Sunday, October 5, 2025

ವೆಬ್ ಸ್ಟೋರಿ

ಪಾನಿಪುರಿಗಾಗಿ ನಡು ರಸ್ತೆಯಲ್ಲೇ ಕುಳಿತ ಮಹಿಳೆ!

ಇಲ್ಲೊಬ್ಬ ಮಹಿಳೆ ಪಾನಿಪುರಿಗಾಗಿ ನಾಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಪಾನಿಪುರಿಯ ಮೇಲಿನ ತಮ್ಮ ನಿಷ್ಠೆ ತೋರಿಸಿದ್ದಾರೆ. ಯಸ್ ₹20 ಗೆ 6 ಪಾನಿಪುರಿ ಬದಲು ಕೇವಲ 4 ಪಾನಿಪುರಿ ನೀಡಿದ್ದುದಕ್ಕೆ ಆಕ್ರೋಶಗೊಂಡ ಮಹಿಳೆ ಇನ್ನೂ 2 ಪಾನಿಪುರಿ ಕೊಡಲೇಬೇಕು ಅಂತ ನಡು ರಸ್ತೆಯಲ್ಲೇ ಕೂತು ಆಗ್ರಹಿಸಿದ್ದಾರೆ. ಸದ್ಯ ಈ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದ್ದು,...

ಕಾರ್ ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಲ್ಲಿದೆ ನೋಡಿ Volvo S60 D4

Tech News: ನೀವು ಕಡಿಮೆ ಬೆಲೆಗೆ ಉತ್ತಮವಾದ ಕಾರ್ ಖರೀದಿಸಬೇಕು ಎಂದು ನಿರ್ಧರಿಸಿದ್ದರೆ, ನಿಮಗಾಗಿಯೇ 2016 ಮಾಡೆಲ್‌ನ ವೋಲ್ವೋ ಕಾರ್ ಪರಿಚಯ ಮಾಡುತ್ತಿದ್ದೇವೆ. https://youtu.be/tuIcNx9JaPE ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿ ಈ ಕಾರ್ ಸೇಲ್ ಮಾಡಲಾಗುತ್ತಿದ್ದು. ಗ್ರೇ ಕಲರ್ ಕಾರ್ ಇದಾಗಿದೆ. ಕ್ಲಾಸಿ ಲುಕ್, ಪಾರ್ಕಿಂಗ್ ಸೆನ್ಸರ್‌, ಕ್ಯಾಮೆರಾ ಇರುವ ಟಾಪ್ ಎಂಡ್ ಮಾಡೆಲ್ ಕಾರ್ ಇದಾಗಿದೆ....

Bengaluru: ಓಂ ಶಾಂತಿ ಟೆಕ್ಸ್ವೈಲ್‌ನಲ್ಲಿ ಧಮಾಕಾ ಆಫರ್, ಉತ್ತಮ ಕ್ವಾಲಿಟಿ ಸೀರೆ ಕಡಿಮೆ ಬೆಲೆಗೆ

Web Story: ನವರಾತ್ರಿ, ದೀಪಾವಳಿ ಹಬ್ಬಗಳು ಹತ್ತಿರ ಬರುತ್ತಿದೆ. ಹೀಗಿರುವಾಗ ಸೀರೆ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಹಾಗಾಗಿ ನಾವಿಂದು ನಿಮಗೆ ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಸೀರೆ ಎಲ್ಲಿ ಸಿಗುತ್ತದೆ ಅಂತಾ ಹೇಳಲಿದ್ದೇವೆ. https://youtu.be/aQJp3_TrYwk ಬೆಂಗಳೂರಿನ ಕಬ್ಬನಪೇಟೆಯಲ್ಲಿ ಓಂ ಶಾಂತಿ ಅನ್ನೋ ಸೀರೆ ಅಂಗಡಿಯಲ್ಲಿ ನೀವೇನಾದರೂ ಶಾಪಿಂಗ್ ಮಾಡಿದ್ರೆ, ಉತ್ತಮ ಕ್ವಾಲಿಟಿಯ ಸೀರೆಯನ್ನು ಕಡಿಮೆ ಬೆಲೆಗೆ...

ಮಾರುತಿಯಿಂದ ಆಡಿವರೆಗೆ ಕಾರುಗಳಲ್ಲಿ ಲಕ್ಷ ಲಕ್ಷ ಬೆಲೆ ಇಳಿಕೆ!

