Friday, March 14, 2025

ವೆಬ್ ಸ್ಟೋರಿ

Business Tips: ಮಾರ್ವಾಡಿಗಳು ಯಾಕೆ ಉದ್ಯಮದಲ್ಲಿ ನಿಪುಣರಿರುತ್ತಾರೆ ಗೊತ್ತಾ..?

Business Tips: ನೀವು ನೋಡಿರಬಹುದು. ಮಾರ್ವಾಡಿಗಳು ಎಷ್ಟು ಚೆನ್ನಾಗಿ ವ್ಯಾಪಾರ ವ್ಯವಹಾರ ಮಾಡುತ್ತಾರೆ. ತಮ್ಮ ಉದ್ಯಮವನ್ನು ಯಾವ ರೀತಿ ಅತ್ಯುತ್ತಮವಾಗಿ ಕೊಂಡೊಯ್ಯುತ್ತಾರೆ ಎಂದು. ಹಾಗಾಗಿ ಭಾರತದಲ್ಲಿ ಉದ್ಯಮದಲ್ಲಿ ಉತ್ತುಂಗದಲ್ಲಿ ಇರುವವರು ಮಾರ್ವಾಡಿಗಳೇ. ಯಾಕಂದ್ರೆ ಮಾರ್ವಾಡಿಗಳು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ, ಉದ್ಯಮದಲ್ಲಿ ಪಳಗುವಂತೆ ಮಾಡುತ್ತಾರೆ. ಈಗಂತೂ ಹಲವು ಮಾರ್ವಾಡಿಗಳು ಸಿಎಂ, ಎಂಬಿಎ ಮಾಡಿ, ಕೋಟಿ ಕೋಟಿ...

ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕ ಪಾಕೇಟ್ ಇರಲು ಕಾರಣವೇನು..?

News: ನಾವು ನೀವೆಲ್ಲ ಧರಿಸುವ ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕದೊಂದು ಪಾಕೇಟ್ ಇರುತ್ತದೆ. ಆ ಪಾಕೇಟ್‌ನ್ನು ಕೆಲವು ಉಪಯೋಗಿಸುತ್ತಾರೆ. ಇನ್ನು ಕೆಲವರು ಎಂದಿಗೂ ಉಪಯೋಗಿಸಿರುವುದೇ ಇಲ್ಲ. ಆದರೆ ಆ ಚಿಕ್ಕ ಪಾಕೇಟ್ ಮಾಡಿರೋದಾಾದ್ರೂ ಯಾಕೆ ಅನ್ನೋ ಸಂಗತಿ ಕೆಲವರಿಗೆ ಗೊತ್ತೇ ಇಲ್ಲ. ಆ ಬಗ್ಗೆ ಇಂದು ಮಾಹಿತಿ ತಿಳಿಯೋಣ ಬನ್ನಿ. https://youtu.be/E3YmJxhTl-g ಹಿಂದಿನ ಕಾಲದಲ್ಲಿ ವಿದೇಶದಲ್ಲಿ ಕೆಲಸ ಮಾಡುವ...

ಎಟಿಎಂನಲ್ಲಿ ಈ ರೀತಿಯೂ ಸ್ಕ್ಯಾಮ್ ಮಾಡಿ ದುಡ್ಡು ತೆಗೆಯುತ್ತಾರೆ ನೋಡಿ..

News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ...

ಜಿಕೆವಿಕೆ ಕೃಷಿ ಮೇಳ: ಗಾಣದ ಎಣ್ಣೆ ಮಾಡುವ ವಿಧಾನ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು.?

GKVK Agriculture Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ. ಜೊತೆಗೆ ಪ್ಯೂರ್ ಆಗಿರುವ ಗಾಣದ ಎಣ್ಣೆ ಕೂಡ ನಿಮಗಿಲ್ಲಿ ಸಿಗುತ್ತಿದೆ. ಇತ್ತೀಚೆಗೆ ಬರುವ ಎಣ್ಣೆಗಳಲ್ಲಿ ಆರೋಗ್ಯಕರ ಅಂಶಗಳಿಗಿಂತ ಹೆಚ್ಚು, ಕಲಬೆರಕೆಯೇ ಕೂಡಿದೆ. ಆದರೆ ನೀವು ಈ ಕೃಷಿ ಮೇಳದಲ್ಲಿ...

