆ ಈ ಕಪಾಲ ಕ್ರಿಯೆ ಎಂದರೇನು ಅಂತಾ...

Spiritual: ರಾವಣನಿಗೆ ಹೆಣ್ಣನ್ನು ಮುಟ್ಟದಂತೆ ಶಾಪ ನೀಡಿದವರು ಯಾರು..?

Spiritual: ಇತ್ತೀಚಿನ ದಿನಗಳಲ್ಲಿ ರಾವಣನನ್ನು ದೇವರು ಅನ್ನೋ ರೀತಿ ಕೆಲವರು ನೋಡುತ್ತಾರೆ. ಆತ ಬ್ರಹ್ಮನ ಅಂಶವೇ ಆಗಿದ್ದರು, ಅವರು ಮಾಡಿದ್ದೆಲ್ಲವೂ ರಾಕ್ಷಸ ಕೃತ್ಯ. ಹಾಗಾಗಿಯೇ ಅವನಿಗೆ ಶ್ರೀರಾಮನಿಂದ ಸಾವು ಬಂದಿದ್ದು. ಇನ್ನು ಯಾಕೆ ರಾವಣನನ್ನು ಉತ್ತಮನನ್ನಾಗಿ ತೋರಿಸುತ್ತಿದ್ದಾರೆಂದರೆ, ಆತ ಸೀತೆಯನ್ನು ಬರೀ ಅಪಹರಣ ಮಾಡಿದ್ದ. ಆದರೆ ಆಕೆಯ ಮೈ ಮುಟ್ಟಿರಲಿಲ್ಲವೆಂದು. ಆದರೆ ರಾವಣ ಆಕೆಯ ದೇಹ...

Spiritual: ಚಾಣಕ್ಯರ ಪ್ರಕಾರ ಹೆಣ್ಣು ತಾಯಿಯ ಗರ್ಭದಲ್ಲೇ ಇಂಥ ವಿಷಯ ಕಲಿಯುತ್ತಾಳಂತೆ..

Spiritual: ಚಾಣಕ್ಯರು ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಆರ್ಥಿಕ, ವೈವಾಹಿಕ, ಸಂಸಾರ, ಹೀಗೆ ಹಲವು ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎಂದು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ಓರ್ವ ಹೆಣ್ಣು ತಾಯಿಯ ಗರ್ಭದಲ್ಲಿಯೇ ಕೆಲ ವಿಷಯಗಳನ್ನು ಕಲಿತು ಬಂದಿರುತ್ತಳಂತೆ. ಹಾಗಾದ್ರೆ ಅದು ಯಾವ ವಿಷಯ ಅಂತಾ ತಿಳಿಯೋಣ ಬನ್ನಿ.. ಸುಳ್ಳು ಹೇಳುವ ಅಭ್ಯಾಸ: ಹೆಣ್ಣು...

ಇಂಥಾ ರಾಖಿ ಕಟ್ಟಲೇಬಾರದು! ಈ ರೀತಿ ಆಚರಿಸುವುದು ಬಹಳ ಉತ್ತಮ: ಚಂದಾ ಪಾಂಡೆ ಅಮ್ಮಾಜಿ

Spiritual: ಖ್ಯಾತ ಜ್ಯೋತಿಷಿ ಮತ್ತು ಆಧ್ಯಾತ್ಮಿಕ ಸಲಹೆಗಾರರು ಆಗಿರುವ ಚಂದಾ ಪಾಂಡೆ ಅಮ್ಮಾಜಿ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ರಕ್ಷಾ ಬಂಧನ ಹಬ್ಬದ ಬಗ್ಗೆ ವಿವರಿಸಿದ್ದಾರೆ. https://youtu.be/qaxJeuMvxAs ರಾಖಿ ಕಟ್ಟುವುದಾದರೆ, ಸಹೋದರಿಯಾದವಳು ಸಹೋದರನ ಮನೆಗೆ ಹೋಗಿ, ನೆಲದ ಮೇಲೆ ಪದ್ಮ ರಂಗೋಲಿ ಹಾಕಿ. ಅದರ ಮೇಲೆ ಮಣೆ ಇರಿಸಿ, ಅದರ ಮೇಲೆ ಸಹೋದರನನ್ನು ಕೂರಿಸಿ, ಗಂಧ...

Spiritual: ವರಮಹಾಲಕ್ಷ್ಮಿ ವ್ರತಕ್ಕೆ ಯಾವ ಕಲಶ ಬಳಸಬೇಕು? ಬೇಕಾಗಿರುವ ವಸ್ತುಗಳು ಏನೇನು?

Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ ನೀಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ದಿನ ನಾವು ಯಾವ ಕಲಶ ಬಳಸಬೇಕು ಅಂತಾ ವಿವರಿಸಿದ್ದಾರೆ. https://youtu.be/PqC7OBVUEts ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡ 1. ಲಕ್ಷ್ಮೀಯನ್ನು ಬರಮಾಡಿಕ``ಳ್ಳುವ...

Chanakya Neeti: ಶ್ರೀಮಂತರಾಗಲು ನೀವು ಈ ಕೆಲಸಗಳನ್ನು ಮಾಡಬೇಕು ಅಂತಾರೆ ಚಾಣಕ್ಯರು

Chanakya Neeti: ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ಶ್ರೀಮಂತರಾಗಬೇಕು ಅಂದ್ರೆ ನಮ್ಮ ಜೀವನದಲ್ಲಿ ಎಂಥ ಗುಣಗಳನ್ನು ಅಳವಡಿಸಿಕ~`ಳ್ಳಬೇಕು ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ದಾನ ಮಾಡಿ: ನೀವು ದುಡಿದ ಹಣದಲ್ಲಿ ಸಣ್ಣ ಭಾಗವಾದರೂ ಸರಿ, ದಾನ...
- Advertisement -spot_img

Latest News

ನಟಿ ಅನುಶ್ರೀ, ರೋಷನ್‌ ವಿವಾಹೋತ್ಸವ

ಅಂತೂ ಇಂತೂ ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀ, ಕಲ್ಯಾಣೋತ್ಸವ ನೆರವೇರಿದೆ. ಚಿತ್ರರಂಗದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ, ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 37 ವರ್ಷದ...
- Advertisement -spot_img