Monday, February 23, 2026

ಬ್ಯೂಟಿ ಟಿಪ್ಸ್

ರವಾ ದೋಸೆ ರೆಸಿಪಿ

Recipe: ಹೆಣ್ಣು ಮಕ್ಕಳಿಗೆ ಪ್ರತೀ ದಿನ ಎದ್ದ ತಕ್ಷಣ ಬೆಳಿಗ್ಗೆ ಏನು ತಿಂಡಿ ಮಾಡೋದು ಅನ್ನೋದೇ ಚಿಂತೆಯಾಗಿರತ್ತೆ. ಅಂಥವರಿಗಾಗಿ ನಾವಿಂದು ರವಾ ದೋಸೆ ರೆಸಿಪಿ ತಂದಿದ್ದೇವೆ. ಹಾಗಾದ್ರೆ ರವಾ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಒಂದು ಕಪ್‌ ಗೋಧಿ ಅಥವಾ ಮೈದಾ, ಒಂದು ಕಪ್ ರವಾ, ಉಪ್ಪು ಮತ್ತು ನೀರು, ಇವಿಷ್ಟನ್ನು ಹಾಕಿ...

ಪಿಜ್ಜಾ ಸಮೋಸಾ ರೆಸಿಪಿ

Recipe: ಸಮೋಸಾ ಎಂದರೆ ನಮಗೆಲ್ಲ ನೆನಪಿಗೆ ಬರೋದು ಆಲೂ ಸಮೋಸಾ. ಆದರೆ ಇಂದಿನ ಕಾಲದಲ್ಲಿ ವೆರೈಟಿ ವೆರೈಟಿ ಸಮೋಸ ಮಾರುಕಟ್ಟೆಗೆ ಬಂದಿದೆ. ನೂಡಲ್ಸ್ ಸಮೋಸಾ, ಪನೀರ್ ಸಮೋಸಾ, ಈರುಳ್ಳಿ ಸಮೋಸಾ ಹೀಗೆ ತರಹೇವಾರಿ ಸಮೋಸಾ ಮಾರಾಟ ಮಾಡಲಾಗುತ್ತಿದೆ. ಇಂದು ನಾವು ಇದೇ ರೀತಿ ಪಿಜ್ಜಾ ಸಮೋಸಾ ಮನೆಯಲ್ಲೇ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅರ್ಧ ಕಪ್...

ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..

Business Tips: ಕೆಲವರು ಜನ ಸಂದಣಿ ಇದಲ್ಲದ ಪ್ರದೇಶದಲ್ಲಿ ಅಂಗಡಿ ಇಟ್ಟರೂ, ಅವರ ಅಂಗಡಿಗೆ ದೂರ ದೂರದಿಂದಲೂ ಗ್ರಾಹಕರು ಬರುತ್ತಾರೆ. ಆದ್ರೆ ಇನ್ನು ಕೆಲವರು ಒಳ್ಳೆಯ ಜಾಗದಲ್ಲಿ ಅಂಗಡಿ ಇಟ್ಟರೂ, ಅಂಥ ಲಾಭವೇನು ಆಗೋದಿಲ್ಲಾ. ಹಾಗಾಗಿ ನಾವಿಂದು ಅಂಗಡಿಗೆ ಬರುವ  ಗ್ರಾಹಕರ ಸಂಖ್ಯೆ ಹೆಚ್ಚಳವಾಗಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಆಫರ್, ಡಿಸ್ಕೌಂಟ್‌ ಇಲ್ಲದೇ...

ಶ್ರೀಮಂತಿಕೆಗಾಗಿ ಚಾಣಕ್ಯನ 3 ರೂಲ್ಸ್ ತಿಳಿದುಕೊಳ್ಳಿ..

