Friday, February 20, 2026

ಬ್ಯೂಟಿ ಟಿಪ್ಸ್

ಪಾದಾಭ್ಯಂಗ ಮಾಡುವುದರಿಂದ ಆಗುವ ಉಪಯೋಗಗಳೇನು..? ಯಾರು ಪಾದಾಭ್ಯಂಗ ಮಾಡಬಾರದು..?

ಬಾಡಿ ಮಸಾಜ್ ಮಾಡುವುದರಿಂದ ನಮಗೆ ಚೈತನ್ಯ ಬರುತ್ತದೆ. ಕೈ ಕಾಲು ನೋವಿದ್ದರೆ, ಅದಕ್ಕೂ ರಿಲೀಫ್ ಸಿಗತ್ತೆ. ಆದ್ರೆ ಬಾಡಿ ಮಸಾಜನ್ನ ತಿಂಗಳಿಗೆ ಎರಡು ಬಾರಿ ಮಾಡಿದ್ರೆ ಸಾಕು. ಪಾದಾಭ್ಯಂಗ ಮಾತ್ರ ವಾರದಲ್ಲಿ ಎರಡರಿಂದ ಮೂರು ದಿನವಾದ್ರೂ ಮಾಡಬೇಕು. ಪಾದಾಭ್ಯಂಗ ಅಂದ್ರೆ ಪಾದಕ್ಕೆ ಎಣ್ಣೆ ಹಚ್ಚಿ ಮಾಲೀಶ್ ಮಾಡುವುದು. ಹಾಗಾದ್ರೆ ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ...

ಕುಂಬಳಕಾಯಿ ಬೀಜವನ್ನು ತಿಂದರೆ ಆಗುತ್ತದೆ ಹಲವು ಲಾಭಗಳು..

ಕುಂಬಳಕಾಯಿಯ ಬೀಜವನ್ನ ತಿನ್ನೋದ್ರಿಂದ ಹಲವು ಪ್ರಯೋಜನಗಳಿದೆ. ಇದರಿಂದ ಆರೋಗ್ಯಕ್ಕೆ ತುಂಬಾ ತುಂಬಾ ಲಾಭಗಳಿದೆ. ಆದ್ರೆ ಈ ಕುಂಬಳಕಾಯಿ ಬೀಜವನ್ನು ಕುಂಬಳಕಾಯಿಯಿಂದ ತೆಗೆದು, ಅದರ ಸಿಪ್ಪೆ ತೆಗೆದು ಒಣಗಿಸಿ ಬಳಸೋಕ್ಕೆ ತುಂಬಾ ದಿನ ಬೇಕಾಗುತ್ತದೆ. ಟೈಮ್ ಕೂಡಾ ತುಂಬಾ ವೇಸ್ಟ್ ಆಗತ್ತೆ ಅನ್ನೋದು ನಿಮ್ಮ ಮಾತಾದ್ರೆ, ನೀವು ಈ ಕುಂಬಳಕಾಯಿ ಬೀಜವನ್ನು ಸೂಪರ್ ಮಾರ್ಕೆಟ್‌ನಿಂದಲೂ ಖರೀದಿ...

ಕಬ್ಬಿನ ಹಾಲನ್ನು ಕುಡಿಯುವುದರಿಂದ ಆಗುವ ಲಾಭಗಳೇನು..?

ಆರೋಗ್ಯಕ್ಕೂ ಉತ್ತಮವಾದ, ಸ್ವಾದದಲ್ಲೂ ರುಚಿಕರವಾದ ಜ್ಯೂಸ್ ಅಂದ್ರೆ ಕಬ್ಬಿನ ಜ್ಯೂಸ್. ಉಷ್ಣ ಪದಾರ್ಥಗಳಲ್ಲಿ ಒಂದಾದ ಈ ಕಬ್ಬಿನ ಜ್ಯೂಸ್ ಕುಡಿದ್ರೆ ಏನೆಲ್ಲ ಲಾಭವಿದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಬ್ಬಿನ ಹಾಲು ಎನರ್ಜಿ ಡ್ರಿಂಕ್ ಆಗಿದ್ದು, ನಮ್ಮ ದೇಹಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ನಿಮಗೆ ಸುಸ್ತಾಗಿದೆ ಅಂತಾ ಅನ್ನಿಸಿದ್ರೆ ಒಂದು ಗ್ಲಾಸ್ ಕಬ್ಬಿನ ಹಾಲು...

ಯಾವ ಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು.? ಯಾವ ಹಣ್ಣುಗಳನ್ನು ತಿನ್ನಬಾರದು..?

