Horoscope: ನೀವು ನೋಡಿರಬಹುದು. ಕೆಲವರಿಗೆ ಬೇಗ ದೃಷ್ಟಿಯಾಗುತ್ತದೆ. ಎಲ್ಲಿ ಹೋದ್ರೂ, ಏನು ತಿಂದ್ರೂ, ಹೇಂಗಿದ್ರು ಅವರಿಗೆ ಬೇಗ ಆರೋಗ್ಯ ಹಾಳಾಗುತ್ತದೆ. ಉಡುಪು ಹಾಳಾಗುತ್ತದೆ. ಹೆಚ್ಚು ಜಗಳವಾಗುತ್ತದೆ. ಇದೆಲ್ಲ ಆಗುವುದು ಇನ್ನ``ಬ್ಬರ ದೃಷ್ಟಿ ತಾಕುವ ಕಾರಣಕ್ಕೆ. ಹಾಗಾದ್ರೆ ಯಾವ ರಾಶಿಯವರಿಗೆ ಬೇಗ ದೃಷ್ಟಿಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ವೃಷಭ ರಾಶಿ: ವೃಷಭ ರಾಶಿಯವರಿಗೆ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಯೇ...
Horoscope: ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಮಾತಿದೆ. ಅಂದ್ರೆ ನಮ್ಮ ಮಾತು ಸರಿಯಾಗಿದ್ದರೆ ಮಾತ್ರ ನಮ್ಮ ಜೀವನದಲ್ಲಿ, ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಇಲ್ಲವಾದರೆ, ಜೀವನವೇ ನರಕವಾದಂತೆ. ಹಾಗಾಗಿ ಬೆಲ್ಲವಿಲ್ಲದಿದ್ದರೂ ಬೆಲ್ಲದಂಥ ಮಾತಿರಬೇಕು ಅಂತಾ ಹಿರಿಯರು ಹೇಳಿದ್ದಾರೆ. ಅಂಥ ಸವಿ ಮಾತನ್ನಾಡುವ ರಾಶಿಯ ಬಗ್ಗೆ ನಾವಿಂದು ಹೇಳಲಿದ್ದೇವೆ.
ವೃಷಭ ರಾಶಿ:...
Horoscope: ಒಂದ``ಂದು ರಾಶಿಯವರದ್ದು ಒಂದ``ಂದು ಸ್ವಭಾವ. ಕೆಲವರಿಗೆ ಕೋಪ ಹೆಚ್ಚು, ಕೆಲವರಿಗೆ ತಾಳ್ಮೆ ಹೆಚ್ಚು, ಕೆಲವರು ಶಾಂತ ಸ್ವಭಾವದವರು, ಇನ್ನು ಕೆಲವರು ಮಾತಿನ ಮಲ್ಲರು. ಅದೇ ರೀತಿ ಇಂದು ನಾವು ಯಾವ ರಾಶಿಯವರು ಅಗತ್ಯಕ್ಕಿಂತ ಯೋಚಿಸುತ್ತಾರೆ ಅಂತಾ ಹೇಳಲಿದ್ದೇವೆ.
ಕರ್ಕ: ಕರ್ಕ ರಾಶಿಯವರು ಅತ್ಯಂತ ಸೂಕ್ಷ್ಮ ಜೀವಿಗಳು. ಪ್ರತಿ ವಿಚಾರವನ್ನು ಹೆಚ್ಚು ಯೋಚಿಸುವ ಗುಣ ಇವರಿಗಿರುತ್ತದೆ....
Spiritual: ಜೀವನದಲ್ಲಿ ಉದ್ಧಾರವಾಗಬೇಕು ಅಂತಲೇ ಎಲ್ಲರೂ ದುಡಿಯುವುದು. ಆದರೆ ದುಡಿದ ದುಡ್ಡು ಮಾತ್ರ ಎಲ್ಲರ ಬಳಿ ನಿಲ್ಲುವುದಿಲ್ಲ. ಇದಕ್ಕೆ ಕಾರಣ ನಾವಿರುವ ರೀತಿ. ನಾವು ಯಾವ ರೀತಿ ಮನೆಯಲ್ಲಿ ಇರುತ್ತೇವೆ. ಯಾವ ಯಾವ ನಿಯಮಗಳನ್ನು ಅನುಸರಿಸುತ್ತೇವೆ ಅಂತಾ ಅನ್ನೋದರ ಮೇಲೆ ನಮ್ಮ ಆರ್ಥಿಕ ಪರಿಸ್ಥಿತಿ ನಿಂತಿರುತ್ತದೆ. ಹಾಗಾಗಿ ನಮ್ಮ ಮನೆಯಲ್ಲಿ ಲಕ್ಷ್ಮೀ ನಿಲ್ಲಬೇಕು ಅಂದ್ರೆ,...
Horoscope: ಕೆಲವು ರಾಶಿಯವರಿಗೆ ಕೆಲವು ಟ್ಯಾಲೆಂಟ್ ಇರುತ್ತದೆ. ಅದೇ ರೀತಿ ನಾವಿಂದು ಯಾವ ರಾಶಿಯವರಿಗೆ ಹಣ ಮಾಡುವ ಟ್ಯಾಲೆಂಟ್ ಇದೆ ಅಂತಾ ಹೇಳಲಿದ್ದೇವೆ.
