Spiritual: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಭರತ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಜನ ಎಲ್ಲರ ಬಗ್ಗೆ ಹೇಗೆ ಕಾಮೆಂಟ್ಸ್ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/ui-T-lJWS_M
ಸೋಶಿಯಲ್ ಮೀಡಿಯಾದಲ್ಲಿ ಭರತ್ ಅವರು ವೀಡಿಯೋ ಮಾಡುವಾಗ, ಹಲವು ಬ್ಯಾಡ್ ಹ್ಯಾಬಿಟ್ಸ್ ಬಗ್ಗೆ ಮಾತನಾಡುತ್ತಾರೆ. ನಾವು ಯಾವ ರೀತಿಯಾಗಿ ದುರಭ್ಯಾಸಗಳನ್ನು ಬಿಡಬೇಕು ಅಂತಾ ವಿವರಿಸುತ್ತಾರೆ. ಅಂಥ ವೀಡಿಯೋಗಳಿಗೆ ಕೆಲವರು ಅಸಭ್ಯವಾಗಿ...
Spiritual: ಚಿಕ್ಕ ಮಕ್ಕಳು, ಅಥವಾ ಯಾರೇ ಆಗಲಿ ಎಲ್ಲಾದರೂ ಹೋಗಿ ಬಂದಾಗ, ಜ್ವರ ಬರುವುದು, ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇರುವುದು. ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗೋದು ಸಹಜ. ಆದರೆ ಇಂಥ ಸಮಸ್ಯೆ ಹೆಚ್ಚಾಗಿ ಬರೋದು ನಿಮಗೆ ದೃಷ್ಟಿ ಬಿದ್ದಾಗ. ಕೆಲವರು ಇದನ್ನು ನಂಬೋದಿಲ್ಲ. ಆದರೆ ಹಲವರಿಗೆ ದೃಷ್ಟಿ ದೋಷದಿಂದಾಗಿಯೇ ಆರೋಗ್ಯ ಸಮಸ್ಯೆ ಬರುತ್ತದೆ....
Spiritual: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ.
https://youtu.be/IwMOUPLQ3do
ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ...
Spiritual: ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿ-ಪತ್ನಿ ಜಗಳ ಹೆಚ್ಚಾಗಿರುವುದಕ್ಕೆ ಕಾರಣವೇನು ಅಂತಾ ಹೇಳಿದ್ದಾರೆ.
https://youtu.be/5Ur1ipKP8fE
ಮದುವೆಯಾದ ಶುರುವಿನಲ್ಲಿ ಪತಿ-ಪತ್ನಿ ನಡುವೆ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಅನುಭವವಿಲ್ಲದ ಕಾರಣ. ಪರಸ್ಪರ ನಿರೀಕ್ಷೆಗಳು ನಿರಾಸೆ ತರಬಹುದು. ಹಾಗಾಗಿ ಅವರು ಹೇಗಿದ್ದಾರೋ, ಅವರನ್ನು ಹಾಗೆ ಎಕ್ಸೆಪ್ಟ್ ಮಾಡಿ ಅಂತಾರೆ ಭರತ್. ಮದುವೆಯಾಗಿ ಕೆಲ ವರ್ಷಗಳಾದ ಮೇಲೆ...
ನಿಮ್ಮ ಅಂಗೈಯ್ಯಲ್ಲಿ A ಅಖಾರದ ರೇಖೆ ಇದ್ಯಾ ? ಹಾಗಿದ್ರೆ ನಿಮಗೊಂದು ಸಿಹಿ ಸುದ್ಧಿ, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ 'A' ಆಕಾರದ ರೇಖೆ ಅಪರೂಪದ ದೈವಿಕ ಅನುಗ್ರಹದ ಸಂಕೇತವಾಗಿದೆ. ಇದು ಅತೀವ ಅದೃಷ್ಟ, ಯಶಸ್ಸು, ಸಮೃದ್ಧಿ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಈ ಗುರುತು ಇರುವವರು ಬುದ್ಧಿವಂತರು, ಶ್ರಮಜೀವಿಗಳು, ಪ್ರಾಮಾಣಿಕರು ಮತ್ತು ತಾಳ್ಮೆಯುಳ್ಳವರಾಗಿರುತ್ತಾರೆ. ವ್ಯವಹಾರದಲ್ಲಿ...
Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು ಮಾಡಿದ್ದು ನೀನು ಮುಂದೆ ಅನುಭವಿಸುತ್ತೀಯಾ ಎಂದಾಗ, ನಿಮಗೆ ಖುಷಿಯಾಗಬೇಕು. ಆ ರೀತಿ ನೀವು ಬರೀ ಉತ್ತಮ ಕಾರ್ಯಗಳನ್ನೇ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ನಾವು...
