- Advertisement -
www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ್ದು ನಮಗೆಲ್ಲ ಸಂತೋಷ ತಂದಿದೆ, ಬೊಮ್ಮಾಯಿ ಅವರಿಗೆ ವಿವಿಧ ಕ್ಷೇತ್ರದಲ್ಲಿ ಅನೂಭವವಿದ್ದು ನಮಗೆಲ್ಲ ವಿಶ್ವಾಸವಿದೆ ಅವರು ತಮ್ಮ ನಾಯಕತ್ವವನ್ನು ಅಭಿವೃದ್ಧಿ ಪತದಲ್ಲಿ ಸಾಗಿ ಹಾಗೇ ನಮ್ಮ ರಾಜ್ಯವನ್ನು ಬಹಳ ಎತ್ತರದ ಸ್ಥಾನದಲ್ಲಿ ನೋಡಬೇಕು ಎಂದು ಬಯಸುತ್ತೆವೆ ಅದಕ್ಕೆ ಅವರ ನಾಯಕತ್ವವೂ ಅತ್ಯಂತ ಪೂರಕವಾಗಿದೆ ಯಾವುದೇ ಗೊಂದಲವಿಲ್ಲದೆನೆ ನಿನ್ನೆ ಹೊಸ ನಾಯಕತ್ವವನ್ನು ಘೊಷಣೆಯನ್ನು ಮಾಡಲಾಗಿದ್ದು ಗೊಂದಲದ ಬಗ್ಗೆ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದರು
- Advertisement -