ಸರ್ಕಾರದ ನಿರ್ಧಾರದಂತೆ, ಸೆಪ್ಟೆಂಬರ್ 22ರಿಂದ ವಾಹನಗಳು ಹಾಗೂ ಬಿಡಿಭಾಗಗಳ ಮೇಲೆ ಜಿಎಸ್ಟಿ ಶೇ. 28 ಇಳಿಕೆಯಾಗಲಿದೆ. ಈ ಇಳಿಕೆಯನ್ನು ಗ್ರಾಹಕರಿಗೆ ನೇರ ಲಾಭವಾಗುವಂತೆ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂವರೆಗೆ ಇಳಿಕೆಯಾಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂವರೆಗೆ ಇಳಿಯಲಿದೆ. ಮರ್ಸಿಡೆಸ್ ಬೆಂಜ್ ಮತ್ತು...

ಲಕ್ಸುರಿ ಥಾರ್ ಗಾಡಿಲಿ ಬಂದ ಬ್ಲಿಂಕಿಟ್ ಡೆಲಿವರಿ ಬಾಯ್!!!

ಆನ್ಲೈನ್ ಡೆಲಿವರಿ ಏಜೆಂಟ್‌ಗಳಾಗಿ ಕೆಲಸ ಮಾಡುವ ಬಹುತೇಕರು ಬೈಕ್, ಸ್ಕೂಟರ್‌, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದಾರೆ. ಇದು ಆರ್ಡರ್ ಮಾಡಿದ ಗ್ರಾಹಕರನ್ನು ಅಚ್ಚರಿಗೀಡು ಮಾಡಿದೆ. ಕಪ್ಪು ಬಣ್ಣದ ಮಹೀಂದ್ರಾ ಥಾರ್ ಇಷ್ಟ ಪಡೋರಿಗೆ ಬೇರೆಯದ್ದೇ ಒಂದು...

Finance knowledge: ಉದ್ಯೋಗನಾ? ಉದ್ಯಮಿನಾ? ದುಡ್ಡು ಎಲ್ಲಿ ಯಾವಾಗ ಹೂಡಿಕೆ ಮಾಡಬೇಕು?

Finance knowledge: ಹಣಕಾಸು ತಜ್ಞ ಹೇಮಂತ್ ಕುಮಾರ್ ಅವರು ಉದ್ಯಮ ಮತ್ತು ಉದ್ಯೋಗದ ಬಗ್ಗೆ ಮಾತನಾಡಿದ್ದಾರೆ. ನಮ್ಮ ದೇಶದಲ್ಲಿ ಕೇವಲ 3ರಿಂದ 4 ಪರ್ಸೆಂಟ್ ಜನ ಮಾತ್ರ ಹಣಕಾಸನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ. https://youtu.be/iCtRfVtpDNk ಹಿಂದಿನ ಕಾಲದವರಿಗೆ ಉಳಿಸುವುದು ತಿಳಿದಿತ್ತು. ಬೆಳೆಸುವುದು ತಿಳಿದಿರಲಿಲ್ಲ. ಆದರೆ ಈಗ ಹಲವು ದಾರಿಗಳಿದೆ. ಆದರೂ ಕೂಡ ನಮ್ಮ ದೇಶದಲ್ಲಿ...

Finance Knowledge: ಹಣ ಡಬಲ್ ಮಾಡೋದು ಹೇಗೆ? 2 ಲಕ್ಷ ಕೋಟಿ SCAM.! |

Finance Knowledge: ಹಣವನ್ನು ಗಳಿಸಿ, ಉಳಿತಾಯ ಮಾಡೋದು ಹಿಂದಿನ ಕಾಲದ ಮಾತು. ಇವತ್ತಿನ ಕಾಲದಲ್ಲಿ ಹಣವನ್ನು ಗಳಿಸಿ, ಉಳಿಸುವುದು ಮೂರ್ಖತನ. ಆ ಹಣವನ್ನು ಹೂಡಿಕೆ ಮಾಡಿದರೆ, ಮಾತ್ರ ಅದು ಬುದ್ಧಿವಂತಿಕೆ ಅಂತಾರೆ, ಹಣಕಾಸು ತಜ್ಞ ಹೇಮಂತ್ ಕುಮಾರ್. ಹಾಗಾದ್ರೆ ಹೇಮಂತ್ ಹೂಡಿಕೆ ಬಗ್ಗೆ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ. https://youtu.be/dljXg30a5AE ಹೇಮಂತ್ ಕುಮಾರ್ ಅವರು ಹಣದುಬ್ಬರದ ಬಗ್ಗೆ...

Finance Knowledge: MUTUAL FUND ಸೇಫಾ? FD ಸೇಫಾ? ಇದ್ರಲ್ಲಿ ಲಾಭ ಇಲ್ಲ..!

