Sunday, September 8, 2024

Latest Posts

ಖಾನಾಪೂರ ಮಾಜಿ ಶಾಸಕ ಅರವಿಂದ ಪಾಟೀಲ್ ವಿರುದ್ಧ ದೂರು..!

- Advertisement -

Belagavi news

ಬೆಳಗಾವಿ(ಫೆ.21): ಖಾನಾಪೂರ ಮಾಜಿ ಶಾಸಕ ಅರವಿಂದ ಪಾಟೀಲ್ ವಿರುದ್ಧ ಸಿಡಿದೆದ್ದ ಬಿಜೆಪಿ ಕಾರ್ಯಕರ್ತ
ತೇವಲಟ್ಟಿ ಗ್ರಾಮದ ಬಿಜೆಪಿ ಭೂತಕಮೀಟಿ ಅಧ್ಯಕ್ಷ ರಮೇಶ್ ಅಕ್ಕಿಯಿಂದ ಗಂಭೀರ ಆರೋಪ
ಸೋಶಿಯಲ್‌ ಮೀಡಿಯಾದಲ್ಲಿ ಬಾರೀ ಸದ್ದು ಮಾಡುತ್ತಿರುವ ಬಿಜೆಪಿ ಕಾರ್ಯಕರ್ತನ ವಿಡಿಯೋ
ನಂದಗಡ ಗ್ರಾಮದ ಬಿಜೆಪಿ ಸಭೆ ಮುಗಿದ ಬಳಿಕ ನನ್ನ ಅಡ್ಡಗಟ್ಟಿದರು. ಮಾಜಿ ಶಾಸಕ ಅರವಿಂದ ಪಾಟೀಲ್ , ಆತನ ಸಹಚರರು ದಮ್ಕಿ ಹಾಕಿದರು.

ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಆರೋಪ
ಕೆಲಸ ಮಾಡಲು ಬಿಡುತ್ತಿಲ್ಲ, ಗೂಂಡಾಪ್ರವೃತ್ತಿ ತೋರುತ್ತಿದ್ದಾರೆ ಎಂದು ಗಂಭೀರ ಆರೋಪ
ಮಾಜಿ ಶಾಸಕ ವರ್ತನೆ ಕುರಿತು ವಿಡಿಯೋ ಮೂಲಕ ವರಿಷ್ಠರಿಗೆ ಮನವಿ ಮಾಡಿದ ರಮೇಶ್
ಎಂಇಎಸ್ ನಿಂದ ಇತ್ತೀಚಿಗೆ ವಲಸೆ ಬಂದು ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ
ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆ ಕೊಡಿ ಎಂದು ನಾಯಕರಿಗೆ ಮನವಿ ಮಾಡಿದ್ದಾರೆ.

- Advertisement -

Latest Posts

Don't Miss