Wednesday, July 30, 2025

ವೆಬ್ ಸ್ಟೋರಿ

ಬಾಲಿವುಡ್‌ ಲವ್‌ಬರ್ಡ್ಸ್‌ ಬಾಳಿಗೆ ಮಹಾಲಕ್ಷ್ಮಿ : ಸಿದ್ಧಾರ್ಥ್‌ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ದಂಪತಿಗೆ ಸಿಕ್ತು ಪ್ರಮೋಷನ್!

ಮುಂಬೈ : ಬಾಲಿವುಡ್‌ನ ಖ್ಯಾತ ದಂಪತಿಗಳಾಗಿರುವ ನಟ​​ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಪೋಷಕರಾಗಿದ್ದಾರೆ. ಮುದ್ದಾದ ಹೆಣ್ಣು ಮಗುವನ್ನು ಬರಮಾಡಿಕೊಂಡ ಖುಷಿಯಲ್ಲಿ ಈ ಕಪಲ್ಸ್‌ ಇದ್ದಾರೆ. ಈ ಹಿನ್ನೆಲೆಯಲ್ಲಿ ಈ ಜೋಡಿಗೆ ಸೋಷಿಯಲ್‌ ಮೀಡಿಯಾ ಸೇರಿದಂತೆ, ಎಲ್ಲೆಡೆಯಿಂದ ಗಣ್ಯರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ. ಇನ್ನೂ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಪೋಷಕರಾಗುವ ಮೂಲಕ ಈ ಫೇಮಸ್‌...

BREAKING NEWS: ಹಿರಿಯ ನಟಿ ಬಿ. ಸರೋಜಾದೇವಿ ಇನ್ನಿಲ್ಲ

ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ (87) ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ. ಸರೋಜಾ ದೇವಿಯವರು 1938ರ ಜನವರಿ 7ರಂದು ಬೆಂಗಳೂರಲ್ಲಿ ಹುಟ್ಟಿದ್ದರು. 60 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸರೋಜಾ ದೇವಿ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಡಾ.ರಾಜ್...

ಎಂಟೇ ಗಂಟೇಯಲ್ಲಿ ಕೇಸ್‌ ಕ್ಲೋಸ್‌ : ಬಾಲಕಿ ಅತ್ಯಾಚಾರಿ ಅರೆಸ್ಟ್! ; ಖಾಕಿ ಕಾರ್ಯಕ್ಕೆ ಶ್ಲಾಘನೆ..

ರಾಮನಗರ : ಜಿಲ್ಲೆಯ ತಾವರೆಕೆರೆಯಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದ ಪ್ರಕರಣವನ್ನು ಘಟನೆ ನಡೆದ ಎಂಟೇ ತಾಸಿನಲ್ಲಿ ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ರಾಯಚೂರು ಮೂಲದ 25 ವರ್ಷದ ಯಲ್ಲಪ್ಪ ಎಂಬ ಆರೋಪಿಯನ್ನು ಅರೆಸ್ಟ್‌ ಮಾಡಿದ್ದಾರೆ. ಬಂಧಿತ ಆರೋಪಿ ಯಲ್ಲಪ್ಪ ತಾವರೆಕೆರೆಯಲ್ಲಿ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ಕೂಲಿ ಕೆಲಸ ಮಾಡುತ್ತಿದ್ದ....

Special Story: YouTube ನಲ್ಲಿ 10 ಕೋಟಿ ದುಡಿದ ಬೆನೂರ್ ಬ್ರದರ್ಸ್

Special Story: ನಾವು ಈಗಾಗಲೇ ನಿಮಗೆ ಬೆನೂರ್ ಬ್ರದರ್ಸ್ ಯೂಟ್ಯೂಬ್‌ ನಲ್ಲಿ ವೀಡಿಯೋ ಅಪ್ಲೋಡ್ ಮಾಡಿಯೇ, ಕೋಟಿ ಕೋಟಿ ಗಳಿಸಿದ್ದ ವಿಷಯವನ್ನು ಹೇಳಿದ್ದೆವು. ದತ್ತಾ ಬೆನೂರ್ ಯಾವ ರೀತಿ, ಚಿಕ್ಕದಾಗಿ ಫಾರ್ಮಿಂಗ್ ಮಾಡುವ ಜತೆ ಯೂಟ್ಯೂಬ್ ನಲ್ಲಿ ಹಣ ಗಳಿಸಿದ್ದರು ಅಂತಲೂ ನಿಮಗೆ ಹೇಳಿದ್ದೆವು. ಇದೀಗ ನಿಮಗೂ ಯೂಟ್ಯೂಬ್ ಶುರು ಮಾಡಿ, ಚೆನ್ನಾಗಿ ಹಣ...