ಮಿಥುನ ರಾಶಿ: ಮಿಥುನ ರಾಶಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಯಾಕೆ ಇವರು ನಿಸ್ಸೀಮರು ಎಂದರೆ, ಇವರು ಬುದ್ಧಿವಂತರು. ಯಾವ ಕೆಲಸ ಮಾಡಿದರೆ, ಉತ್ತಮ ಹಣ ಸಂಪಾದನೆ ಮಾಡಬಹುದು ಎಂದು ಇವರು ತಿಳಿದಿರುತ್ತಾರೆ....
Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ...
Health Tips: ಆರೋಗ್ಯ ಬಾಧೆ ಅನ್ನೋದು ಬರೀ ಬಡವರಷ್ಟೇ ಅಲ್ಲ, ಯಾವುದೇ ಬೇಧ ಭಾವವಿಲ್ಲದೇ, ಎಲ್ಲರಿಗೂ ಬರುತ್ತದೆ. ಆದರೆ ಕೆಲವರು ಅದನ್ನು ಹೇಳಿಕ``ಂಡು ಚಿಕಿತ್ಸೆ ಪಡೆದುಕ``ಳ್ಳುತ್ತಾರೆ. ಕೆಲವರು ನಿರ್ಲಕ್ಷಿಸಿ ಜೀವವನ್ನೇ ಕಳೆದುಕ``ಳ್ಳುತ್ತಾರೆ. ಅದರಲ್ಲೂ ಪೈಲ್ಸ್ ಸಮಸ್ಯೆ ಇದ್ದರೆ, ಅದನ್ನು ಹೇಳಿಕ``ಳ್ಳಲು ಮುಜುಗರಪಡುವವರೇ ಹೆಚ್ಚು. ಆದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ ಪಡೆದು ಪರಿಹಾರ...
Spiritual: ದೇವರ ದಯೆ ಇಲ್ಲದೇ 1 ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುತ್ತಾರೆ. ಅದೇ ದೇವರ ದಯೆ ಇದ್ದರೆ ನಾವಂದುಕ``ಂಡ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಯವರ ಮೇಲೆ ಹೆಚ್ಚು ದೇವರ ದಯೆ ಇದೆ ಎಂದು ತಿಳಿಯೋಣ.
ಕರ್ಕ ರಾಶಿ: ಕರ್ಕ ರಾಶಿಯವರು ಧಾರ್ಮಿಕತೆ, ಪೂಜೆ, ಪುನಸ್ಕಾರಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ದೇವರಲ್ಲಿ...
Spiritual: ಇತ್ತೀಚಿನ ದಿನಗಳಲ್ಲಿ ಸಾವು ಹೇಗೆ ಬರುತ್ತದೆ ಅಂತಾ ಹೇಳೋಕ್ಕೆ ಸಾಧ್ಯವೇ ಇಲ್ಲ. ಕೂತಲ್ಲೇ, ನಿಂತಲ್ಲೇ, ನಗುನಗುತ್ತಲೇ, ಊಟ ಮಾಡುತ್ತಲೇ, ಮಾತನಾಡುತ್ತಲೇ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಿಂದೆಲ್ಲಾ ವೃದ್ಧರು ಹೀಗೆ ರೋಗ ಬಂದು ಸಾಯುತ್ತಿದ್ದರು. ಆದರೆ ಈಗ ವೃದ್ಧರು, ಯುವಕರು, ಮಕ್ಕಳು ಎಲ್ಲರೂ ಸಡನ್ ಆಗಿ ಸಾಯುವ ಸ್ಥಿತಿ ತಲುಪಿದ್ದಾರೆ. ಹಾಗಾದರೆ ಅಕಾಲಿಕ...
Spiritual: ಕೆಲವರು ಎಷ್ಟೇ ವಯಸ್ಸಾದರೂ ಜೀವನದಲ್ಲಿ ಇನ್ನೂ ಉದ್ಧಾರವಾಗಿರುವುದಿಲ್ಲ. ಮತ್ತೋಬ್ಬರ ಮೇಲೆಯೇ ಡಿಪೆಂಡ್ ಆಗಿರುತ್ತಾರೆ. ಕೈ ಕಾಲು ಗಟ್ಟಿಯಾಗಿದ್ದರೂ, ಅವರು ಕೂತು ತಿನ್ನಲಷ್ಟೇ ಲಾಯಕ್ ಆಗಿರುತ್ತಾರೆ. ಅಂಥವರು ಯಾಕೆ ಜೀವನದಲ್ಲಿ ಉದ್ಧಾರವಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ, ಅವರು ಉದ್ಧಾರವಾಗುವಂಥ ಗುಣಗಳನ್ನು ಹ``ಂದಿರುವುದಿಲ್ಲ. ಹಾಗಾದ್ರೆ ಮನುಷ್ಯ ಯಾವ ಗುಣದಿಂದ ಉದ್ಧಾರವಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ.
ಸಿಟ್ಟು :...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...