ಜಿಕೆವಿಕೆ ಕೃಷಿ ಮೇಳ: ಮನೆಯಲ್ಲಿ ಇಡುವ ಕಲರ್ ಕಲರ್ ಮೀನುಗಳು ಕಡಿಮೆ ಬೆಲೆಯಲ್ಲಿ ಲಭ್ಯ

GKVK Agricultural Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ. ಅದರಲ್ಲೂ ನೀವು ಮೀನು ಪ್ರಿಯವಾಗಿದ್ದು, ನಿಮ್ಮ ಮನೆಯ ಫಿಶ್ ಪಾಟ್‌ನಲ್ಲಿ ಕಲರ್ ಕಲರ್ ಫಿಶ್ ಇರಬೇಕು ಅಂತಾ ನೀವು ಬಯಸಿದ್ರೆ, ಈ ಕೃಷಿ ಮೇಳಕ್ಕೆ ನೀವು ಬರಲೇಬೇಕು. ಇಲ್ಲಿ...

ಜಿಕೆವಿಕೆ ಕೃಷಿ ಮೇಳ: CAKE ಹಾಗೂ COOKIES ತಯಾರಿ ಮಾಡುವ ವಿಧಾನ..!

News: ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಕೃಷಿಗೆ ಸಂಬಂಧಿಸಿದ ವಿವಿಧ ರೀತಿಯ ಕೃಷಿ ತಳಿಗಳು, ಪ್ರಾಣಿ, ಪಕ್ಷಿಗಳು, ಆಹಾರ ಧಾನ್ಯ, ತಿಂಡಿ ತಿನಿಸು ಎಲ್ಲವನ್ನೂ ಅನಾವರಣಗೊಳಿಸಲಾಗುತ್ತಿದೆ. ತಿಂಡಿ ತಿನಿಸಿನ ಲೀಸ್ಟ್‌ನಲ್ಲಿ ರುಚಿಕರವಾದ ಕೇಕ್ ಕುಕೀಸ್ ಕೂಡ ಮಾರಾಟಕ್ಕೆ ಇದ್ದು, ಇದನ್ನು ಟೇಸ್ಟ್ ಮಾಡಿರುವ ಗ್ರಾಹಕರು, ವಾಹ್ ಸೂಪರ್ ಅಂತಲೂ ಹೇಳಿದ್ದಾರೆ. ಇದು ವಿಶ್ವವಿದ್ಯಾನಿಯಲದ ವಿದ್ಯಾರ್ಥಿಗಳು ಮಾಡಿರುವ...

Financial Tips: ಆರ್ಥಿಕವಾಗಿ ಸಧೃಡರಾಗಲು ಇಲ್ಲಿದೆ ಉಪಾಯ

Financial Tips: ಇಂದಿನ ಕಾಲದಲ್ಲಿ ದುಡ್ಡು ಅನ್ನೋದು ಅದೆಷ್ಟು ಮುಖ್ಯ ಅಂದ್ರೆ, ಮನುಷ್ಯ ಹುಟ್ಟುವಾಗಲೂ ದುಡ್ಡು ಬೇಕು, ಬದುಕಿರುವಷ್ಟು ಸಮಯ ದುಡ್ಡು ಬೇಕು, ಸತ್ತ ಮೇಲೆ ಕ್ರಿಯೆ ಮಾಡಲು ದುಡ್ಡು ಬೇಕು. ಶ್ರಾದ್ಧ, ವರ್ಷಾಂತಿಕವೆಂದು ಎಲ್ಲ ಕೆಲಸ ಮಾಡಲು ದುಡ್ಡು ಬೇಕು. ನಾವು ಹುಟ್ಟಿ ಸಾಯುತ್ತೇವೆ. ಆದರೆ ದುಡ್ಡು ಮಾತ್ರ ನಡೆಯುತ್ತಲೇ ಇರುತ್ತದೆ. ಹಾಗಾಗಿ...

ಉತ್ತಮ ಕ್ವಾಲಿಟಿಯ, ವೆರೈಟಿ ಸೈಕಲ್‌ಗಳು ಸಿಗುವ ಜಾಗ ಇದೇ ನೋಡಿ..

ಇಂದಿನ ಕಾಲದಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ ಸೈಕಲ್ ಕ್ರೇಜ್ ಮಾತ್ರ ಹಾಗೇ ಇದೆ. ಕೆಲವರು ಬೆಳ್ಳಂಬೆಳಿಗ್ಗೆ ಸೈಕಲ್ ಓಡಿಸಿ, ಫಿಟ್ ಆಗಿ ಇರ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಸೈಕಲ್ ಕೊಡಿಸಿ, ಖುಷಿ ಪಡ್ತಾರೆ. ಹಾಗಾಗಿ ಇವತ್ತು ನಾವು ಸಾವಿರ ರೂಪಾಯಿಯಿಂದ ಲಕ್ಷದವರೆಗೆ ಬೆಲೆಬಾಳುವ ಸಾವಿರಾರು ವೆರೈಟಿ ಸೈಕಲ್ ಎಲ್ಲಿ ಸಿಗತ್ತೆ...

Mobile ಖರೀದಿ ಮಾಡುವವರಿಗೆ Mega Offer | 50% off.. ಬೇಗ ಖರೀದಿ ಮಾಡಿ..

Tech News: ಇತ್ತೀಚಿನ ದಿನಗಳಲ್ಲಿ ಬರೀ ಸ್ಮಾರ್ಟ್ ಫೋನ್ ಇದ್ರೆ ಸಾಕಾಗಲ್ಲ. ಅದರಲ್ಲಿ ಸಾಕಷ್ಟು ಉತ್ತಮ ಫೀಚರ್ಸ್ ಇರಬೇಕು. ಒಳ್ಳೆಯ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಇರಬೇಕು. ಆದ್ರೆ ಅದೇ ರೀತಿ ಮೊಬೈಲ್ ರೇಟ್ ಕೂಡ ಇದೆ. ಹಾಗಾಗಿ ನಾವಿಂದು ನಿಮಗೆ ಅರ್ಧ ಬೆಲೆಗೆ, ಉತ್ತಮ ಕ್ವಾಲಿಟಿಯ ಮೊಬೈಲ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ...

ಭಾರತದಲ್ಲಿ ಶೇ.50%ರಷ್ಟು ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುತ್ತಿದ್ದಾರಂತೆ ಸ್ವಯಂ ಉದ್ಯೋಗಿಗಳು

Policy: ಟರ್ಮ್ ಇನ್ಶೂರೆನ್ಸ್ ಪಾಲಿಸಿ. ಕೆಲವರ ಪ್ರಕಾರ, ಭವಿಷ್ಯದಲ್ಲಿ ಹಣದ ಸಮಸ್ಯೆ ಬರಬಾರದು ಎಂಬ ರಕ್ಷಣೆಗೆ ಇರುವ ಕವಚ. ಇನ್ನು ಕೆಲವರ ಪ್ರಕಾರ, ಸುಮ್ಮನೆ ದುಡ್ಡು ವೇಸ್ಟ್ ಮಾಡುವ ಕೆಲಸ. ಆದರೆ ಟರ್ಮ್ ಇನ್ಶೂರೆನ್ಸ್ ಪಾಲಿಸಿ, ಅದೆಷ್ಟೋ ಜನರ ಸಂಕಷ್ಟಕ್ಕೆ ಪರಿಹಾರವಾಗಿದೆ. ಹಾಗಾಗಿಯೇ ಭಾರದಲ್ಲಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ...
- Advertisement -spot_img

Latest News

ಐಶ್ವರ್ಯಗೌಡ ಮೊಬೈಲ್ ಕರೆ ವಿವರ ನೀಡಿದ್ದ ಹೆಡ್‌ ಕಾನ್‌ಸ್ಟೇಬಲ್ ಸೇರಿ ಇಬ್ಬರ ಬಂಧನ

Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...
- Advertisement -spot_img