ವೀರ್ಯ ದಾನಿಯ ಗುಟ್ಟು ಬಿಚ್ಚಿಟ್ಟ ಭಾವನಾ! : ಡೋನರ್ ಬಗ್ಗೆ ಏನಂದ್ರು ನಟಿ?

ಬೆಂಗಳೂರು : ಮದುವೆಯಾಗದೇ ನಟಿ ಭಾವನಾ ರಾಮಣ್ಣ ಅವರು ಕೆಲ ತಿಂಗಳಲ್ಲೇ ತಾಯಿಯಾಗಲಿದ್ದಾರೆ. IAF ಮೂಲಕ ಗರ್ಭಿಣಿಯಾಗಿರುವ ನಟಿ ಭಾವನಾ, ಅವಳಿ ಮಕ್ಕಳಿಗೆ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ. ಈ ಗುಡ್‌ನ್ಯೂಸ್ ಜೊಚೆಗೆ ಭಾವನಾ ಅವರು ಐವಿಎಫ್‌ ಕಾರ್ಯವಿಧಾನ ಹಾಗೂ ವೀರ್ಯ ದಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಐವಿಎಫ್‌ ವಿಧಾನದ ಮೂಲಕ...

KHB ನಿರ್ಮಾಣ ಮಾಡಿರೋ ನಿಮ್ಮ ಕನಸಿನ ನಿವೇಶನಗಳು

Special Story: ಬೆಂಗಳೂರಲ್ಲಿ 1 ಸೈಟ್ ಖರೀದಿಸಬೇಕು ಅಂತಾ ಹಲವರಿಗೆ ಆಸೆ ಇರತ್ತೆ. ಆದರೆ ಅದರ ಬೆಲೆ ಕೇಳಿಯೇ ಜನ ದೂರ ಓಡುತ್ತಾರೆ. ಆದರೆ ಕೆಹೆಚ್‌ಬಿಯವರು ನಿಮ್ಮ ಕನಸಿನ ನಿವೇಶನಗಳನ್ನು ನಿರ್ಮಾಣ ಮಾಡಿದ್ದು, ಸರಿಯಾದ ಬೆಲೆಗೆ ನಿಮಗೆ ಈ ಜಾಗ ಸಿಗಲಿದೆ. ಅಲ್ಲದೇ, ಇವರೇ ಲೋನ್ ಮಾಡಿಸಿಕ``ಡುವ ಕೆಲಸವನ್ನೂ ಮಾಡ್ತಾರೆ. ಬನ್ನೇರ್‌ಘಟ್ಟ ದಿಂದ ಜಿಗಣಿ ರಸ್ತೆಯಲ್ಲಿರುವ...

2011 ಒಂದೂವರೆ ಸಾವಿರ ಸಂಬಳ, 2025 ಕೋಟಿಯಲ್ಲೇ ವ್ಯವಹಾರ, ಬಿಸಿನೆಸ್ ಜೂಜಿದ್ದಂಗೆ: ಗೋಲ್ಡ್ ಸುರೇಶ್

Special Interview: ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸಖತ್ ಶೈನ್ ಆಗಿ, ಕ``ನೆಗೆ ಮಧ್ಯದಲ್ಲೇ ಗೇಮ್ ನಿಲ್ಲಿಸಿ ನಡೆದ ಆಟಗಾರ ಅಂದ್ರೆ ಅದು ಗೋಲ್ಡ್ ಸುರೇಶ್. ಉದ್ಯಮದಲ್ಲಿ ಏನೋ ಸಮಸ್ಯೆ ಆಯ್ತು ಅಂದ್ರೆ ಸುರೇಶ್, ಬಿಗ್‌ಬಾಸ್ ನಿಂದ ಆಚೆ ನಡೆದಿದ್ದರು. ಮತ್ತೆ ವಾಪಸ್ ಆಟಗಾರನಾಗಿ ಬರಲಿಲ್ಲ. ಆದ್ರೆ ಗೋಲ್ಡ್ ಸುರೇಶ್ ಸಖತ್ ಫೇಮಸ್ ಅಂತೂ...

ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಪಾಲಕರೇ ಎಚ್ಚರ: ಹೃದಯಾಘಾತ ಸಮಸ್ಯೆ ಎದುರಾಗುತ್ತೇ ಹುಷಾರ್..!

Hubli News: ಹುಬ್ಬಳ್ಳಿ: ಪಾಲಕರೇ ಎಚ್ಚರ..! ಎಚ್ಚರ..! ಎಚ್ಚರ..! ನಿಮ್ಮ ಮಕ್ಕಳಿಗಿರುವ ಮೊಬೈಲ್ ಗೀಳು ನಿಜಕ್ಕೂ ನಿಮ್ಮ ಮಕ್ಕಳನ್ನು ಬಹುದೊಡ್ಡ ಆತಂಕಕ್ಕೆ ದೂಡಲಿದೆ. ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರ ಬಳಸುತ್ತಿರುವ ಮೊಬೈಲ್, ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎನ್ನುವ ಭಯಾನಕ ಅಂಶವೊಂದು ಬೆಳಕಿಗೆ ಬಂದಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮೊಬೈಲ್...

ಹಿರಿಜೀವಗಳ ಒಂಟಿತನಕ್ಕೆ ಸಂಜೀವಿನಿ! : ನಾಗರಿಕರ ಕೈ ಹಿಡಿದ ಓಲ್ಡ್ ಏಜ್ ಮ್ಯಾಟ್ರಿಮೊನಿ!..

ಬೆಂಗಳೂರು : ವರ ಸಿಗ್ತಿಲ್ಲ.. ವಧು ಸಿಕ್ತಿಲ್ಲ ಅಂತಾ ಯಾರೋ ಕೂಡ ಕೊರಗುವ ಅಗತ್ಯವಿಲ್ಲ. ನಮ್ಮ ಬೆರಳ ತುದಿಯಲ್ಲೇ ನಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಳ್ಳುವ ಕಾಲ ಇದು. ಇಷ್ಟು ದಿನ 50 ವರ್ಷದೊಳಗೆ ಜೋಡಿಗಳನ್ನು ಜೊತೆಯಾಗಿಸ ಬಲ್ಲ ಮ್ಯಾಟ್ರಿಮೊನಿಗಳನ್ನು ಕೇಳಿದ್ದೀರಿ. ಆದ್ರೆ ಹಿರಿಯ ಜೀವಿಗಳಿಗಾಗಿಯೂ ಮ್ಯಾಟ್ರಿಮೋನಿ ಇದೆ ಅಂದ್ರೆ ನಂಬಲೇಬೇಕು. ಒಡಿಶಾದಲ್ಲೊಂದು ಓಲ್ಡ್​ ಏಜ್ ಮ್ಯಾಟ್ರಿಮೊನಿ ಶುರುವಾಗಿದೆ....

Karnataka TV Money: ದುಡ್ಡು ಖರ್ಚು ಮಾಡಲೇಬೇಕು ಎಂದಲ್ಲಿ ಹೀಗೆ ಖರ್ಚು ಮಾಡಿ..

Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್‌ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ...
- Advertisement -spot_img

Latest News

ಡಾಕ್ಟರ್‌ಗೆ ಶಾಕ್ – ಕೋಲಾರದಲ್ಲಿ ಹೊಸ ಬ್ಲಡ್ ಗ್ರೂಪ್!

ವಿಶ್ವದಲ್ಲೇ ಎಲ್ಲೂ ಕಾಣ ಸಿಗದ ವಿಭಿನ್ನ ಹೊಸ ರಕ್ತ ಗುಂಪು ಕಂಡು ಬಂದಿದೆ. ಹೌದು ಕರ್ನಾಟಕದ ಕೋಲಾರ ಜಿಲ್ಲೆಯ 38 ವರ್ಷದ ಮಹಿಳೆಯೊಬ್ಬರ ರಕ್ತದಲ್ಲಿ ಪತ್ತೆಯಾದ...
- Advertisement -spot_img