Finance Knowledge: ಮುಂಚೆ ಎಲ್ಲ ಸೇವಿಂಗ್ಸ್ ಅಂದ್ರೆ ಚಿನ್ನ, ಎಫ್‌ಡಿ, ಆರ್‌ಡಿ ಅಷ್ಟೇ ಇತ್ತು. ಆದರೆ ಈಗ ಶೇರ್ಸ್, ಮ್ಯೂಚುವಲ್ ಫಂಡ್, ಗೋಲ್ಡ್ ಇಟಿಎಫ್, ಸಿಲ್ವರ್ ಇಟಿಎಫ್ ಹೀಗೆ ಹಲವು ಆಯ್ಕೆಗಳಿದೆ. ಹಾಗಾದ್ರೆ ಇನ್ಶೂರೆನ್ಸ್ ಮತ್ತು ಮ್ಯೂಚುವಲ್ ಫಂಡ್ ಉಪಯುಕ್ತವಾ ಅಲ್ಲವಾ ಎಂದು ಹಣಕಾಸು ತಜ್ಞ ಹೇಮಂತ್ ಕುಮಾರ್ ವಿವರಿಸಿದ್ದಾರೆ. https://youtu.be/1E7k3VM6Q5E ಇನ್ಶೂರೆನ್ಸ್‌ನಲ್ಲಿ 2 ವಿಧಗಳಿದೆ 1...

ಶ್ರೀಮಂತನಾಗೋಕೆ ಹೀಗೆ ಮಾಡ್ಲೇಬೇಕು! EMERGENCY FUND ಎಷ್ಟು ಮುಖ್ಯ?

Finance Knowledge: ಯಾರಿಗೆ ತಾನೇ ದುಡ್ಡು ಬೇಡಾ..? ಯಾರಿಗೆ ತಾನೇ ಶ್ರೀಮಂತಿಕೆ ಇಷ್ಟವಿಲ್ಲ..? ದುಡ್ಡು ಮಾಡೋದೇ ಇಂದಿನ ಕಾಲದ ಜನರ ಕೆಲಸವಾಗಿದೆ. ಯಾಕಂದ್ರೆ ದುಡ್ಡಿಲ್ಲ ಅಂದ್ರೆ ನಮ್ಮನ್ನ ನಾಯಿನೂ ಮೂಸಲ್ಲ. ಅಂದ ಮೇಲೆ ಮನೆ ಜನ ಪ್ರೀತಿಸ್ತಾರಾ..? ಖಂಡಿತ ಇಲ್ಲಾ. ದುಡ್ಡಿಲ್ಲದಿದ್ದಲ್ಲಿ, ಮನೆ ಜನರೇ ಅವಮಾನಿಸುವ ಈ ಜಮಾನಾದಲ್ಲಿ ದುಡ್ಡಿದ್ದವನಿಗೆ ಮಾತ್ರ ಬೆಲೆ. ಹಾಗಾದ್ರೆ...

ಕಾಂಚಿ ಸೀರೆಗಳಿಗೆ ಬೆಸ್ಟ್ ರೇಟ್! ಕ್ವಾಲಿಟಿ ಬೆಸ್ಟ್, ಪ್ರೈಸ್ ಜಸ್ಟ್ ಸೂಪರ್!

Shopping Tips: ಇನ್ನೇನು ಕೆಲ ದಿನಗಳಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿದೆ. ದಸರಾ, ದೀಪಾವಳಿ, ತುಳಸಿ ಹಬ್ಬ ಹೀಗೆ ಸಾಲು ಸಾಲು ಹಬ್ಬಗಳಿದೆ. ಅಲ್ಲದೇ, ಮದುವೆ-ಮುಂಜಿ, ಗೃಹಪ್ರವೇಶ ಈ ರೀತಿ ಕಾರ್ಯಕ್ರಮಗಳೂ ಶುರುವಾಗತ್ತೆ. ಇಂಥ ಸಮಯದಲ್ಲಿ ಹೆಣ್ಮಕ್ಳು ಸೀರೆ ಖರೀದಿಸೋದು ಕಾಮನ್. ಹಾಗಾಗಿ ಇಂದು ನಾವು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಕಡಿಮೆ ಬೆಲೆಯ...
- Advertisement -spot_img

Latest News

ಹೊಸ ಪಕ್ಷ, ಹೊಸ ಸರ್ಕಾರ 1, JCB ಗೆ ಯತ್ನಾಳ್ ಪೂಜೆ – ರಾಜ್ಯದಲ್ಲಿ ಬುಲ್ಡೋಜರ್ ಸರ್ಕಾರ?

ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...
- Advertisement -spot_img