- Advertisement -
ಹೌದು ಇಂದು ಚಾಲೆಂಜಿAಗ್ ಸ್ಟಾರ್ ದರ್ಶನ್ರವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. ಡಿ ಬಾಸ್ ರಾಯರ ಭಕ್ತರು, ರಾಯರನ್ನಾ ತುಂಬು ಮನಸ್ಸಿನಿಂದ ಆರಾಧಿಸುತ್ತಾರೆ. ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ದರ್ಶನ್ರನ್ನ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಾದ ಮಾಡಿದ್ರು.








- Advertisement -