Chanakya Neeti: ಚಾಣಕ್ಯರು ಮನುಷ್ಯ ಬದುಕಬೇಕಾದ ರೀತಿಯ ಬಗ್ಗೆ ಹೇಳಿದ್ದಾರೆ. ಅವನು ಗೌರವದಿಂದ ಇರಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ ಹೆಣ್ಣನ್ನ ಅಥವಾ ಗಂಡನಾಗುವವನನ್ನ ಸೆಲೆಕ್ಟ್ ಮಾಡುವಾಗ, ಅವನಲ್ಲಿ ಅಥವಾ ಅವಳಲ್ಲಿ ಎಂಥೆಂಥ ಗುಣಗಳನ್ನ ನೋಡಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಮನುಷ್ಯ ಶ್ರೀಮಂತನಾಗಬೇಕು ಅಂದ್ರೆ ಏನು ಮಾಡಬೇಕು ಅಂತಲೂ...

ವ್ಯಾಪಾರ ಅಭಿವೃದ್ಧಿಗೆ ಈ 4 ರೂಲ್ಸ್..

Business Tips: ವ್ಯಾಪಾರದಲ್ಲಿ ಅಭಿವೃದ್ಧಿಯಾಗಬೇಕು. ಉತ್ತಮ ಲಾಭ ಗಳಿಸಬೇಕು ಅಂದ್ರೆ ಬರೀ ಬಂಡವಾಳ ಹಾಕಿದರಷ್ಟೇ ಸಾಲದು. ಬದಲಾಗಿ ಬುದ್ಧಿವಂತಿಕೆಯಿಂದ ವ್ಯಾಪಾರ ನಡೆಸುವುದನ್ನು ಕಲಿಯಬೇಕು. ಯಾರು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ, ಬ್ಯುಸಿನೆಸ್ ಮಾಡುತ್ತಾರೋ, ಅಂಥವರು ಲಾಭ ಗಳಿಸುತ್ತಾರೆ. ಅದರಲ್ಲೂ ವ್ಯಾಪಾರ ಅಭಿವೃದ್ಧಿಗೆ ಸಂಬಂಧಿಸಿದ 4 ರೂಲ್ಸ್ ಯಾರು ಫಾಲೋ ಮಾಡ್ತಾರೋ, ಅಂಥವರು ಬೇಗ ಯಶಸ್ಸು ಕಾಣ್ತಾರೆ....

Chawli Leaves : ಕೆಂಪು ದಂಡಿನ ಸೊಪ್ಪಿನ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ…?!

Health Tips: ಕೆಂಪು ದಂಟಿನ ಸೊಪ್ಪು ನೋಡೋದಕ್ಕೆ ಎಷ್ಟು ಸೊಗಸಾಗಿರುತ್ತದೆಯೋ ಅಷ್ಟೇ ಆರೋಗ್ಯಕರ ಪ್ರಯೋಜನವನ್ನೂ ಹೊಂದಿದೆ. ಪಾಲಕ್ ಸೊಪ್ಪಿಗಿಂತಲೂ ಈ ಸೊಪ್ಪು ತುಂಬಾನೆ ಆರೋಗ್ಯಕರವಾಗಿರುತ್ತದೆ. ಹಾಗಿದ್ರೆ ಕೆಂಪು ದಂಡಿನ ಸೊಪ್ಪಿನ ಪ್ರಯೋಜನವೇನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್….. ಕೆಂಪು ದಂಡಿನ ಸೊಪ್ಪು ನೋಡೋದಕ್ಕೆ ಎಷ್ಟು ಸೊಗಸಾಗಿರುತ್ತದೆಯೋ ಅಷ್ಟೇ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.  ಕೆಂಪು ದಂಟಿನ ಸೊಪ್ಪು...

Wild tamarind : ಇಲಾಚಿ ಹಣ್ಣಿನ ಆರೋಗ್ಯಕರ ಪ್ರಯೋಜನಗಳಿವು..?!

