- Advertisement -
www.karnatakatv.net : ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎನ್ನೊದಕ್ಕೆ ಅತಿ ದೊಡ್ಡ ರೋಚಕ ಸೃಷ್ಠಿಯಾಗಿದೆ , ದರ್ಶನ್ ಆರೋಪದ ಹಲ್ಲೆಯ ಬಗ್ಗೆ ಬಿಚ್ಚಿಟ್ಟ ಸಂದೇಶ ರೋಚಕ ವಿವರ, ಸಂದೇಶ್ ಅವರು ಇಂದ್ರಜಿತ್ ಅವರ ಹತ್ತಿರ ಮಾತನಾಡಿದ ಆಡಿಯೊ ರಿಲಿಸ್, ಇಂದ್ರಜಿತ್ ಹಾಗೂ ಸಂದೇಶ್ ಅವರು ಮಾತನಾಡಿದ ಆಡಿಯೋ ಟ್ವಿಸ್ಟ್ ನಲ್ಲಿದ್ದು ದರ್ಶನ್ ಅವರು ಮಾಡಿರೊ ಸತ್ಯ ಬಯಲಾಗುತ್ತಾ , ದರ್ಶನ್ ಅವರ ಸ್ನೇಹಿತರು ಯಾರು ಸರಿ ಇಲ್ಲ ಎಂದು ನಾನು ಹೇಳಿದ್ದೆ ಎಂದ ಸಂದೇಶ
- Advertisement -