Saturday, December 27, 2025

ರಾಷ್ಟ್ರೀಯ

ದೇಶದಲ್ಲಿ ಕೊರೋನಾದಿಂದ 5 ಲಕ್ಷವಲ್ಲ, 40 ಲಕ್ಷ ಮಂದಿ ಸಾವು – ರಾಹುಲ್ ಗಾಂಧಿ ಕಿಡಿ

ನವದೆಹಲಿ: ಕೇಂದ್ರ ಸರ್ಕಾರ ನೀಡಿರುವಂತ ಕೋವಿಡ್ ಸಾವಿನ ಮಾಹಿತಿ ಸುಳ್ಳು. ದೇಶದಲ್ಲಿ ಕೋವಿಡ್ ನಿಂದ 5 ಲಕ್ಷವಲ್ಲ 40 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಕೊರೋನಾ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಹೇಳಿದ್ದಾರೆ. ಆದ್ರೇ...

ಭಾರತದಲ್ಲಿ ಈ ವರ್ಷ ‘ನೈಋತ್ಯ ಮಾನ್ಸೂನ್’ ಸಾಮಾನ್ಯವಾಗಿರಲಿದೆ – ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಭಾರತದ ನೈಋತ್ಯ ಮಾನ್ಸೂನ್ ಋತುಮಾನದ ಮಳೆಯು ಜೂನ್ನಿಂದ ಸೆಪ್ಟೆಂಬರ್ ನಡುವೆ ದೀರ್ಘಾವಧಿಯ ಸರಾಸರಿಯ (ಎಲ್ಪಿಎ) 96 ರಿಂದ 104% ರಷ್ಟು ಸಾಮಾನ್ಯವಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯು ಮಳೆಯು ಹೆಚ್ಚಾಗಿ ಏಕಪ್ರಕಾರವಾಗಿ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದು ಅಧಿಸೂಚನೆ ಹೊರಡಿಸಿದ್ದು, "ಪರ್ಯಾಯ ದ್ವೀಪ ಭಾರತದ ಉತ್ತರ ಭಾಗಗಳು ಮತ್ತು...

ಟ್ವಿಟರ್ ಮಂಡಳಿಗೆ ಸೇರುವ ಯೋಜನೆಯನ್ನು ಕೈಬಿಟ್ಟ ಎಲೋನ್ ಮಸ್ಕ್

ನವದೆಹಲಿ: ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಹ-ಸಂಸ್ಥಾಪಕ ಎಲೋನ್ ಮಸ್ಕ್ ಅವರು ಟ್ವಿಟರ್ನ ಮಂಡಳಿಗೆ ಸೇರುತ್ತಿಲ್ಲ ಎಂದು ಮೈಕ್ರೋ ಬ್ಲಾಗಿಂಗ್ ಸೈಟ್ನ ಸಿಇಒ ಪರಾಗ್ ಅಗರ್ವಾಲ್ ಘೋಷಿಸಿದ್ದಾರೆ. ಮಸ್ಕ್ ಸಂಸ್ಥೆಯಲ್ಲಿ ಶೇಕಡಾ 9 ರಷ್ಟು ಪಾಲನ್ನು ಖರೀದಿಸಿದ ನಂತರ ಕಂಪನಿಯ ಮಂಡಳಿಗೆ ಸೇರಲಿದ್ದಾರೆ ಎಂದು ಟ್ವಿಟರ್ ಸಿಇಒ ಘೋಷಿಸಿದ ಕೆಲವು ದಿನಗಳ ನಂತರ ಇದು ಬಂದಿದೆ. ಅಗರ್...

ಭಾರತದಲ್ಲಿ ಮತ್ತೊಂದೂ ಕೋವಿಡ್-19 ರೂಪಾಂತರಿ ಎಕ್ಸ್ಇ ಕೇಸ್ ಪತ್ತೆ, ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆ

ಮುಂಬೈ: ನಗರದಲ್ಲಿ ಇಂದು ಕೋವಿಡ್-19 ರೂಪಾಂತರಿ ಎಕ್ಸ್ಇ ಮೊದಲ ಕೇಸ್ ಪತ್ತೆಯಾಗಿದೆ ಎಂದು ಬಿಎಂಸಿ ದೃಢಪಡಿಸಿದೆ. ಹೀಗಾಗಿ ದೇಶದಲ್ಲಿ ಒಮಿಕ್ರಾನ್ ರೂಪಾಂತರಿ ಎಕ್ಸ್ಇ ಪ್ರಕರಣಗಳ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ವರದಿಯಾದ ಕೋವಿಡ್ -19 ಪ್ರಕರಣವನ್ನು ಹೊಸ ಎಕ್ಸ್ಇ ರೂಪಾಂತರ ಎಂದು ದೃಢಪಡಿಸಲಾಗಿದೆ ಎಂದು ಬಿಎಂಸಿ ಶನಿವಾರ ತಿಳಿಸಿದೆ. ಮಾರ್ಚ್ 11 ರಂದು...