ತುಂಬಾ ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಚಹಾ ಅಥವಾ ಕಾಫಿ, ಜೊತೆಗೆ ತಿಂಡಿ ಬೇಕಾಗುತ್ತದೆ. ಆದ್ರೆ ಡಯಟ್ ಮಾಡುವವರು, ಆರೋಗ್ಯದ ಬಗ್ಗೆ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರು ಬೆಳಿಗ್ಗೆ ಎದ್ದ ತಕ್ಷಣ ಹಣ್ಣು ತಿನ್ನುತ್ತಾರೆ. ಇಲ್ಲವಾದಲ್ಲಿ, ಜ್ಯೂಸ್ ಕುಡಿಯುತ್ತಾರೆ. ಹಾಗಾಗಿ ಇಂದು ನಾವು ಬೆಳಿಗ್ಗೆ ಎದ್ದ ತಕ್ಷಣ ಖಾಲಿ...

ರಾಮ್ ಲಡ್ಡು ರೆಸಿಪಿ ಗೊತ್ತಾ ನಿಮಗೆ..? ಇದು ಸಿಹಿ ತಿಂಡಿ ಅಲ್ಲಾ, ಖಾರಾ ತಿಂಡಿ..!

ನೀವು ಹಲವಾರು ರೀತಿಯ ಕರಿದ ತಿಂಡಿಗಳನ್ನ ತಿಂದಿರ್ತೀರಾ. ಆದ್ರೆ ಇವತ್ತು ನಾವು ಹೇಳುವ ನಾರ್ತ್ ಇಂಡಿಯನ್ ಸ್ಪೆಶಲ್ ತಿಂಡಿಯನ್ನ ನಿಮ್ಮಲ್ಲಿ ಹಲವಾರು ಜನ ಸವಿದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಆ ತಿಂಡಿಯನ್ನ ಕರ್ನಾಟಕದಲ್ಲಿ ಮಾರಲಾಗುವುದಿಲ್ಲ. ಆ ರೆಸಿಪಿ ಹೆಸರು ರಾಮ್‌ ಲಡ್ಡು. ಹಾಗಂತಾ ಇದು ಸ್ವೀಟ್ ರೆಸಿಪಿ ಅಲ್ಲ. ಬದಲಾಗಿ ಖಾರ ತಿಂಡಿ. ಇದು...

ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ತಿಳಿದಿದ್ದೀರಾ..?

ನಿಸರ್ಗದಿಂದ ಸಿಕ್ಕ ಹಲವಾರು ವರಗಳಲ್ಲಿ ಸೊಪ್ಪುಗಳು ಕೂಡಾ ಒಂದು. ಒಂದೊಂದು ಸೊಪ್ಪಿನಲ್ಲೂ ಒಂದೊಂದು ಗುಣಗಳಿದೆ. ಅಂಥ ಅತ್ಯುತ್ತಮ ಗುಣವುಳ್ಳ ಸೊಪ್ಪುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಈ ಸೊಪ್ಪಿನ ವಿಶೇಷ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/18QGNfE_iAc ಪಾಲಕ್‌ ಸೊಪ್ಪನ್ನು ಗರ್ಭಿಣಿಯರಿಗೆ ತಿನ್ನಲು ಹೇಳಲಾಗುತ್ತದೆ. ಸೂಪ್, ಪಲ್ಯ, ಸಾರು, ಸಾಂಬಾರ್, ಪಲಾಾವ್ ಇತ್ಯಾದಿ ಮಾಡಿ ತಿನ್ನಲು...

ಹಲಸಿನ ಹಣ್ಣು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ..

ತುಂಬಾ ಜನ ಹಲಸಿನ ಹಣ್ಣು ಅಂದ್ರೆ ದೂರಾ ಓಡ್ತಾರೆ. ಇನ್ನು ಕೆಲವರಿಗೆ ಹಲಸಿನ ಹಣ್ಣಿನ ಸೀಸನ್ ಯಾವಾಗ ಬರತ್ತಪ್ಪಾ ಅನ್ನೋ ಕಾತರಿಕೆ. ಅದದರಲ್ಲೂ ದಕ್ಷಿಣ ಕನ್ನಡ, ಉತ್ತರ ಕನ್ನಡದ ಕಡೆ ಹೆಚ್‌ಚಿನ ಜನ ಹಲಸಿನ ಪ್ರಿಯರಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ಹಲಸಿನ ಮೇಳ ಬಂದಾಗ, ಹೆಚ್ಚಿನ ಜನ ಸೇರ್ತಾರೆ. ಅಲ್ಲಿ ಹಲಸಿನ ಹಣ್ಣಿನ ವಿವಿಧಿ ರೀತಿಯ...

