Wednesday, April 30, 2025

Latest Posts

ಚಿಕ್ಕ ಬಳ್ಳಾಪುರ ಬಿಜೆಪಿ ಯುವ ಸಮಾವೇಶ ಬಿಜೆಪಿಯೇ ಭರವಸೆ

- Advertisement -

chikkaballapura news :

ಬಿಜೆಪಿ ಯುವ ಮೋರ್ಚಾ ಚಿಕ್ಕಬಳ್ಳಾಪುರ ಜಿಲ್ಲೆಯ ಯುವ ಸಮಾವೇಶ ನಗರದ ಶ್ರೀ ಕೃಷ್ಣ ಕನ್ವೆಂಕ್ಷನ್ ಹಾಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವರಾದ ಭೂಪೇಂದ್ರ ಯಾದವ್, ಕರ್ನಾಟಕ ವಿಧಾನಸಭಾ ಚುನಾವಣೆ ಸಹ- ಉಸ್ತುವಾರಿ ಶ್ರೀ ಅಣ್ಣಾಮಲೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ

ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಸುಧಾಕರ್ ರವರು,ಸಂಸದರು ಶ್ರೀ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ರಾಮಲಿಂಗಪ್ಪನವರು, ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್ ಕುಮಾರ್ ರವರು ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಭಿಷೇಕ್ ಹಾಗೂ ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
# ಬಿಜೆಪಿಯೇ_ಭರವಸೆ

 

ಆರ್ ಸಿಬಿ ಮೆಂಟರ್ ಆಗಿ ಆಯ್ಕೆಯಾದ್ರು..ಮೂಗುತಿ ಸುಂದರಿ..!

- Advertisement -

Latest Posts

Don't Miss