BREAKING NEWS: ಏಪ್ರಿಲ್ 10ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಿಕೆ – ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೋವಿಡ್ ಮೊದಲ ಹಾಗೂ 2ನೇ ಡೋಸ್ ಬಳಿಕ, ಮೂರನೇ ಡೋಸ್ ಬೂಸ್ಟರ್ ಲಸಿಕೆಯಾಗಿ ಕೇಂದ್ರ ಸರ್ಕಾರದಿಂದ ನೀಡೋದಕ್ಕೆ ಅನುಮತಿಸಲಾಗಿತ್ತು. ಮೊದಲು ಮುಂಚೂಣಿ ಆರೋಗ್ಯ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ನೀಡಿದ್ದಂತ ಆರೋಗ್ಯ ಸಚಿವಾಲಯವು, ಈಗ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಏಪ್ರಿಲ್ 10ರಿಂದ ಬೂಸ್ಟರ್ ಡೋಸ್...

ಆರ್ ಬಿ ಐ ರೆಪೋ, ರಿವರ್ಸ್ ರೆಪೋ ದರ ಯಥಾಸ್ಥಿತಿ ಮುಂದುವರಿಕೆ – ಗೌವರ್ನರ್ ಶಕ್ತಿಕಾಂತ್ ದಾಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಸತತ ಹನ್ನೊಂದನೇ ಬಾರಿಗೆ ಶೇಕಡಾ 4 ಕ್ಕೆ ಬದಲಾಯಿಸದೆ ಉಳಿಸಿಕೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಘೋಷಿಸಿದ್ದಾರೆ. ಎಂಪಿಸಿ ಒಮ್ಮತದ ನಿಲುವನ್ನು ಉಳಿಸಿಕೊಳ್ಳಲು ಸರ್ವಾನುಮತದಿಂದ ಮತ ಚಲಾಯಿಸಿದೆ ಮತ್ತು ರಿವರ್ಸ್ ರೆಪೊ ದರವನ್ನು ಸಹ ಶೇಕಡಾ...

ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಎಕ್ಸ್ ಇ ಮೊದಲ ಕೇಸ್ ಮುಂಬೈನಲ್ಲಿ ಪತ್ತೆ

ನವೆದೆಹಲಿ: ಭಾರತವು ಬುಧವಾರ ಮುಂಬೈನಲ್ಲಿ ಕೋವಿಡ್ -19 ರೂಪಾಂತರದ ಎಕ್ಸ್ಇಯ ಮೊದಲ ಪ್ರಕರಣವನ್ನು ವರದಿ ಮಾಡಿದೆ. ಈ ಬಗ್ಗೆ ಗ್ರೇಟರ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಮಾಹಿತಿ ನೀಡಿದ್ದು, ಕೋವಿಡ್ ವೈರಸ್ ಆನುವಂಶಿಕ ಸೂತ್ರ ನಿರ್ಣಯದ ಅಡಿಯಲ್ಲಿ 11 ನೇ ಪರೀಕ್ಷೆಯ ಫಲಿತಾಂಶಗಳು - 228 ಅಥವಾ 99.13% (230 ಮಾದರಿಗಳು) ರೋಗಿಗಳು ಓಮಿಕ್ರಾನ್ನೊಂದಿಗೆ ಪತ್ತೆಯಾಗಿದ್ದಾರೆ ಎಂದು...

ದೇಶದ ಹಲವೆಡೆ ಆಹಾರ ವಿತರಣಾ ಆ್ಯಪ್ ಜೊಮ್ಯಾಟೋ, ಸ್ವಿಗ್ಗಿ ಡೌನ್

ನವದೆಹಲಿ: ಆಹಾರ ವಿತರಣಾ ಅಪ್ಲಿಕೇಶನ್ ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಬುಧವಾರ ರಾಷ್ಟ್ರವ್ಯಾಪಿ ಸ್ಥಗಿತಗೊಂಡಿರೋದಾಗಿ ತಿಳಿದು ಬಂದಿದೆ. ಇದು ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳು ಅವಲಂಬಿಸಿರುವ ಅಮೆಜಾನ್ ವೆಬ್ ಸರ್ವೀಸಸ್ ತೊಂದರೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ. ಎರಡೂ ಅಪ್ಲಿಕೇಶನ್ ಗಳು ಅರ್ಧ ಗಂಟೆಯೊಳಗೆ ಸರಿಯಾದವು, ನಂತರ ಮತ್ತೆ ಸರ್ವರ್ ಡೌನ್ ಆದ ಕಾರಣ, ಬಳಕೆದಾರರು ಆರ್ಡರ್ಗಳನ್ನು ನೀಡಲು...

ಸಿಬಿಐನಿಂದ ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅರೆಸ್ಟ್

ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು, ಇಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 2021ರ ನವೆಂಬರ್ ನಲ್ಲಿ ದೇಶಮುಖ್ ಅವರನ್ನು ಈಗಾಗಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅನಿಲ್ ದೇಶಮುಖ್ ಅವರು ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೇ.. ಈ ಅರ್ಜಿಯ ವಿಚಾರಣೆ ನಡೆಸಿದಂತ...

‘ಕೇಂದ್ರ ಸರ್ಕಾರಿ ನೌಕರ’ರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟದ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇ.3ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಇಂಧನದ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರವಾಗಿ ಬರುತ್ತದೆ. ಕೋವಿಡ್...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img