ಮುಂಬೈನಿಂದ ಠಾಕ್ರೆ -ಪವಾರ್​ ಬ್ರ್ಯಾಂಡ್​ ಅಳಿಸಲು ಪಿತೂರಿ- ಸಂಜಯ್​ ರಾವತ್​​

ಮುಂಬೈ ವಿರುದ್ಧ ಬಲವಾದ ಸಂಚು ನಡೆಯುತ್ತಿದೆ ಅಂತಾ ಶಿವಸೇನಾ ಮುಖಂಡ ಸಂಜಯ್​ ರಾವತ್​ ಶಿವಸೇನಾದ ಪತ್ರಿಕೆ ಸಾಮ್ನಾದ ರೋಕ್​ ಠೋಕ್​ ಅಂಕಣದಲ್ಲಿ ಬರೆದುಕೊಂಡಿದ್ದಾರೆ.

Karnataka TV Contact


ಮುಂಬೈಯನ್ನ ಪಾಕ್​ ಆಕ್ರಮಿತ ಕಾಶ್ಮೀರ, ಶಿವಸೇನೆಯನ್ನ ಬಾಬರ್​ ಸೇನೆ ಎಂದು ಜರಿಯುತ್ತಿರೋ ಬಾಲಿವುಡ್​ ನಟಿ ಕಂಗನಾ ರಣಾವತ್​ ಹಿಂದೆ ಬಿಜೆಪಿ ನಿಂತಿದೆ ಅಂತಾ ಸಂಜಯ್​ ರಾವತ್​ ಆರೋಪಿಸಿದ್ರು.


ಠಾಕ್ರೆ ಪರಿವಾರ ಮಹಾರಾಷ್ಟ್ರದ ಸ್ವಾಭಿಮಾನ ಬ್ರ್ಯಾಂಡ್​ ಇದ್ದಂತೆ. ಆದರೆ ಮರಾಠಾ ಪರಿವಾರಕ್ಕೆ ಧಕ್ಕೆ ತರುವ ಮೂಲಕ ಮಹಾರಾಷ್ಟ್ರದ ಗುರುತನ್ನ ಅಳಿಸಲು ವ್ಯವಸ್ಥಿತ ಸಂಚನ್ನ ಹೂಡಲಾಗಿದೆ ಅಂತಾ ಕಿಡಿಕಾರಿದ್ರು.
ಬಿಜೆಪಿ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣ ಹಾಗೂ ಕಂಗನಾರಿಗೆ ಬೆಂಬಲ ನೀಡೋ ಮೂಲಕ ಬಿಹಾರ ಚುನಾವಣೆಗೆ ತಯಾರಿ ನಡೆಸುತ್ತಿದೆ.ಈ ಮೂಲಕ ಬಿಹಾರದ ರಜಪೂತ್ ಜನಾಂಗದ ಮತಗಳ ಮೇಲೆ ಕಣ್ಣಿಟ್ಟಿದೆ ಅಂತಾ ಸಂಜಯ್​ ರಾವತ್​ ಆರೋಪಿಸಿದ್ರು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author