www.karnatakatv.net : ಸಂದೇಶ್ ನಾಗರಾಜ್ ಅವರ ನಿರ್ಮಾಣದ ಶ್ರೀಕೃಷ್ಣ@ಜಿಮೇಲ್.ಕಾಮ್ ಚಿತ್ರವು ಪೂರ್ಣಗೊಂಡಿದೆ. ಕಳೆದ ಎಂಟು ದಿನಗಳಿಂದ ಮೇಲು ಕೊಟೆಯ ಸುತ್ತಲೂ ಒಂದು ಹಾಡು ಚಿತ್ರೀಕರಿಸಲಾಗಿತ್ತು,ಇಂದು ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಶೂಟಿಂಗ್ ಪೂರ್ಣಗೋಡಿದೆ .
ಒಟ್ಟು ತೊಂಬತ್ತು ದಿನಗಳ ಕಾಲ ಶೂಟಿಂಗ್ ನಡೆದು ನಾಗಶೇಕರ್ ಅವರ ಕಥೆ, ಚಲಚಿತ್ರಕಥೆ, ಸಂಭಾಷಣೆಯಲ್ಲಿ ನಿರ್ದೇಶಿಸಿರುವ ಈ ಚಿತ್ರದ ನಾಯಕ...
www.karnatakatv.net : ಮೊನ್ನೆ ನಡೆದ ದಲಿತ ಸಪ್ಲೈಯರ್ ಮೇಲಿನ ಹಲ್ಲೆಯ ಬಗ್ಗೆ ದರ್ಶನ್ ವಿರುದ್ದ ಮಾತನಾಡಿದ್ದಕ್ಕಾಗಿ ದರ್ಶನ್ ಅಭಿಮಾನಿಗಳು ನನಗೆ ಕ್ಷಣ ಕ್ಷಣಕ್ಕೂ ಪೋನ್, ಮೆಸೇಜ್ ಬೆದರಿಕೆ ಹಾಕ್ತಾ ಇದ್ದಾರೆ. ಹೀಗೆ 10 ಸೆಕೆಂಡ್, 20, 30 ಸೆಕೆಂಡ್ಗೆಒಮ್ಮೆಕಾಲ್ಅ ನಾಮಿಕ ನಂಬರ್ಗಳಿಂದ ಕರೆಬರ್ತಾ ಇವೆ. ಪೋನ್ ರಿಸೀವ್ ಮಾಡಿದ್ರೇ...
www.karnatakatv.net : ಒಂದು ಮಹಿಳೆ ಮೇಲೆ ಮಾಡಿದ ಕೆಸ್ ಗೆ ಆ ಮಹಿಳೆಯನ್ನ ಪೊಲೀಸ್ ಠಾಣೆಗೆ ಕರೆಸಿದಿರಿ ಈಗ ಸಪ್ಲೈರ್ ಮೇಲೆ ಆಗಿರು ಹಲ್ಲೆ ಗೆ ಯಾಕೆ ನೀವು ತನಿಖೆಯನ್ನು ನಡೆಸುತ್ತಿಲ್ಲ ಎಂದು ಇಂದ್ರಜಿತ್ ಅವರು ಮಾದ್ಯಮದ ಮುಂದೆ ಹೇಳಿದ್ದಾರೆ, ‘ನಾನು ದರ್ಶನ್ ಅವರಿಗೆ ಗೂಂಡಾಗಿರಿ ಅಂದಿದ್ದೆ ಹೋರತು ಅಸಭ್ಯವಾಗಿ ಮಾತನಾಡಿಲ್ಲ’ ಹಾಗೇ...
www.karnatakatv.net : ಮೈಸೂರು : ನೀನು ನನ್ನ ಒಂದ್ ಸಿನಿಮಾ ಮಾಡಿದಾಗಲೇ ಗೊತ್ತಾಯ್ತು ನೀನು ದೊಡ್ ಪುಡಾಂಗ್ ಅಂತ ಇಂದ್ರಜಿತ್ ಲಂಕೇಶ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ. ನಾನು ಕುರುಕ್ಷೇತ್ರ, ಮದಕರಿ, ಮೆಜೆಸ್ಟಿಕ್ ಯಾವ ಸಿನಿಮಾ ಬೇಕಾದ್ರೂ ಮಾಡ್ತೀನಿ, ಮತ್ತೆ ಲಾಂಗ್ ಕೂಡ ಹಿಡೀತಿನಿ. ನೀನು ನಿನ್ ಯೋಗ್ಯತೆಗೆ ಒಂದು ಸಿನಿಮಾ ಕರೆಕ್ಟಾಗಿ ಡೈರೆಕ್ಟ್...
www.karnatakatv.net : ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ನಡುವಿನ ಟಾಕ್ ಫೈಟ್ ಮುಂದುವರೆದಿದೆ. ಮೈಸೂರಿನ ಟಿ ನರಸೀಪುರ ರಸ್ತೆಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ದರ್ಶನ್ ಸುದ್ದಿಗೋಷ್ಠಿ ನಡೆಸಿ ಇಂದ್ರಜಿತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂದೇಶ್ ಜೊತೆ ಮಾತನಾಡಿದ ಆಡಿಯೋ ನನ್ನದಲ್ಲ ಎಂದು ಸಂದೇಶ್ ಹೇಳಿದ್ದಾನೆ. ನಾನೀಗ ಇಂದ್ರಜಿತ್ ಲಂಕೇಶ್...
www.karnatakatv.net : ತಮ್ಮ ಕಂಚಿನ ಕಂಠದಿಂದ ಜನಮನ ಸೆಳೆದ ಗಾಯಕ ರಘುದಿಕ್ಷೀತ್ ಈಗ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾನ್ವಿ ವಾತ್ಸವ್ ಅವರು ನಟಿಸುತ್ತಿರುವ ಬ್ಯಾಂಗ್ ಚಲನಚಿತ್ರದಲ್ಲಿ ನಟಿಸುತ್ತಿದ್ದು ಹಲವು ಚಿತ್ರ ರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು ಇವರು ಪ್ರಮುಖ ಪತ್ರದಲ್ಲಿ ಅದು ಸಿಂಪಲ್ ಲುಕ್ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ, ತಮ್ಮ ಪಾತ್ರಕ್ಕಾಗಿ ತಯಾರಿ ಆರಂಭಿಸಿರುವ ರಘುದೀಕ್ಷಿತ್ ...
ಪ್ರತಿ ಬಾರಿ ದರ್ಶನ್ ಪ್ರಿನ್ಸ್ ಹೋಟೆಲ್ ಗೆ ಹೊಗುತ್ತಿದ್ದರು,ಹಾಗೇ ನನಗೂ ಸಂದೇಶ ಗೂ ಯಾವುದೇ ರೀತಿಯ ಗಲಾಟೆ ಇಲ್ಲ, ಗಲಾಟೆ ಬಗ್ಗೆ ಮಾಹಿತಿ ಕೊಟ್ಟವರು ಯಾರು ಎಂದು ದರ್ಶನ್ ಅವರ ಕೊಪ್ಪಕ್ಕೆ ಕಾರಣವಾಗಿದೆ, 1 ತಿಂಗಳ ಹಿಂದೆ ಆಗಿದ್ದ ಘಟನೆ ಹೇಳಿದ್ದು ಯಾರು ಎಂದು ಗೊತ್ತಿಲ್ಲ ಇನ್ನು ಸಾಕಷ್ಟು ಸುದ್ದಿ ಹೊರಗಡೆ ಬರಬಹುದು ಕಾಯ್ತಾಯಿರಿ...
ಸಪ್ಲೈರ್ ಮೇಲೆ ಹಲ್ಲೆ ಮಾಡಿದ್ದಾರೆ , ಇದಕ್ಕೆಲ್ಲ ನನ್ನ ಹತ್ರ ಸಾಕ್ಷಿಗಳೂ ಇದ್ದಾವೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ , ಗಂಗಾಧರ್ ಅವರು ಬೀಹಾರ್ ದವರಲ್ಲ ಅವರು ಕರ್ನಾಟಕ ದವರು ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು ,ರಾಕೇಶ್ ಅವರು ಪೊಲೀಸ್ ಎಲ್ಲಾ ನಮ್ಮ ಕೈ ಯಲ್ಲಿ ಎಂದಾಗ ಪೊಲೀಸರು...
www.karnatakatv.net : ಸೆಲೆಬ್ರಿಟಿ ಅನ್ನೋದು ಇವತ್ತು ಇರುತ್ತೆ ನಾಳೆ ಹೊಗುತ್ತೆ , ಹಾಗಂತ ಎಲ್ಲಾರ ಮೇಲು ಹಲ್ಲೆ ಮಾಡುವುದು ಸರಿ ಅಲ್ಲ ಹಾಗೆ ಸಪ್ಲೈರ್ ನ ಹೆಂಡತಿ ಪೊರಕೆ ಹಿಡಿಕೊಂಡು ಬಂದಿರುವುದು ಸ್ವಲ್ಪವು ಸರಿ ಇರಲಿಲ್ಲ, ಸಪ್ಲೈರ್ ಮೇಲೆ ಹಲ್ಲೆ ಮಾಡಿ ನಂತರ ಸೆಟೆಲ್ ಮೆಂಟ್ ಮಾಡಿದ್ದಾರೆ ಎಂದು ನಿರ್ದೆಶಕ ಇಂದ್ರಜಿತ್ ಅವರು ದರ್ಶನ್...
ಯಾವುದೇ ಕಾರಣಕ್ಕೂ ವಂಚನೆ ಮಾಡಿರುವ ಕೇಸ್ ಮುಚ್ಚಿ ಹಾಕೊಲ್ಲ, ಬರಿ ಉಹಾಪೋಹಗಳು ಯಾವುದನ್ನು ನಂಬ ಬೇಡಿ, ಯಾರು ಹೆಗೆ ಮಾತನಾಡುತ್ತಾರೊ ಅವರಿಗೆ ನಾನು ಹಾಗೆ ಮಾತನಾಡುತ್ತಾನೆ ಹಾಗೆಯೇ, ಇಂದ್ರಜಿತ್ ಅವರು ನಿನ್ನೆ ನನಗೆ ಸಮಾದಾನ ಮಾಡಿ ಈಗ ಇನ್ನೊಂದು ಮಾತು ಆಡಿದರೆ ನಾನು ಏನ್ ಮಾಡೊಕೆ ಆಗೊಲ್ಲ ,ಕಾಣದ ಕೈಗಳು ಯಾವುದು ಎಂದು ನಿವೇ...
Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...