Health Tips : ಥೇಟ್ ಹುಣಸೆ ಹಣ್ಣಿನಂತೆ ಕಾಣುವ ಈ ಹಣ್ಣು ಹುಣಸೆ ಹಣ್ಣು ಅಲ್ಲ ಆದ್ರೆ ಇದರ ಆರೋಗ್ಯ ಪ್ರಯೋಜನ ಅಂತೂ ಸಿಕ್ಕಾಪಟ್ಟೆ  ಹಾಗಿದ್ರೆ ಯಾವುದು ಆ ಹಣ್ಣು ಇದರ ಉಪಯೋಗ ಏನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್….. ಕಾಡು ಹುಣಸೆ, ಸೀಮೆ ಹುಣಸೆ, ಸಿಹಿ ಹುಣಸೆ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಈ ಇಲಾಚಿ...

ಆಲೂಗಡ್ಡೆ ಕಟ್ಲೇಟ್ ರೆಸಿಪಿ

Recipe: ಸಂಜೆ ಸ್ನ್ಯಾಕ್ಸ್ ತಿನ್ನೋಕ್ಕೆ ಮನಸ್ಸಾದಾಗ ಮಾಡಬಹುದಾದ ಈಸಿ ರೆಸಿಪಿ ಆಲೂಗಡ್ಡೆ ಕಟ್ಲೆಟ್. ಹಾಗಾದ್ರೆ ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇಟ್ಟು, ಅದಕ್ಕೆ ಎಣ್ಣೆ, ಚಿಟಿಕೆ ಇಂಗು, 1 ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಎರಡು ಹಸಿಮೆಣಸು, ಚಿಕ್ಕ ತುಂಡು ಹಸಿ ಶುಂಠಿ ಇವಿಷ್ಟನ್ನು ಹಾಕಿ ಹುರಿಯಿರಿ....

ಕೇರಳ ಸ್ಟೈಲ್ ಅವಿಲ್ ರೆಸಿಪಿ..

Recipe: ಭಾರತದಲ್ಲಿರುವಷ್ಟು ರುಚಿ ರುಚಿಯಾದ, ವೆರೈಟಿ ಊಟ- ತಿಂಡಿ ನಿಮಗೆ ಬೇರೆ ಯಾವುದೇ ದೇಶದಲ್ಲಿ ಸಿಗಲಿಕ್ಕಿಲ್ಲ. ಒಂದೊಂದು ರಾಜ್ಯಕ್ಕೂ ಹಲವು ತರಹದ ಅಡುಗೆಗಳು ಇದೆ. ಅದರಲ್ಲಿ ನಾವಿಂದು ಕೇರಳ ಶೈಲಿಯ ಅವಿಲ್ ರೆಸಿಪಿ ಮಾಡೋದು ಹೇಗೆ ಎಂದು ಹೇಳಲಿದ್ದೇವೆ. ಒಂದು ಆಲೂಗಡ್ಡೆ, ಒಂದು ಬದನೇಕಾಯಿ, ಎರಡು ಕ್ಯಾರೆಟ್, ಎರಡು ನುಗ್ಗೇಕಾಯಿ, 10 ಬೀನ್ಸ್, ಚಿಕ್ಕ ತುಂಡು...

ಸ್ಪೆಶಲ್ ಖಾರಾ ಖಿಚಡಿ ರೆಸಿಪಿ

Recipe: ನೀವು ಖಾರಾ ಪೊಂಗಲ್ ಅಥವಾ ಬಿಸಿ ಬೇಳೆ ಭಾತ್ ತಿಂದಿರ್ತೀರಿ. ಯಾರಿಗೆ ಇವೆರಡೂ ತಿಂಡಿ ಇಷ್ಟವಾಗತ್ತೋ, ಅಂಥವರಿಗೆ ನಾವಿಂದು ಇನ್ನೊಂದು ಸ್ಪೆಷಲ್ ತಿಂಡಿ ರೆಸಿಪಿ ಹೇಳಲಿದ್ದೇವೆ. ಅದೇ ಸ್ಪೆಶಲ್ ಖಾರಾ ಖಿಚಡಿ ರೆಸಿಪಿ. ಹಾಗಾದರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಒಂದು ಕಪ್ ತೊಗರಿಬೇಳೆ, 1 ಕಪ್ ಅಕ್ಕಿ, ಅರ್ಧ ಸ್ಪೂನ್...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img