ದೇವಾಲಯಗಳಿಗೆ ಹೋಗುವ ಮುನ್ನ ಕೆಲವು ಸೂಕ್ಷ್ಮ ಆಚಾರ-ವಿಚಾರಗಳನ್ನು ಪಾಲಿಸುವುದು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದೆಂದು ಹೇಳಲಾಗಿದೆ. ವಿಶೇಷವಾಗಿ, ಸ್ನಾನ ಮಾಡಿದ ನಂತರ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅನೇಕ ಪರಂಪರೆಯ ನಿಯಮಗಳ ಪ್ರಕಾರ ಶ್ರೇಯಸ್ಕರವಲ್ಲ. ಇಂತಹ ಕ್ರಮ ನಮ್ಮ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರಲು ತೊಂದರೆ ಮಾಡಬಹುದು ಎಂಬ ನಂಬಿಕೆ ಇದೆ.
ಸಾಮಾನ್ಯವಾಗಿ...
Spiritual: ಉಪವಾಸ ಅನ್ನೋದು 1 ಧಾರ್ಮಿಕ ಪದ್ಧತಿ. ಎಲ್ಲ ಧರ್ಮದಲ್ಲೂ ಉಪವಾಸವಿದೆ. ಹಿಂದೂಗಳು ಏಕಾದಶಿ, ಸಂಕಷ್ಟಿ ಅಥವಾ ಯಾವುದಾದರೂ ದಿನ ಉಪವಾಸ ಮಾಡುತ್ತಾರೆ. ಮುಸ್ಲಿಂರು ರಂಜಾನ್ ದಿನ ಉಪವಾಸ ಮಾಡುತ್ತಾರೆ. ಕ್ರಿಶ್ಚಿಯನ್ನರು ಗುಡ್ಫ್ರೈಡೆ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಹಾಗಾದರೆ ಉಪವಾಸ ಏಕೆ ಮಾಡೋದು. ಹಿಂದೂಗಳು ಉಪವಾಸ ಮಾಡುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ...
Spiritual: ಮಂಗಳಸೂತ್ರ ಅನ್ನೋದು ಬರೀ 1 ಸರವಲ್ಲ. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು ಮಂಗಲಸೂತ್ರಕ್ಕೆ ಬೆಲೆಯೇ ನೀಡುವುದಿಲ್ಲ. ಅಪರೂಪಕ್ಕೆ ಅಲಂಕಾರಕ್ಕಾಗಿ ಮಂಗಲಸೂತ್ರ ಧರಿಸುತ್ತಾರೆ. ಇನ್ನು ಕೆಲವರು ಡಿಸೈನ್ ಚೆನ್ನಾಗಿದೆ ನಾನು 1 ಸಲ ಹಾಕೋತೀನಿ ಅಂತಾ ಕೇಳ್ತಾರೆ. ಹಾಗೆ ಕೇಳಿದರೂ ಅಂತಾ ನೀವು ಬೇರೆಯವರಿಗೆ ನಿಮ್ಮ ಮಂಗಳಸೂತ್ರ ನೀಡುವಂತಿಲ್ಲ. ಹಾಗಾದ್ರೆ ಏಕೆ ನಾವು...
Chanakya Neeti: ಚಾಣಕ್ಯರು ಜೀವನಕ್ಕೆ ಬೇಕಾದ ಹಲವು ವಿಷಯಗಳನ್ನು ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ, ಸಂಸಾರ, ಸಮಾಜ, ವಿದ್ಯೆ, ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಪತಿಯಾದವನು ಜೀವನದಲ್ಲಿ ಆರ್ಥಿಕ ಯಶಸ್ಸು ಸಾಧಿಸಬೇಕು ಎಂದರೆ, ಪತ್ನಿಯನ್ನು ಗೌರವಿಸಬೇಕು. ಆಕೆಯ ಕಾಳಜಿ ಮಾಡಬೇಕು. ಅಲ್ಲದೇ ಆಕೆಗೆ ಕೆಲ ವಸ್ತುಗಳನ್ನು ನೀಡಬೇಕು. ಹಾಗಾದ್ರೆ ಯಾವುದು ಆ...
ಐತಿಹಾಸಿಕ ಕುಸ್ತಿ ಕಲೆಗೆ ರಾಜ್ಯದಲ್ಲಿ ಶ್ರೀರಂಗಪಟ್ಟಣ ಹೆಸರುವಾಸಿಯಾಗಿದೆ. ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣದ...