Friday, November 21, 2025

ವೆಬ್ ಸ್ಟೋರಿ

‘ಬೇಬಿ ಬ್ಲೂಸ್’ಎಂದರೇನು, ಸಮಸ್ಯೆಗೆ ಪರಿಹಾರವೇನು ?

ಮನೆಯಲ್ಲಿ ಹೊಸ ಮಗು ಬಂದಾಗ ಎಲ್ಲರೂ ಖುಷಿಯಿಂದ ಸಂಭ್ರಮಿಸುತ್ತಾರೆ. ಆದರೆ ಆ ಸಂತೋಷದ ನಡುವೆ ಬಾಣಂತಿಯ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಜನರು ಗಮನ ಹರಿಸುತ್ತಿಲ್ಲ. ಹೆರಿಗೆಯ ನಂತರ ಶೇ.85ರಷ್ಟು ಮಹಿಳೆಯರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಾರೆ. ಇದನ್ನು ವೈದ್ಯಕೀಯವಾಗಿ “ಪೋಸ್ಟ್‌ಪಾರ್ಟಮ್ ಡಿಪ್ರೆಷನ್” ಅಥವಾ “ಬೇಬಿ ಬ್ಲೂಸ್” ಎಂದು ಕರೆಯುತ್ತಾರೆ. ಹೆರಿಗೆಯ ನಂತರ ಮಹಿಳೆಯ ದೇಹ ಮತ್ತು...

ಅಮ್ಮನ ಪ್ರತ್ಯಕ್ಷ ದರ್ಶಿ ನಾನು! ನನ್ನ ಬದುಕು ಸಾರ್ಥಕ!: Dr Agarbhanath Aghor Bhairavi Podcast

Web story: ಅಘೋರಿಗಳು, ನಾಗಾಸಾಧುಗಳು ಭಂಗಿ ಸೇದೋದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ನಾಗಾಸಾಧುಗಳು ಭಂಗಿ ಸೇದುತ್ತಾರೆ..? ಕಾರಣವೇನು ಎಂದು ಅಘೋರಭನತ್ ಅಘೋರ ಅವರು ಹೇಳಿದ್ದಾರೆ ಕೇಳಿ. https://youtu.be/hqGVwUfYoOc ಗಣೇಶನಿಗೆ ಗರಿಕೆಪತ್ರೆ, ಶನಿಗೆ ತುಳಸಿ ಪತ್ರೆ, ಶಿವನಿಗೆ ಬಿಲ್ವಪತ್ರೆ, ಸನ್ಯಾಸಿಗೆ ಭಂಗಿ ಪತ್ರೆ ಮತ್ತು ಸಂಸಾರಿಗೆ ತಾಪತ್ರೆ ಅಚ್ಚುಮೆಚ್ಚಂತೆ. ಏಕೆಂದರೆ ಸಂಸಾರಿಯಾದವನಿಗೆ ಜೀವನದಲ್ಲಿ ತಾಪತ್ರಯಗಳೇ ಹೆಚ್ಚು. ಅದೇ...

ಶ*ವ ಆದಾಗ ಶಿವನಾಗಲು ಸಾಧ್ಯ: ಚಿತಾಭಸ್ಮದ ಪ್ರಾಮುಖ್ಯತೆ?: Dr Agarbhanath Aghor Bhairavi Podcast

Web Story: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಅಲ್ಲದೇ ಅಘೋರಿಗಳು ಶವಗಳನ್ನು ತಿನ್ನುತ್ತಾರೆ ಅಂತಾ ಹೇಳುತ್ತಾರೆ. ಹಾಗಾದ್ರೆ...

ಘೋರಿ ಇಲ್ಲದಿರುವವರೇ ಅಘೋರಿ: 12 ಅಡಿ ಆಳದಲ್ಲಿ 9 ದಿನ!: Dr Agarbhanath Aghor Bhairavi Podcast

Web News: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಹಾಗಾಗಿಯೇ ನಾವು ಅಘೋರರಾಗಿರುವ ಡಾ.ಅಗರಭನತ್ ಅಘೋರ ಅವರ ಸಂದರ್ಶನ...

ಅಘೋರ್ ಅಘೋರಿ ವ್ಯತ್ಯಾಸ? ಕೋಪ ಬಂದ್ರೆ ನೋಡೋಕಾಗಲ್ಲ!: Dr Agarbhanath Aghor Bhairavi Podcast

Webnews: ಅಘೋರರಾಗಿರುವ ಡಾ.ಅಗರ್‌ಭನತ್ ಅಘೋರ ಭೈರವಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅಘೋರಿಗೂ ಅಘೋರ್‌ಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿದ್ದಾರೆ. https://youtu.be/r8ChuNcOfE8 ಶಿವನ ಭಕ್ತರಾದ ನಾಗಾಸಾಧುಗಳು, ಸಾಧನೆ ಮಾಡಿ ಮಾಡಿ, ಅಘೋರ ಸಾಧನೆಗೆ ಇಳಿಯುತ್ತಾರೆ. ಈ ವೇಳೆ ಅವರು 1 ದೇವರನ್ನು ಮಾತ್ರ ಸಾಧನೆ ಮಾಡಬೇಕು. ಅವರ ಮನಸ್ಸಿನಲ್ಲಿ ಬೇರೆ ಯಾವ ಭಾವನೆಯೂ ಇರಬಾರದು. ಲೋಭ,...

ಏಕಾಏಕಿ ಚಿನ್ನದ ಬೆಲೆ ಇಳಿಕೆ? 1979ರ ಪುನರಾವರ್ತನೆ ರಹಸ್ಯ!

ಕಳೆದ ಕೆಲ ವಾರಗಳಿಂದ ಚಿನ್ನದ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ಮಧ್ಯೆ ಅಲ್ಪ ಇಳಿಕೆ ಕಂಡರೂ ತಕ್ಷಣವೇ ಮತ್ತೆ ಹೊಸ ದಾಖಲೆ ನಿರ್ಮಿಸುತ್ತಿವೆ. ಅಕ್ಟೋಬರ್ 9ರಂದು 24 ಕ್ಯಾರೆಟ್ ಚಿನ್ನದ ದರ ₹1, 24,150 ತಲುಪಿದೆ. ತಜ್ಞರ ಪ್ರಕಾರ ಇದು ಹಠಾತ್ ಬದಲಾವಣೆ ಆಗಿದ್ದು, ಬಬಲ್ ಟ್ರೆಂಡ್‌ನ ಲಕ್ಷಣಗಳು ಕಾಣಿಸುತ್ತಿವೆ — ಅಂದರೆ ವೇಗವಾಗಿ...

8 ಜೀವಂತ ಕಪ್ಪೆ ನುಂಗಿದ 82 ರ ವೃದ್ಧೆ – ಕಪ್ಪೆ ತಿಂದರೆ ಈ ನೋವು ಕಡಿಮೆಯಾಗತ್ತೆ!?

ಬೆನ್ನಿನ ನೋವನ್ನು ನಿವಾರಿಸಿಕೊಳ್ಳಲು ಚೀನಾದ 82 ವರ್ಷದ ವೃದ್ಧೆ ಜೀವಂತ ಕಪ್ಪೆಗಳನ್ನು ನುಂಗಿದ ವಿಚಿತ್ರ ಘಟನೆ ನಡೆದಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಪ್ಪೆಗಳನ್ನು ನುಂಗಿದ ನಂತರ ಮಹಿಳೆಗೆ ತೀವ್ರ ಅಸ್ವಸ್ಥತೆ ಉಂಟಾಗಿ, ತುರ್ತು ಚಿಕಿತ್ಸೆಗೆ ಒಳಪಡುವಂತಾಗಿತ್ತು. ಸಾಮಾನ್ಯವಾಗಿ ವಯಸ್ಸಾದಂತೆ ಆರೋಗ್ಯ ಸಮಸ್ಯೆಳು ಕೂಡ ಹೆಚ್ಚಾಗತ್ತೆ. ಚೀನಾದ 82 ವರ್ಷದ ಜಾಂಗ್ ಎಂಬ ಮಹಿಳೆಗೆ...

ನೀರಿನ ಟ್ಯಾಂಕ್‌ನಲ್ಲಿ ಶವ ಪತ್ತೆ – ಅದೇ ನೀರು ಕುಡಿದ ವಿದ್ಯಾರ್ಥಿಗಳು!!!

ಉತ್ತರ ಪ್ರದೇಶದ ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯ ಐದನೇ ಮಹಡಿಯಲ್ಲಿರುವ ಕಾಂಕ್ರೀಟ್ ನೀರಿನ ಟ್ಯಾಂಕ್‌ನಲ್ಲಿ ಯುವಕನ ಕೊಳೆತ ಶವ ಪತ್ತೆಯಾಗಿದೆ. ಶವವು ಹತ್ತು ದಿನಗಳಷ್ಟು ಹಳೆಯದಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದು, ತೀವ್ರ ದುರ್ವಾಸನೆ ಹಾಗೂ ಶವದ ಸ್ಥಿತಿಯಿಂದ ಈ ಶಂಕೆ ವ್ಯಕ್ತವಾಗಿದೆ. ಸೋಮವಾರ ಮಧ್ಯಾಹ್ನ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳ...

ಹಿಮ ಶಿಖರದಲ್ಲಿ ಸೆಲ್ಫಿ ತೆಗೆದು ಸಾವಿಗೆ ತುತ್ತಾದ ಹಾಂಗ್

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 25 ರಂದು ಭಯಾನಕ ಘಟನೆ ನಡೆದಿದೆ. 5,588 ಮೀಟರ್ ಎತ್ತರದ ನಾಮಾ ಶಿಖರವನ್ನು ಹತ್ತುವಾಗ ಹಾಂಗ್ ಎಂಬ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಸೆಲ್ಫಿ ತೆಗೆಯಲು ಹೋಗಿ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಅದರ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು. ಅದು ಹೇಗೆ ಆರಂಭಿಸೋದು ಅಂತಾ ತಿಳಿಯೋಣ ಬನ್‌ನಿ.. https://youtu.be/HoD7Kp_AOu0 ಹುಬ್ಬಳ್ಳಿಯಲ್ಲಿ ಎಸ್‌.ಎನ್‌ ಗಾರ್ಮೆಂಟ್‌ಗೆ ಬಂದು ನೀವು ಸಣ್ಣ ಬಂಡವಾಳ ಹಾಕಿ, ಬಟ್ಟೆ ಬ್ಯುಸಿನೆಸ್ ಮಾಡಬಹುದು. ಮನೆಯಲ್ಲೇ ಕುಳಿತು ನೀವು ಬಟ್ಟೆ...
- Advertisement -spot_img

Latest News

Political News: ಬೆಂಗಳೂರು ಉಸ್ತುವಾರಿ ಸಚಿವರಿಗೆ ಪರಿಜ್ಞಾನ ಇಲ್ಲವೇ? : ನಿಖಿಲ್ ಕುಮಾರ್ ಪ್ರಶ್ನೆ

Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...
- Advertisement -spot_img