ಈ ಒಂದು ಹಣ್ಣು ಪ್ರತಿದಿನ ತಿಂದ್ರೆ ನೀವಿರ್ತಿರಾ ಫಿಟ್ ಆ್ಯಂಡ್ ಫೈನ್..

ಇಂದಿನ ಗಡಿಬಿಡಿ ಜೀವನದಲ್ಲಿ ಹಲವರಿಗೆ ಅಡುಗೆ ಮಾಡಿಕೊಳ್ಳೋಕ್ಕೂ ಟೈಮ್ ಸಿಗಲ್ಲ. ಪ್ರತಿದಿನ ಮೂರು ಹೊತ್ತೂ ಹೊಟೇಲ್ ಊಟಾನೇ ಮಾಡ್ಕೊಂಡಿರೋ ಪರಿಸ್ಥಿತಿ. ಸ್ವಲ್ಪನಾದ್ರೂ ಆರೋಗ್ಯಕರ ಆಹಾರ ತಿನ್ನೋಕ್ಕೂ ಪುರುಸೋತ್ತಿಲ್ಲದ ಹಾಗಾಗಿದೆ. ಆದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರಬೇಕು, ನಿಮ್ಮ ಸೌಂದರ್ಯವೂ ಉತ್ತಮವಾಗಿರಬೇಕು ಅಂದ್ರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನ ತಿನ್ನಬೇಕು. ಹಾಗಾದ್ರೆ ಯಾವುದು ಆ...

ಗರ್ಭಿಣಿಯರು ಮಾಡುವ ತಪ್ಪುಗಳಿವು.. ಎಂದಿಗೂ ಹೀಗೆ ಮಾಡಬೇಡಿ..

ಪ್ರತಿಯೊಂದು ಹೆಣ್ಣು ಮದುವೆಯ ನಂತರ ತನ್ನದೂ ಒಂದು ಸುಂದರ ಸಂಸಾರವಿರಬೇಕು. ಆ ಸಂಸಾರದಲ್ಲಿ ಪುಟ್ಟ ಮಗುವೊಂದಿರಬೇಕು ಅಂತಾ ಬಯಸುತ್ತಾಳೆ. ಇಂಥ ಸುಸಂದರ್ಭ ಬಂದಾಗ ಮಾತ್ರ ತಿಳಿಯದೇ ಕೆಲ ತಪ್ಪನ್ನು ಮಾಡ್ತಾರೆ. ಹಾಗೆ ನಿಮಗೆ ಗೊತ್ತಿಲ್ಲದೇ ಮಾಡುವ ತಪ್ಪು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಅಂಥ ತಪ್ಪು ಮಾಡಬಾರದು. ಆದ್ದರಿಂದ ನಾವಿಂದು ನಿಮಗೆ...

ನೀವು ಕೇಕ್ ಪ್ರೇಮಿಗಳಾ..? ಹಾಗಾದ್ರೆ ಈ ಸ್ಟೋರಿನಾ ನೀವು ಓದಲೇಬೇಕು..?

ಕೇಕ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವರಿಗೆ ಅಚ್ಚುಮೆಚ್ಚು. ಕೆಲವರಂತೂ ಮನೆಯಲ್ಲಿ ನಡೆಯುವ ಪ್ರತೀ ಸಮಾರಂಭದಲ್ಲೂ ಕೇಕ್ ಕಟ್ ಮಾಡಸ್ತಾರೆ.  ವಾರಕ್ಕೊಮ್ಮೆಯಾದರೂ ಕೇಕ್ ತಿನ್ನಬೇಕು ಅನ್ನುವವರಿದ್ದಾರೆ. ಜೊತೆಗೆ ಪ್ರತಿದಿನ ಕೇಕ್ ತಿನ್ನುವವರೂ ಇದ್ದಾರೆ. ಆದ್ರೆ ಪ್ರತಿದಿನ ಕೇಕ್ ತಿನ್ನೋದು ಎಷ್ಟು ಡೇಂಜರ್ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.. https://youtu.be/dAo0AZ7Slq8 ಯಾವತ್ತಾದರೂ ಒಂದು ದಿನ ಕೇಕ್ ತಿಂದರೆ ಪರ್ವಾಗಿಲ್ಲಾ....
- Advertisement -spot_img

Latest News

Political News: ಬಾಗಲಕೋಟೆ ಕಲ್ಲು ತೂರಾಟ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.

Political News: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು...
- Advertisement -spot_img