Sunday, September 8, 2024

Latest Posts

ಚಿತ್ರದುರ್ಗ: ಪೊಲೀಸ್ ಠಾಣೆಗೂ ಜಲದಿಗ್ಬಂಧನ

- Advertisement -

Chithradurga News:

ಜನರಿಗೆ ಭದ್ರತೆ ವಹಿಸುವ ಕಷ್ಟಗಳಿಗೆ ಧಾವಿಸುವ ಪೊಲೀಸರಿಗೆ ತಮ್ಮ ಪೊಲೀಸ್ ಠಾಣೆಗೆ ಜಲ ದಿಗ್ಬಂಧನ ಏರಿದಂತಾಗಿದೆ . ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು, ನಾಯಕನಹಟ್ಟಿ ಪೊಲೀಸ್ ಠಾಣೆ ಪರಿಸ್ಥಿತಿ ಇದು ಜನರು ತಮ್ಮ ಅಳಲನ್ನು ತೋಡಿಕೊಳ್ಳಲು ಪೊಲೀಸ್ ಠಾಣೆಗೆ ಈ ನೀರನ್ನೇ ದಾಟಿಕೊಂಡು ಮುಂದೆ ಹೋಗುವಂತ ಪರಿಸ್ಥಿತಿ ಎದುರಾಗಿದೆ ಇದೊಂದೇ ಭಾರಿ ಅಲ್ಲ ಕಳೆದ ವರ್ಷಗಳಿಂದಲೂ ಕೂಡ ಇದೇ ಪರಿಸ್ಥಿತಿ ಈ ಠಾಣೆಗೆ ಇದೆ ಅಲ್ಲಿನ ಸಿಬ್ಬಂದಿಗಳು ತಿಳಿಸುವ ಹಾಗೆ ಬಹಳ ಬಾರಿ ಕೂಡ ಮನವಿ ಮಾಡಿಕೊಂಡರು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸ್ತಿಲ್ಲ ಮಳೆ ಬಂದಮೇಲೆ ಈ ಪರಿಸ್ಥಿತಿ ಇರುತ್ತೆ ಅಂತ ಸುಮ್ಮನಾಗುತ್ತಾರೆ ಈ ಮಳೆ ನೀರು ರಾಜ ಕಾಲವೇ ಮುಖಾಂತರ ಪೊಲೀಸ್ ಠಾಣೆ ಮುಂಭಾಗಕ್ಕೆ ಬಂದು ಸೇರುತ್ತದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಸೂಕ್ತವಾದ ಪರಿಹಾರವನ್ನು ಇದುವರೆಗೂ ಕೂಡ ಕಂಡುಕೊಂಡಿಲ್ಲ ಈ ಬಗ್ಗೆ ಠಾಣೆಯ ಅಧಿಕಾರಿಗಳನ್ನು ಕೇಳಿದಾಗ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದಾರೆ ಎಂಬ ಮಾತುಗಳನ್ನು ಆಡಿ ಸುಮ್ಮನಾಗುತ್ತಾರೆ ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಹಾರವನ್ನು ಮಾಡಬೇಕೆಂದು ಸಾರ್ವಜನಿಕರ ಮನವಿಯಾಗಿದೆ.

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ಯುವತಿ ಬಲಿ

ಬಾಗಲಕೋಟೆ: ಸೆ.7, 8ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಚಿತ್ರದುರ್ಗ: ಮಹಾ ಮಳೆಗೆ ಜನ ಜೀವನ ಅಸ್ತವ್ಯಸ್ತ

- Advertisement -

Latest Posts

Don't Miss